Headlines

ಗಿಲ್ಲಿ ನಟ ಮಾಡ್ಕೊಂಡಿದ್ದು ಸ್ವಯಂಕೃತ ಅಪರಾಧ; BBK 12 ಟ್ರೋಫಿ ಹೊಡೆಯಲು ಈ ಸ್ಪರ್ಧಿಗಳಿಗೆ ಮುಳುವಾಗುವ ವಿಷಯಗಳಿವು!

ಗಿಲ್ಲಿ ನಟ ಮಾಡ್ಕೊಂಡಿದ್ದು ಸ್ವಯಂಕೃತ ಅಪರಾಧ; BBK 12 ಟ್ರೋಫಿ ಹೊಡೆಯಲು ಈ ಸ್ಪರ್ಧಿಗಳಿಗೆ ಮುಳುವಾಗುವ ವಿಷಯಗಳಿವು!



ಗಿಲ್ಲಿ ನಟ ಮಾಡ್ಕೊಂಡಿದ್ದು ಸ್ವಯಂಕೃತ ಅಪರಾಧ; BBK 12 ಟ್ರೋಫಿ ಹೊಡೆಯಲು ಈ ಸ್ಪರ್ಧಿಗಳಿಗೆ ಮುಳುವಾಗುವ ವಿಷಯಗಳಿವು!
<p>Bigg Boss Kannada Season 12 Episode Update: ಇನ್ನೇನು ಒಂದು ವಾರಕ್ಕೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆ ಶುರುವಾಗುವುದು. ಯಾರು ವಿನ್ನರ್‌ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಯಾವ ಸ್ಪರ್ಧಿಗೆ ಯಾವ ವಿಷಯ ಮುಳುವಾಗುತ್ತದೆ? ಈ ಬಗ್ಗೆ ಮಾಹಿತಿ ಇದೆ.&nbsp;</p><img><ul> <li>ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ, ರಘು, ಧ್ರುವಂತ್‌ ಜೊತೆ ಜಗಳ ಆಡುವಾಗ ಬಳಸಿದ ಪದಗಳು ಮುಳುವಾಗುವ ಸಾಧ್ಯತೆಯಿದೆ.</li> <li>ರಕ್ಷಿತಾಗೆ ಎಸ್‌ ಕ್ಯಾಟಗರಿ, ನಿನ್ನ ಬಟ್ಟೆ ನೋಡು ಎಂದಿದ್ದರು</li> <li>ರಘು ಅವರಿಗೆ ನೀನು ಎಂದಿದ್ದರು</li> <li>ರಾಶಿಕಾಗೆ ರಘು ತೊಡೆ, ಎದೆ ಬೇಕು, ಟ್ರ್ಯಾಕ್‌ ಶುರು ಮಾಡಿಕೊಂಡೆ ಎಂದರು</li> <li>ಕಾವ್ಯ ಶೈವ ತಾಯಿಗೆ ಹೇಳು ಎಂದಿದ್ದು, ಪ್ರಿ ಪ್ರೊಡಕ್ಟ್‌ ಎಂದಿದ್ದು..</li> <li>ಗಿಲ್ಲಿ ನಟ ಅವರಿಗೆ ಕೊಚ್ಚೆ, ಸೋಂಬೇರಿ, ಮೈಗಳ್ಳ ಎಂದಿದ್ದು</li> <li>ಬಿಗ್‌ ಬಾಸ್‌ ಮನೆಯಲ್ಲಿ ಹೀಗೆ ಆಯ್ತು, ಏಕವಚನದಲ್ಲಿ ಕರೆದರು ಎಂದು ಹೇಳಿದ್ದು, ಹೀಗೆ ಸಾಕಷ್ಟು ವಿಷಯಗಳಿವೆ</li></ul><img><ul> <li>ಎಲ್ಲ ಆಟವನ್ನು ಚೆನ್ನಾಗಿ ಆಡಿಲ್ಲ</li> <li>ಬಿಗ್‌ ಬಾಸ್‌ ಮನೆಯಲ್ಲಿದ್ದವರು ನನ್ನ ಹಿಂದೆ ಬಿದ್ದಿದ್ದಾರೆ ಎನ್ನೋ ಥರ ಮಾತನಾಡಿದರು</li> <li>ರಕ್ಷಿತಾ ಶೆಟ್ಟಿಗೆ ಅಸಹ್ಯ, ಹಲ್ಲುಜ್ಜಲ್ಲ ಎಂದು ಹೇಳಿದರು</li> <li>ಗಿಲ್ಲಿ ನಟನಿಗೆ ಸರಿಯಾಗಿ ಬಟ್ಟೆ ಹಾಕೋದಿಲ್ಲ ಎಂದರು</li> <li>ಎಷ್ಟೋ ಆಟವನ್ನು ಅಥವಾ ಇನ್ಯಾವುದೋ ಮಾತನಾಡುವ ಸಂದರ್ಭ ಬಂದಾಗಲೂ ಸುಮ್ಮನಿದ್ದರು</li> <li>ಇವರ ವಿಚಿತ್ರವಾದ ಡ್ಯಾನ್ಸ್‌ ಟ್ರೋಲ್‌ ಆಗಿವೆ</li></ul><img><ul> <li>ಸೂರಜ್‌ ಜೊತೆ ಮಾತ್ರ ಕಾಣಿಸಿಕೊಂಡರು</li> <li>ಸೂರಜ್‌ ಜೊತೆಗಿನ ಅಪ್ಪುಗೆ ಟ್ರೋಲ್‌ ಆಯ್ತು</li> <li>ಸೂರಜ್‌ ಬಂದ ಒಂದೇ ವಾರದಲ್ಲಿ ಲವ್ವರ್ಸ್‌ ಎನ್ನೋ ಮಟ್ಟಕ್ಕೆ ಆತ್ಮೀಯತೆ ಬೆಳೆಸಿದರು. ಇದು ಟ್ರೋಲ್‌ ಆಯ್ತು</li> <li>ನನಗೆ ಕಂಡರೆ ಆಗೋದಿಲ್ಲ ಎಂದು ಹೇಳಿ ಮತ್ತೆ ಸೂರಜ್‌ ಜೊತೆ ಮಾತನಾಡಿದರು</li> <li>ರಕ್ಷಿತಾ ಶೆಟ್ಟಿ ಜೊತೆ ಸುಮ್ಮನೆ ಜಗಳ ಆಡಿದರು</li> <li>ಮೊದಲೇ ಫ್ಯಾಮಿಲಿ ಹೆಸರು ಹೇಳಿ, ನಾನು ಹೇಳಿಲ್ಲ ಎಂದು ದೇವರ ಮೇಲೆ ಆಣೆ ಮಾಡಿದರು</li></ul><img><ul> <li>ಗಿಲ್ಲಿ ನಟನ ವಿರುದ್ಧ ಕೆಲವೊಮ್ಮೆ ಹೋಗಿದ್ದು ಕೆಲ ವೀಕ್ಷಕರಿಗೆ ಇಷ್ಟವಾಗಿಲ್ಲ</li> <li>ಟಾಸ್ಕ್‌, ಅಡುಗೆ ಮನೆ ಬಿಟ್ಟು, ಉಳಿದಂತೆ ರಘು ಕಾಣಿಸಿಕೊಂಡಿದ್ದು ಕಡಿಮೆ</li> <li>ಕೆಲವೊಮ್ಮೆ ಸರಿಯಾದ ನಿರ್ಧಾರಗಳನ್ನು ತಗೊಂಡಿಲ್ಲ</li></ul><img><ul> <li>ಗಿಲ್ಲಿ ನಟ ಹಾಗೂ ಕಾವ್ಯ ಶೈವ ನಡುವೆ ಮನಸ್ತಾಪ ಬರುವ ಹಾಗೆ ಮಾಡಿದರು</li> <li>ಟಾಸ್ಕ್‌ ಬಿಟ್ಟು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ</li> <li>ಅಭಿಪ್ರಾಯಗಳನ್ನು ಇನ್ನೂ ಗಟ್ಟಿಯಾಗಿ ಹೇಳಬಹುದಿತ್ತು</li></ul><img><ul> <li>ತನ್ನ ಮೇಲೆ ಆರೋಪ ಬಂದಾಗ ಓಡಿ ಹೋಗುತ್ತಿದ್ದರು, ಕುಣಿಯುತ್ತಿದ್ದರು</li> <li>ಎಲ್ಲರ ಜೊತೆ ಜಗಳ ಆಡಿದ್ದಾರೆ</li> <li>ಕೆಲವೊಮ್ಮೆ ವಾದ ಮಾಡುವ ಪಾಯಿಂಟ್‌ ಇರಲಿಲ್ಲ</li> <li>ವೈಯಕ್ತಿಕವಾಗಿ ತಗೊಂಡು ಆಟದಲ್ಲೂ ಕೂಡ ತಾರತಮ್ಯ ಮಾಡಿದ್ದರು</li> <li>ವಾದಕ್ಕೆ ಸರಿಯಾದ ಸ್ಪಷ್ಟನೆ ಕೊಡಲು ಬಂದಿಲ್ಲ</li></ul><img><ul> <li>ಮನೆ ಕೆಲಸ ಮಾಡಲಿಲ್ಲ</li> <li>ಕಾವ್ಯ ಶೈವ ಪರವಾಗಿ ನಿಂತರು</li> <li>ಅಷ್ಟಾಗಿ ಟಾಸ್ಕ್‌ ಆಡಲಿಲ್ಲ</li> <li>ಕಾಮಿಡಿ ಹೆಸರಿನಲ್ಲಿ ಬಾಡಿ ಶೇಮಿಂಗ್‌ ಮಾಡಿದರು</li> <li>ಅಶ್ವಿನಿ ಗೌಡಗೆ ಉಚ್ಛೆ ಎಂಬ ಪದ ಬಳಸಿದರು</li></ul>



Source link

Leave a Reply

Your email address will not be published. Required fields are marked *