Bengaluru: ಮೈಸೂರು ಬ್ಯಾಂಕ್‌ ಸರ್ಕಲ್‌ ಆಂಜನೇಯನ ಎದುರೇ ನಿಂತ 'ನ್ಯಾಯದೇವ': ಶನೈಶ್ಚರನ ದರ್ಶನಕ್ಕೆ ಮುಗಿಬಿದ್ದ ಭಕ್ತರು!

Bengaluru: ಮೈಸೂರು ಬ್ಯಾಂಕ್‌ ಸರ್ಕಲ್‌ ಆಂಜನೇಯನ ಎದುರೇ ನಿಂತ 'ನ್ಯಾಯದೇವ': ಶನೈಶ್ಚರನ ದರ್ಶನಕ್ಕೆ ಮುಗಿಬಿದ್ದ ಭಕ್ತರು!



Bengaluru: ಮೈಸೂರು ಬ್ಯಾಂಕ್‌ ಸರ್ಕಲ್‌ ಆಂಜನೇಯನ ಎದುರೇ ನಿಂತ 'ನ್ಯಾಯದೇವ': ಶನೈಶ್ಚರನ ದರ್ಶನಕ್ಕೆ ಮುಗಿಬಿದ್ದ ಭಕ್ತರು!
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ 45 ಅಡಿ ಎತ್ತರದ ಭವ್ಯವಾದ ಶನಿದೇವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಹೊಸ ಆಧ್ಯಾತ್ಮಿಕ ಹೆಗ್ಗುರುತು, ಕಷ್ಟಗಳಿಂದ ಮುಕ್ತಿ ಮತ್ತು ನ್ಯಾಯವನ್ನು ಬಯಸುವ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.<img><p>ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ 45 ಅಡಿ ಎತ್ತರದ ಅತ್ಯಂತ ಭವ್ಯವಾದ ಶನೈಶ್ಚರ ಸ್ವಾಮಿಯ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ.</p><img><p>ಈ ದೇವಾಲಯವು ಮೈಸೂರು ಬ್ಯಾಂಕ್ ವೃತ್ತದಲ್ಲಿದ್ದು, ಯಲಹಂಕ ಗೇಟ್ ಆಂಜನೇಯ ಸ್ವಾಮಿ ದೇವಸ್ಥಾನದ ಸರಿ ಸುಮಾರು ಎದುರು ಭಾಗದಲ್ಲಿದೆ.</p><img><p>45 ಅಡಿ ಎತ್ತರದ ಈ ಬೃಹತ್ ಪ್ರತಿಮೆಯು ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.</p><img><p>ಕಷ್ಟಗಳಿಂದ ಮುಕ್ತಿ, ನ್ಯಾಯ ಮತ್ತು ರಕ್ಷಣೆಗಾಗಿ ಶನಿದೇವರ ಆಶೀರ್ವಾದ ಪಡೆಯಲು ಬಯಸುವ ಭಕ್ತರಿಗೆ ಈ ತಾಣವು ಶ್ರದ್ಧಾ ಕೇಂದ್ರವಾಗಿದೆ.</p><img><p>ಪ್ರತಿಷ್ಠಾಪನೆಗೊಂಡ ಕೆಲವೇ ದಿನಗಳಲ್ಲಿ ಈ ಬೃಹತ್ ವಿಗ್ರಹವು ನಗರದ ಪ್ರಮುಖ ಆಧ್ಯಾತ್ಮಿಕ ಹೆಗ್ಗುರುತಾಗಿ (Landmark) ಗುರುತಿಸಿಕೊಂಡಿದ್ದು, ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ.</p><img><p>ಜೀವನದಲ್ಲಿ ಶಾಂತಿ, ಶಕ್ತಿ ಮತ್ತು ಸಕಾರಾತ್ಮಕತೆಯನ್ನು ಬಯಸುವ ಹಾಗೂ ಶನಿದೇವರ ದೈವಿಕ ಶಕ್ತಿಯಲ್ಲಿ ನಂಬಿಕೆ ಇರುವವರು ಭೇಟಿ ನೀಡಲೇಬೇಕಾದ ಸುಂದರ ತಾಣವಿದು.</p>



Source link

Leave a Reply

Your email address will not be published. Required fields are marked *