
ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ರಸ್ತೆ ಒಡೆಯುವುದು, ಡೆಬ್ರಿಸ್ ತೆರುವುಗೊಳಿಸುವ ಪ್ರಕ್ರಿಯೆ ಮೂಲಕ ಕೆಲಸಗಳು ನಡೆಯಲಿವೆ. ರಸ್ತೆಯಲ್ಲಿ ಯಾವುದೇ ಜಲ್ಲಿಕಲ್ಲು, ಅವಶೇಷ ಸಂಗ್ರಹಗೊಳ್ಳದಂತೆ ನೋಡಿಕೊಳ್ಳಲಾಗುವುದು ಶಾಂತಿ ನಗರದ ಎಕ್ಸಿಕ್ಯೂಟಿವ್ ಇಂಜಿನೀಯರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ UV ವಿಕಿರಣ ‘Extreme 13’ ಮಟ್ಟಕ್ಕೆ, ಇದರಿಂದ ಆಗೋ ಸಮಸ್ಯೆಯೇನು?