ಬೆಂಗಳೂರು, ಸೆಪ್ಟೆಂಬರ್ 16: ಈಗಂತೂ ಎಲ್ಲಿ ಹದಗೆಟ್ಟ ರಸ್ತೆಗಳ (ಕೆಟ್ಟ ರಸ್ತೆಗಳು) ಸಮಸ್ಯೆಗಳೇ. ಈ ಹದಗೆಟ್ಟ ರಸ್ತೆಯ ವಾಹನಗಳ ಸಂಚಾರಕ್ಕೆ ಟಡ್ಡಿಯಾಗುವುದು, ವಾಹನಗಳು. ಈ ಈ ಸಮಸ್ಯೆಯಿಂದ ಬೆಂಗಳೂರಿನ ಮಕ್ಕಳು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರವನ್ನು. ಕರೆಂಟ್ಗೂ, ನೀರಿಗೂ ಟ್ಯಾಕ್ಸ್, ಆದರೂ ನಮ್ ರೋಡ್ ಯಾಕ್, ಎಲ್ಲಿ ನೋಡಿದ್ರೂ ಗುಂಡಿಗಳೇ. ಮೋದಿ ತಾತ… ಸಿದ್ದರಾಮಯ್ಯ ತಾತ… ನಮ್ ರೋಡ್ ಯಾವಾಗ ಸರಿ ಮಾಡ್ತೀರಾ ಎಂದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ