15

Image Credit : Jiohotstar
ಮನಸ್ತಾಪದ ಕಿಡಿ
ಬಿಗ್ಬಾಸ್ ಸೀಸನ್ 12 ಶೋ 9ನೇ ವಾರಕ್ಕೆ ಕಾಲಿಟ್ಟಿದ್ದು, ಹಲವು ತಿರುವುಗಳೊಂದಿಗೆ ವೀಕ್ಷಕರನ್ನು ಆಕರ್ಷಿಸುತ್ತಿದೆ. ಇಷ್ಟು ದಿನ ಬಂದಾಯ್ತು, ಟ್ರೋಫಿ ಪಡೆಯಲೇಬೇಕೆಂಬ ಹಠಕ್ಕೆ ಸ್ಪರ್ಧಿಗಳು ಬಂದಿದ್ದಾರೆ. ಹಾಗಾಗಿ ತಮ್ಮ ಆಟದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಿದ್ರೆ, ಜೊತೆಯಾಗಿದ್ದರ ನಡುವೆಯೇ ಮನಸ್ತಾಪದ ಕಿಡಿ ಹೊತ್ತಿಕೊಂಡಿದೆ
25
Image Credit : Jiohotstar
ನಾಮಿನೇಟ್
ಬೆನ್ನಿಗೆ ಕಟ್ಟಿಕೊಂಡಿರುವ ಅರ್ಧವೃತ್ತಾಕಾರದ ಹಲಗೆಗೆ ಚೂರಿ ಹಾಕುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ರಕ್ಷಿತಾ ಶೆಟ್ಟಿ ಅತ್ಯುತ್ಸಾಹದಿಂದ ಕಂಡು ಬಂತೆ ಕಾಣಿಸಿತ್ತು. ಜನರು ತಮ್ಮನ್ನು ಸೇವ್ ಮಾಡ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವೂ ಕಾಣಿಸಿತು. ಏಳನೇ ವಾರದಲ್ಲಿ ಕಿಚ್ಚನ ಚಪ್ಪಾಳೆ ಪಡೆದು ಮೊದಲಿಗರಾಗಿ ಸೇವ್ ಆಗಿರೋದು ಈ ಆತ್ಮವಿಶ್ವಾಸಕ್ಕೆ ಕಾರಣವಾಗಿರಬಹುದು.
35
Image Credit : Jiohotstar
ವಂಶದ ಕುಡಿ
ಗಿಲ್ಲಿ ನಟ ಅವನರನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡುತ್ತಾರೆ. ತಮ್ಮ ಹಲಗೆಯಲ್ಲಿರುವ ಚೂರಿಗಳನ್ನು ತೆಗೆದುಕೊಳ್ಳದೇ ಮಾಳು ಅವರ ಬಳಿಯಲ್ಲಿದ್ದ ಚೂರಿ ಬಳಕೆ ಮಾಡುತ್ತಾರೆ. ಈ ಮೂಲಕ ಮಾಳು ಅವರನ್ನು ಸೇಫ್ ಮಾಡಲು ಪ್ರಯತ್ನಿಸುತ್ತಾರೆ. ಇದನ್ನು ನೋಡಿದ ಗಿಲ್ಲಿ ನಟ ತನ್ನ ವಂಶದ ಕುಡಿಗೆ ಬುದ್ಧಿ ಹೇಳುವ ಕೆಲಸವನ್ನು ಮಾಡುತ್ತಾರೆ.
45
Image Credit : Jiohotstar
ನಂಬಿಕೆ
55
Image Credit : Jiohotstar
ಮಾಳು 11ನೇ ಸ್ಥಾನ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.