ಬೆಂಗಳೂರು, ಸೆಪ್ಟೆಂಬರ್ 11: ಪರಪ್ಪನ (ಪರಪ್ಪನ ಅಗ್ರಹರ) ಆಗಾಗ. ವಿಚಾರಣಾಧೀನ ವಿಚಾರಣಾಧೀನ ಸಜಾ ಕೈದಿಗಳಿಗೆ ಮೊಬೈಲ್ ಪೂರೈಕೆ ಸೇರಿದಂತೆ ಇತ್ತೀಚಿಗಿನ ನಟ ದರ್ಶನ್ಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಸಾಕಷ್ಟು. ಇದೀಗ ಪರಪ್ಪನ ಅಗ್ರಹಾರ ಸುದ್ದಿಯಾಗಿದ್ದು, ಜೈಲು ವಾರ್ಡನ್ನಿಂದಲೇ (ವಾರ್ಡನ್) ಕೈದಿಗಳಿಗೆ ಮಾದಕ ಪೂರೈಕೆ.
ನೈಟ್ ಶಿಫ್ಟ್ನಲ್ಲಿ ಪರಪ್ಪನ ವಾರ್ಡನ್ ಆಗಿದ್ದ, ಕೈದಿಗಳಿಗೆ ತಂಬಾಕು, ಮಾದಕ ಪೂರೈಸುತ್ತಿದ್ದ. ಪರಪ್ಪನ ಪರಪ್ಪನ ಅಗ್ರಹಾರ ಪೊಲೀಸರಿಂದ ಆರೋಪಿ ಕಲ್ಲಪ್ಪನನ್ನು. ಬಂಧಿತನಿಂದ ಖಾಕಿ ಪ್ಯಾಂಟ್ನಲ್ಲಿ ಸುತ್ತಿ ಇಟ್ಟಿದ್ದ 100 ಗ್ರಾಂ ಆಯಿಲ್ ಆಯಿಲ್.
ಇದನ್ನೂ: ಅಗ್ರಹಾರ ಅಗ್ರಹಾರ ದುಡ್ಡಿದ್ದವರದ್ದೇ ದುನಿಯಾ: ಬಿಸಿ, ಎಣ್ಣೆ, ಸಿಗರೇಟು, ಊಟಕ್ಕೆ ಒಂದೊಂದು ರೇಟ್
ಸದ್ಯ ಪೊಲೀಸರು ವಿಚಾರಣೆ. ಯಾರಿಂದ ಖರೀದಿಸಿದ್ದ, ಯಾರಿಗೆ ಪೂರೈಸುತ್ತಿದ್ದ ಎಂದು. ಸೈನಿಕರ ಸೈನಿಕರ ಕೋಟಾದಲ್ಲಿ 2018 ರಲ್ಲಿ ಕಾರಾಗೃಹ ಇಲಾಖೆಗೆ ಆರೋಪಿ, ಕೆಲ ತಿಂಗಳಿಂದ ಪರಪ್ಪನ ಅಗ್ರಹಾರ ವಾರ್ಡನ್ ಆಗಿ ಕೆಲಸ.
.
ಪರಪ್ಪನ ಪರಪ್ಪನ ಅಗ್ರಹಾರ ದುಡ್ಡಿದ್ದವರದ್ದೇ ದುನಿಯಾ ಎಂಬ ಮಾತುಗಳು. ಏಕೆಂದರೆ ದರ್ಶನ್ ಮಾತ್ರವಲ್ಲದೇ ಕೈದಿಗಳಿಗೂ ಸಿಗುತಿತ್ತಂತೆ. ಸವಲತ್ತು ಸಾವಿರಾರು. ಹಣ. ಬಿಸಿ ನೀರು ಸೇರಿದಂತೆ, ಸಿಗರೇಟು, ಸ್ಪೆಷಲ್ ಊಟಕ್ಕೆ ಒಂದೊಂದು ಫಿಕ್ಸ್ ಮಾಡಲಾಗಿತ್ತು ಎಂಬ ಆರೋಪಗಳು.
ಇದನ್ನೂ: ಲಂಚಕ್ಕಾಗಿ ಕೈದಿ ಹಲ್ಲೆ: ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ವಿರುದ್ಧ ದೂರು
ಪರಪ್ಪನ ಅಗ್ರಹಾರ ಜೈಲಿನ ಹಿನ್ನಲೆ ಇತ್ತೀಚೆಗೆ ಪೊಲೀಸರು ದಾಳಿ ಕೂಡ. ಈ ವೇಳೆ ಜೈಲಿನಲ್ಲಿ ಮೇತಿ, ಬೀಡಿ ಪ್ಯಾಕೆಟ್ಸ್, ಗಾಂಜಾ, ಮೊಳೆಗಳು, ಹರಿತವಾದ, ಗುಟ್ಕಾ, ತಂಬಾಕು ಪ್ಯಾಕೇಟ್ಸ್, ಸುಣ್ಣದ, ಡೈರಿಗಳು, ನಗದು ಹಣ, ಮೊಬೈಲ್ ಚಾರ್ಜರ್, ಕತ್ತರಿ ಸೇರಿ ಕಬ್ಬಿಣದ ರಾಡ್ಗಳು ರಾಡ್ಗಳು ಪತ್ತೆಯಾಗಿದ್ದವು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.