ಕಾರವಾರ, ಜುಲೈ 13: ಉತ್ತರ ಕನ್ನಡ ((ಉತ್ತರ ಕನ್ನಡ) ಜಿಲ್ಲೆಯ ಭಟ್ಕಳ ((ಭಟ್ಕಲ್) ಪಟ್ಟಣವನ್ನು ಸ್ಫೋಟಿಸುವುದಾಗಿ-ಮೇಲ್ ಸಂದೇಶ ಪ್ರಕರಣದ ತನಿಖೆಯನ್ನು ಭಟ್ಕಳ ಮತ್ತು ಕೇರಳ ಪೊಲೀಸರು ಜಂಟಿಯಾಗಿ. ತನಿಖೆ ತನಿಖೆ ನಡೆಸುತ್ತಿರುವ ಆರೋಪಿ ಅಡಗಿಕೊಂಡಿರುವ ತಾಣ. ಭಟ್ಕಳ್ ಸ್ಫೋಟಿಸುವುದಾಗಿ-ಮೇಲ್ ಸಂದೇಶ ಆರೋಪಿ ಮೈಸೂರಿನಲ್ಲಿ ಅಡಗಿಕೊಂಡಿದ್ದಾನೆ ಎಂಬುವುದು ಪೊಲೀಸರ ತನಿಖೆ ವೇಳೆ.
ಮೈಸೂರು, ಬಳ್ಳಾರಿ, ಕೇರಳ ವಿವಿಧಡೆ ಬಾಂಬ್ ಸ್ಫೋಟಿಸುವುದಾಗಿ ಆರೋಪಿ, ಈ ಹಿಂದೆ ಬೆದರಿಕೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿ ಅಡಗಿರುವ ಗೊತ್ತಾಗಿದೆ.
ಇದನ್ನೂ: ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬೆದರಿಕೆ ಸಂದೇಶ ಸಂದೇಶ
ಇದನ್ನೂ
ಇನ್ನು, ಆರೋಪಿ ಇ-ಸಂದೇಶವನ್ನು ತಮಿಳುನಾಡಿನ ಕಣ್ಣನ್ ಎಂಬುವರ ಮೊಬೈಲ್ನಿಂದ. ಹಾಗಿದ್ದರೆ ಆರೋಪಿಗೆ ಕಣ್ಣನ್ ಮೊಬೈಲ್ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಪೊಲೀಸರು ಬಗ್ಗೆ ಮಾಹಿತಿ ಕಲೆ. ಪೊಲೀಸರು ಸೋಮವಾರ (ಜು .14) ಆರೋಪಿಯನ್ನು ವಶಕ್ಕೆ ಪಡೆದು ಮೈಸೂರಿನಿಂದ ಕರೆತಂದು ವಿಚಾರಣೆಗೆ. ಕನ್ನಡ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ನಾರಾಯಣ್ ಪ್ರಕರಣದ ನೇತೃತ್ವ.
ಜುಲೈ ಜುಲೈ 10 ರ ಬೆಳಗ್ಗೆ ಬಾರಿ ಇ ಇ ಸಂದೇಶವನ್ನು. ಮೊದಲ ಇ-ಸಂದೇಶದಲ್ಲಿ ‘ವಿ ವಿಲ್ ಬಾಂಬ್ ಇನ್ ಭಟ್ಕಳ್ ಟೌನ್’ ಎಂದು ‘ಸಂದೇಶ. ನಂತರ ‘ಆಲ್ ದ ಬಾಂಬ್ ಬ್ಲಾಸ್ಟ್ ಇನ್ 24 ಹಾರ್ಸ್’ ಎಂದು. ಪ್ರಕರಣ ಪ್ರಕರಣ ಸಂಬಂಧ ಶಹರ ಪಿಎಸ್ ನವೀನ್ ನಾಯ್ಕ ಅವರು ಸ್ವಯಂ ಪ್ರೇರಿತ ದೂರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 5:11, ಸೂರ್ಯ, 13 ಜುಲೈ 25