
ತಾಂಡವ್ ತರಹ ಗಂಡ ಇದ್ದರೂ..ಮತ್ತೆ ಬಿಟ್ಟುಹೋದವರನ್ನು ಮದುವೆಯಾಗಿ ಅವರ ಜೀವನವನ್ನು ಹಾಳು ಮಾಡುವಂತಹವರು ಈ ಜಗತ್ತಿನಲ್ಲಿ ಯಾರು ಇರಲ್ಲ..ಇವೆಲ್ಲ ಧಾರಾವಾಹಿಯಲ್ಲಿ ಮಾತ್ರ.
ಮತ್ತೆ ತಾಂಡವ್ ಈಗ ಏನ್ ಹೇಳುತ್ತಾನೆ ಅಂದ್ರೆ ಭಾಗ್ಯ, ನೀನು ರಂಗೋಲಿ ಕೆಳಗೆ ನುಗ್ಗಿದರೆ ನಾನು ಭೂಮಿ ಒಳಗೆ ನುಗ್ಗುತೀನಿ ಅಂತಾನೆ
ಭಾಗ್ಯಲಕ್ಷ್ಮಿ ಸೀರಿಯಲ್ ಸೂಪರ್ ಹಿಟ್, ಹೆಣ್ಣು ಮಕ್ಕಳು ಸ್ಟ್ರಾಂಗ್ ಅಂತ ತೋರಿಸ್ತಾ ಇದ್ದೀರಾ
ಈ ಕೆಲಸವನ್ನು 15-16 ವರ್ಷಗಳ ಹಿಂದೆಯೇ ಮಾಡಿದ್ರೆ ಈ ದರಿದ್ರದವನ ಜೊತೆ ಅಷ್ಟು ವರ್ಷ ಏಗೋದು ತಪ್ತಾ ಇತ್ತು ಭಾಗ್ಯಳಿಗೆ.