ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನಲ್ಲಿ (ಬೆಂಗಳೂರು) ನಮ್ಮ (ನಮ್ಮಾ ಕ್ಲಿನಿಕ್) ಸಮಸ್ಯೆಗಳ ಆಗರವೇ ಇದೆ ಆರೋಪಗಳು ಕೇಳಿಬರುತ್ತಿದ್ದಂತೆಯೇ ‘ಟಿವಿ 9’ ಹಲವಡೆ ರಿಯಾಲಿಟಿ ರಿಯಾಲಿಟಿ (ಟಿವಿ 9 ರಿಯಾಲಿಟಿ ಚೆಕ್) . ವೇಳೆ ವೇಳೆ ಕಡೆಗಳಲ್ಲಿ ನಮ್ಮ ಕ್ಲಿನಿಕ್ಗಳಲ್ಲಿ ಔಷಧಗಳ, ಸಿಬ್ಬಂದಿಗೆ ವೇತನ ಪಾವತಿ ಆಗದೇ ಸೇರಿ ನಾನಾ ಸಮಸ್ಯೆಗಳು ಗಮನಕ್ಕೆ. ಮತ್ತಿಕೆರೆ ನಮ್ಮ ಕ್ಲಿನಿಕ್ನಲ್ಲಿ ಹಾಗೂ ಹೆಗ್ಗಣಗಳ ಕಂಡು ಬಂದಿದ್ದು ಅವ್ಯವಸ್ಥೆಗಳ. ಅರ್ಧ ಮೂಟೆಯಷ್ಟು ಫ್ಲೂಯಿಡ್, ಆರ್ಎಲ್ಗಳನ್ನು ಇಲಿಗಳು ಹಾಳು.
ಕ್ಷೇತ್ರದ ಕ್ಷೇತ್ರದ ಓಕಳಿಪುರಂನಲ್ಲಿ ದಿನಗಳ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಮ್ಮ ಕ್ಲಿನಿಕ್ಗೆ ಚಾಲನೆ. ಅದಾದ ಎರಡು ದಿನಗಳ ಕ್ಲಿನಿಕ್ ಹೋಗಿ, ಸಮಯಕ್ಕೆ ಸರಿಯಾಗಿ ವೈದ್ಯರೇ. ಕ್ಲಿನಿಕ್ 9 ಗಂಟೆಗೆ ಆರಂಭವಾದರೂ 9:30 ರವರೆಗೆ ವೈದ್ಯರು ಹಾಗೂ. ರೋಗಿಗಳು ಕ್ಲಿನಿಕ್ಗೆ ಬಂದು ವೈದ್ಯರೇ ಬರಲಿಲ್ಲ. ವೈದ್ಯರು, ಸ್ಟಾಫ್ ನರ್ಸ್ ಲ್ಯಾಬ್ ಟೆಕ್ನಿಷಿಯನ್ ಇಲ್ಲ ಎನ್ನುವುದು ಒಂದೆಡೆಯಾದರೆ, ಔಷಧ ಕೂಡ ಅಷ್ಟಕಷ್ಟೇ ಲಭ್ಯ.
ಮಲ್ಲೇಶ್ವರಂನಲ್ಲಿರುವ ಗಾಯತ್ರಿನಗರದ ನಮ್ಮ ರಿಯಾಲಿಟಿ ಚೆಕ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ಗಳೇ. ಶೇ 40 ರಷ್ಟು ಕೊರತೆಯೂ.
ಜೆಪಿ 35 ರ ನಮ್ಮ ಔಷಧಿಗಳೇ. ಶೇ 40 ರಷ್ಟು ಔಷಧಗಳ ಕೊರತೆ ಇರುವುದನ್ನು ಒಪ್ಪಿಕೊಂಡಿದ್ದು, ಮಲೇರಿಯಾ, ಡೆಂಘಿ ಜ್ವರದ ಟೆಸ್ಟ್. ಬಿಪಿ, ಶುಗರ್ಗೆ ಔಷಧ. ಆರೋಗ್ಯ ತಪಾಸಣೆ ಮಾಡಿ ನೀಡಲು ಸಮಸ್ಯೆಯಾಗುತ್ತಿದೆ ವೈದ್ಯರೇ ಸಮಸ್ಯೆಗಳ ಬಗ್ಗೆ.
ಲ್ಯಾಬ್ ಪಾವತಿಯಾಗ್ತಿಲ್ಲ ವೇತನ!
ಕ್ಲಿನಿಕ್ಗಳ ಕ್ಲಿನಿಕ್ಗಳ ಲ್ಯಾಬ್ ಕಳೆದ ಮೂರು ತಿಂಗಳಿನಿಂದ. ಲ್ಯಾಬ್ ಲ್ಯಾಬ್ ಟೆಕ್ನೀಷಿಯನ್ ನೇಮಕ ಲೋವರ್ ಡಿವಿಷನ್ ಕ್ಲರ್ಕ್ ಕೆಲಸ ಮಾಡಿಸುತ್ತಿರುವುದೂ. ನೇಮಕವಾದ ಹುದ್ದೆಯ ಇಲ್ಲ, ವೇತನವೂ ಕಡಿಮೆ, ಅದೂ ಸಮಯಕ್ಕೆ ಪಾವತಿಯಾಗುತ್ತಿಲ್ಲ ಎಂದು ಸಿಬ್ಬಂದಿ ಬೇಸರ.
ಇದನ್ನೂ ಓದಿ: ಬೈಕ್ ನಿರ್ಬಂಧ: ರಾಜ್ಯ ವಿರುದ್ಧ ಹೈಕೋರ್ಟ್ ಅಸಮಾಧಾನ ಅಸಮಾಧಾನ
ಒಟ್ಟಿನಲ್ಲಿ ನಮ್ಮ ಕ್ಲಿನಿಕ್ಗಳ ಬಗ್ಗೆ ಆರೋಗ್ಯ ಯಾಕೋ ತಲೆ ಕೆಡಿಸಿಕೊಂಡಂತೆ. ಸಮರ್ಪಕ ನಿರ್ವಹಣೆ ‘ಟಿವಿ 9’ ರಿಯಾಲಿಟಿ ಚೆಕ್ನಲ್ಲಿ. ಇನ್ನಾದರೂ ಸರ್ಕಾರ ಇತ್ತ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ