ಬೆಂಗಳೂರು, ಅ .13: (ಬೆಂಗಳೂರು) ಮೂಲದ ವ್ಯಕ್ತಿಯೊಬ್ಬರು ತಾನು ಖಿನ್ನತೆಯಿಂದ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ. ಈ ಈ ಪೋಸ್ಟ್ ಮೀಡಿಯಾದಲ್ಲಿ ಭಾರೀ ಸದ್ದು. ಎಕ್ಸ್ ಎಕ್ಸ್ ಖಾತೆಯಲ್ಲಿ ಬಗ್ಗೆ, ಮಾನಸಿಕ ಆರೋಗ್ಯ, ಅದರಿಂದ ಆಗಿರುವ, ಈ ಖಿನ್ನತೆಯಿಂದ ಬರಲು ನಾಲ್ಕು ವರ್ಷಗಳ ನಿರಂತರ ಹೋರಾಟದ ಹೋರಾಟದ. ವರುಣ್ ಅಗರ್ವಾಲ್ (( ವಾಚ್ ಅಗರ್ವಾಲ್) ಎಂಬುವವರು ತಮ್ಮ ಜೀವನದಲ್ಲಾದ ಕರಾಳ ಹಾಗೂ ಭಯಾನಕತೆಯನ್ನು ಎಲ್ಲರ ಮುಂದೆ. ನೈಜ ನೈಜ ಜೀವನದ ಕೆಲವು ನಷ್ಟ ಮತ್ತು ಹತಾಶೆಗಳು ಹೇಗಿತ್ತು ಎಂಬುದನ್ನು. ಚಿಕಿತ್ಸೆಯ ಚಿಕಿತ್ಸೆಯ ನಂತರ ಹೊರ ತಾನು ಮಾಡಿದ ಹೋರಾಟದ ಬಗ್ಗೆ ಮನಬಿಚ್ಚಿ.
ಎಕ್ಸ್ನಲ್ಲಿ ಹೀಗೆ, “ಎಲ್ಲರಿಗೂ ನಮಸ್ಕಾರ, ನಾನು ಮತ್ತೆ ಬಂದಿದ್ದೇನೆ, ಕಳೆದ ನಾಲ್ಕರಿಂದ ಐದು ಕಷ್ಟಕರವಾದ. ನನ್ನ ಸಹೋದರನನ್ನು ಕಳೆದುಕೊಂಡೆ ”ಎಂದು ವರುಣ್.
ವೈರಲ್ ಇಲ್ಲಿದೆ ನೋಡಿ:
ಎಲ್ಲರಿಗೂ ನಮಸ್ಕಾರ, ನಾನು ಹಿಂತಿರುಗಿದ್ದೇನೆ
ಕಳೆದ 4-5 ವರ್ಷಗಳು ಕಠಿಣವಾಗಿವೆ. ನನಗೆ ಕ್ಲಿನಿಕಲ್ ಖಿನ್ನತೆಯಿಂದ ಬಳಲುತ್ತಿದ್ದೆ. ಬಹಳ ಕಡಿಮೆ ಅವಧಿಯಲ್ಲಿ ನಾನು ನನ್ನ ಕೆಲಸ, ನನ್ನ ಹೆಸರು, ನನ್ನ ಗುರುತು, ನನ್ನ ನೆಟ್ವರ್ಕ್ ಅನ್ನು ಕಳೆದುಕೊಂಡೆ. ಮತ್ತು ಇದು 4-5 ವರ್ಷಗಳವರೆಗೆ ಮುಂದುವರೆದಿದೆ ಎಂದು ess ಹಿಸಿ. ಮತ್ತು ಮೇಲೆ ನಾನು ನನ್ನ ಕಿರಿಯ ಸಹೋದರನನ್ನು ಕೋವಿಡ್ಗೆ ಕಳೆದುಕೊಂಡೆ…
– ವರುಣ್ ಅಗರ್ವಾಲ್ (@varun067) ಅಕ್ಟೋಬರ್ 11, 2025
ತನ್ನ ಮಾನಸಿಕ ನೋವಿನ ಎಷ್ಟಿತ್ತು ವಿವರಿಸಿದ್ದಾರೆ. ನನ್ನ ನನ್ನ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ವಿಷಯಗಳಲ್ಲಿ. ಹಾಸಿಗೆಯಿಂದ ಕಷ್ಟವಾಗಿತ್ತು. ಯಾವುದೇ ಮಾಡಲು. ಕಡೆ ಕಡೆ ಇರುವ ಏನೇನೋ ಯೋಚನೆ, ಹಲವು ಬಾರಿ ಆತ್ಮಹತ್ಯೆ ಎಂಬ ಆಲೋಚನೆ ಕೂಡ. ನನಗೆ ನರಕದಲ್ಲಿರುವಂತೆ. ನಾಲ್ಕು ನಾಲ್ಕು ವರ್ಷಗಳ ಪ್ರತಿ, ಪ್ರತಿ ಗಂಟೆ, ಪ್ರತಿ ದಿನ ಮತ್ತು ವಾರ ಇದನ್ನು ಊಹಿಸಲಾಗುತ್ತಿಲ್ಲ ಎಂದು. ನಂತರದಲ್ಲಿ ನಂತರದಲ್ಲಿ ತನ್ನ ಆಗಿರುವ ಬದಲಾವಣೆ ಬಗ್ಗೆ. ಈ ನಾಲ್ಕು ವರ್ಷಗಳಲ್ಲಿ ಅನುಭವಿಸಿದ ನೋವುಗಳಿಂದ ಬರಲು ಅನೇಕ ರೀತಿಯಲ್ಲಿ. ಒಳಗಾಗುವ ಒಳಗಾಗುವ ಮೊದಲು ಪಡೆದ ಎಲ್ಲವನ್ನು ಖಿನ್ನತೆಯಿಂದ ಕಳೆದುಕೊಂಡೆ, ಮತ್ತೆ ಅದನ್ನು ಪಡೆಯಲು ಒದ್ದಾಡಿದ್ದೇನೆ ಎಂದು ಅವರು.
ಇದನ್ನೂ ಓದಿ: ಮ್ಯಾಪಲ್ಸ್ ಆ್ಯಪ್ನಲ್ಲಿ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ
ಆದರೆ ಒಂದು ಸತ್ಯ, ನಾನು ಜೀವಂತವಾಗಿದ್ದೇನೆ. ಸತ್ತಿಲ್ಲ ನನಗೆ. ಯಾಕೆ ಯೋಚನೆ. ಮತ್ತೆ ಅದೇ ಪಡೆಯಬೇಕು, ನನ್ನವರನ್ನು ಮರಳಿ ಪಡೆಯಬೇಕು ಎಂಬ. ಅಲ್ಲಿಂದ ನನ್ನ ಜೀವನ. ಈ ಖಿನ್ನತೆಯಿಂದ ನನ್ನ ಇಲ್ಲಿಗೆ ಮುಗಿಯಿತು ಅನ್ನಿಸಿದ್ದು ನಿಜ, ಯಮ ಬಳಿ ಹೋಗಿ ಬಂತೆ. ಆದರೆ ಹೋರಾಟ. ಗೆಲ್ಲಬೇಕು ಗೆಲ್ಲಬೇಕು ಎಂಬ ನನಗೆ ಕಾಯಿಲೆ ನೀಡಿದ ದೊಡ್ಡ ಪಾಠ ಎಂದು.
ಇನ್ನು ಈ ಅನೇಕರು ಕಮೆಂಟ್. ನೀವು ಯಾರೆಂದು ತಿಳಿದಿಲ್ಲ, ಆದರೆ ನಿಮ್ಮ ಪೋಸ್ಟ್ ನನ್ನ. ಪ್ರೀಯ, ನಾನು ನಿಮಗಾಗಿ, ನೀವು ಮತ್ತೆ ಎಲ್ಲವನ್ನು ಪಡೆಯಬೇಕು ನನ್ನ ಬಯಕೆ ಎಂದು ವ್ಯಕ್ತಿಯೊಬ್ಬರು. ವರುಣ್ ವರುಣ್ ಈಗ ಸರಿಯಾಗಿದೆ ಎಂದು ನಾನು. ನನಗೆ ತಿಂಗಳುಗಟ್ಟಲೆ ಆರೋಗ್ಯ ಕಾಡುತ್ತಿದ್ದವು, ಹಾಗಾಗಿ ಅದರ ನೋವು ಹೇಗಿರುತ್ತದೆ ನನಗೆ. ನೀವು ಖಂಡಿತ ಮತ್ತೆ ಆಗುತ್ತಿರಿ, ಎಲ್ಲದಕ್ಕೂ ಸಮಯ ಬೇಕು ಎಂದು ಬಳಕೆದಾರ ಕಮೆಂಟ್.
ಸುದ್ದಿಗಳನ್ನು ಓದಲು ಇಲ್ಲಿ ಮಾಡಿ
ಪ್ರಕಟಿಸಲಾಗಿದೆ – 11:28 ಎಎಮ್, ಸೋಮ, 13 ಅಕ್ಟೋಬರ್ 25