ಬೀದರ್, ಸೆಪ್ಟೆಂಬರ್ 10: ಪಶುವೈದ್ಯಕೀಯ ಪಶುವೈದ್ಯಕೀಯ ವಿಜ್ಞಾನಿಗಳ ವಿವಿಯಲ್ಲಿ ಎನ್ನಲಾದ ಭ್ರಷ್ಟಾಚಾರ ಆರೋಪ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ ಏಕಕಾಲದಲ್ಲಿ ಕರ್ನಾಟಕದ 69 ಕಡೆಗಳಲ್ಲಿ ನಡೆಸಿದ್ದಾರೆ. ವಿವಿಯ, ಸಿಬ್ಬಂದಿ ಮನೆಗಳು, ಕಚೇರಿಗಳ ಮೇಲೆ. ಆರೋಪ ಆರೋಪ ಸಂಬಂಧ ಲೋಕಾಯುಕ್ತ ಕಚೇರಿಯಲ್ಲಿ ದೂರು. ಬೆಂಗಳೂರು ಮೂಲದ ವೆಂಕಟ್ ಎಂಬುವರು ನೀಡಿದ್ದರು.
2021 ರಲ್ಲಿ ವಿವಿ ವ್ಯಾಪ್ತಿಯಲ್ಲಿ ಕೆಲಸ ಅಧಿಕಾರಿಗಳು, ಸಿಬ್ಬಂದಿ ಮನೆಗಳು, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ. ಲೋಕಾಯುಕ್ತ ಎಡಿಜಿಪಿ ಕರ್ಬಿಕರ್, ಐಜಿ ಮಾರ್ಗದರ್ಶನದಲ್ಲಿ ದಾಳಿ.
ಎಲ್ಲೆಲ್ಲಿ ದಾಳಿ?
. 2021 ಅಕ್ಟೋಬರ್ 4 ರಂದು 35 ಕೋಟಿ. ಹಗರಣ ನಡೆದಿದೆ ದೂರಿನಲ್ಲಿ ದೂರುದಾರರು. ಈ ಸಂಬಂಧ ಲೋಕಾಯುಕ್ತ ತನಿಖೆಯಲ್ಲಿ, 22 ಕೋಟಿ ಹಗರಣ.
(ಅಪ್ಡೇಟ್ ಆಗುತ್ತಿದೆ)