ಬೆಳಗಾವಿಯಲ್ಲಿ ಮೆರವಣಿಗೆ ಜಟಾಪಟಿ
ಬೆಳಗಾವಿ, ಅಕ್ಟೋಬರ್ 4: ಮನೆ ಮುಂದೆ ರಾಶಿಯೇ. ಬೀದಿಯಲ್ಲಿ ಆತಂಕದಿಂದ. ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ನಡೆಸಿದ್ದಾರೆ. ಈ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿಯ (ಬೆಲಗವಿ) ಖಡೇಬಜಾರ್ನ ಖಡಕ್ ಶುಕ್ರವಾರ. ಒಂದಲ್ಲ ಒಂದಲ್ಲ ಒಂದು ಆಗಾಗ್ಗೆ ಕೋಮು ಸಂಘರ್ಷದ ಹೊತ್ತುತ್ತಲೇ. ಶುಕ್ರವಾರ ನಡೆದ ಉರುಸ್ ಹಿಂದೂ- ಮುಸ್ಲಿಮರ (ಹಿಂದೂ ಮುಸ್ಲಿಂ ಘರ್ಷಣೆ) ನಡುವೆ ಕಾರಣವಾಗಿದೆ.
ಈ ಈ ವರ್ಷವೂ ದರ್ಗಾ ಉರುಸ್ ಮೆರವಣಿಗೆ. ಬೆಳಗಾವಿಯ ಖಡಕ್ ಮೂಲಕ ಮೆರವಣಿಗೆ. ಕೆಲ ‘ಐ ಲವ್’ ಎಂಬ ಘೋಷಣೆ. ಇದು ಸ್ಥಳೀಯ ಕೆರಳಿಸಿದ್ದು ಇದಕ್ಕೆ. ಆದರೆ, ಇದಾದ ಕೆಲಹೊತ್ತಿನಲ್ಲೇ ಅನ್ಯಕೋಮಿನ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ. ತಲ್ವಾರ್ ಪ್ರದರ್ಶಿಸಿ ತೋರಿದ ಆರೋಪ.
ಅನುಮತಿ ಇಲ್ಲದೆ ಗಲ್ಲಿಯಲ್ಲಿ ಮೆರವಣಿಗೆ ಆರೋಪ
ಪ್ರತಿ ವರ್ಷ ಜಾಲ್ಗಾರ ಮತ್ತು ಕೂಟ ಗಲ್ಲಿ ಮೂಲಕ ದರ್ಗಾಕ್ಕೆ ಉರುಸ್ ಮೆರವಣಿಗೆ. ಆದರೆ, ಈ ಬಾರಿ ಅನುಮತಿ ಇಲ್ಲದಿದ್ದರೂ ಸಮುದಾಯದವರೇ ಸಮುದಾಯದವರೇ ಖಡಕ್ ಗಲ್ಲಿಯಲ್ಲಿ ಉರುಸ್ ಮೆರವಣಿಗೆ. ಇದೇ ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಸ್ಥಳಕ್ಕೆ ಪೊಲೀಸ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಭರಮನಿ ನೀಡಿ. ಕಲ್ಲುತೂರಾಟ ಮಾಡಿದವರನ್ನು ಕ್ರಮ ಕೈಗೊಳ್ಳುವುದಾಗಿ. ಬೆಳಗಾವಿಯ ಬೆಳಗಾವಿಯ ಖಡಕ್ ಪರಿಸ್ಥಿತಿ ಬೂದಿ ಮುಚ್ಚಿದ. ಮುಂಜಾಗ್ರತಾ ಕ್ರಮವಾಗಿ ತುಕಡಿ ನಿಯೋಜನೆ.
ದಾವಣಗೆರೆಯಲ್ಲೂ ಸಂಘರ್ಷಕ್ಕೆ ” ಲವ್ ಮೊಹಮ್ಮದ್ ‘!
. ಕಲ್ಲು ಕೂಡ. ‘ಐ ಲವ್’ ಎಂಬ ಬರಹವುಳ್ಳ ಹಾಕಿದ್ದನ್ನು ಹರಿದು ಹರಿದು ಎಂದು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಿಯಬಿಟ್ಟಿದ್ದರಿಂದ ಸಂಘರ್ಷ.
ಇದನ್ನೂ ಓದಿ: ಕರ್ನಾಟಕಕ್ಕೂ ಕಾಲಿಟ್ಟ ‘ಐ ಮೊಹಮ್ಮದ್’ ಫ್ಲೆಕ್ಸ್ ‘ವಿವಾದ: ಏನಿದು? ಶುರುವಾಗಿದ್ದು?
ಒಟ್ಟಾರೆಯಾಗಿ, ಉತ್ತರ ಪ್ರದೇಶದ ಕಾನ್ಪುರದಲ್ಲಿ, ದೇಶದ ವಿವಿಧೆಡೆಗೆ ಹಬ್ಬಿರುವ ‘ಐ ಮೊಹಮ್ಮದ್’ ಫ್ಲೆಕ್ಸ್, ಘೋಷಣೆ ಅಭಿಯಾನ ಇದೀಗ ತಲೆನೋವು ತಂದೊಡ್ಡಿರುವುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ