Headlines

BBK 12: ನೀನ್ಯಾಕೆ ಎಲ್ಲರ ಪೇಮೆಂಟ್‌ ತಗೋತಿದ್ಯಾ? ಗಿಲ್ಲಿ ನಟನಿಗೆ ಡ್ರಿಲ್‌ ಮಾಡಿದ ಉಗ್ರಂ ಮಂಜು! | Bigg Boss Kannada Season 12 Max Manju Rajat Angry On Gilli Nata For Bitti Uta

BBK 12: ನೀನ್ಯಾಕೆ ಎಲ್ಲರ ಪೇಮೆಂಟ್‌ ತಗೋತಿದ್ಯಾ? ಗಿಲ್ಲಿ ನಟನಿಗೆ ಡ್ರಿಲ್‌ ಮಾಡಿದ ಉಗ್ರಂ ಮಂಜು! | Bigg Boss Kannada Season 12 Max Manju Rajat Angry On Gilli Nata For Bitti Uta


16

ಹೊಸ ಟಾಸ್ಕ್‌ ಕೊಟ್ಟ ಬಿಗ್‌ ಬಾಸ್‌

Image Credit : colors kannada

ಹೊಸ ಟಾಸ್ಕ್‌ ಕೊಟ್ಟ ಬಿಗ್‌ ಬಾಸ್‌

ಮ್ಯಾಕ್ಸ್‌ ಮಂಜು ಅವರು ಬ್ಯಾಚುಲರ್‌ ಪಾರ್ಟಿ ಮಾಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಉಳಿದಂತೆ ಸ್ಪರ್ಧಿಗಳು ಸಪ್ಲೈಯರ್‌ ಆಗಿದ್ದರು. ಹೀಗಾಗಿ ಅವರು ಅತಿಥಿಗಳ ಬೇಡಿಕೆಯಂತೆ ಸೇವೆ ನೀಡಬೇಕಿತ್ತು.

26

ಬೇಡಿಕೆಯಂತೆ ಸೇವೆ ನೀಡಬೇಕು

Image Credit : colors kannada

ಬೇಡಿಕೆಯಂತೆ ಸೇವೆ ನೀಡಬೇಕು

ಮ್ಯಾಕ್ಸ್‌ ಮಂಜು ಅವರು ಬ್ಯಾಚುಲರ್‌ ಪಾರ್ಟಿ ಮಾಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಉಳಿದಂತೆ ಸ್ಪರ್ಧಿಗಳು ಸಪ್ಲೈಯರ್‌ ಆಗಿದ್ದರು. ಹೀಗಾಗಿ ಅವರು ಅತಿಥಿಗಳ ಬೇಡಿಕೆಯಂತೆ ಸೇವೆ ನೀಡಬೇಕಿತ್ತು.

36

ಬಿಟ್ಟಿ ಊಟ ಮಾಡಲು ಬಂದಿದ್ದೀರಾ?

Image Credit : colors kannada

ಬಿಟ್ಟಿ ಊಟ ಮಾಡಲು ಬಂದಿದ್ದೀರಾ?

ಎಲ್ಲರೂ ನಾವು ಮಂಜು ಬ್ಯಾಚುಲರ್‌ ಪಾರ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದರು. ಆಗ ಗಿಲ್ಲಿ ನಟ ಅವರು, “ಬಿಟ್ಟಿ ಊಟ ಮಾಡಲು ಬಂದಿದ್ದೀರಾ?” ಎಂದು ಹೇಳಿದ್ದರು. ಇದು ರಜತ್‌ಗೆ ಸಿಟ್ಟು ತರಿಸಿದೆ.

46

 ನನ್ನ ಹತ್ರ ಮಾತನಾಡಬೇಡ

Image Credit : colors kannada

ನನ್ನ ಹತ್ರ ಮಾತನಾಡಬೇಡ

“ಮಾತುಗಳು ಕರೆಕ್ಟ್‌ ಆಗಿ ಬರಲಿ, ಎಲ್ರ ಹತ್ರ ಮಾತನಾಡಿದಂತೆ ನನ್ನ ಹತ್ರ ಮಾತನಾಡಬೇಡ, ನೀನು ಬಿಟ್ಟಿ ಊಟ ಕೊಡ್ತಿದ್ಯಾ? ನೀನು ಬಿಟ್ಟಿ ಊಟ ತಿನ್ನುತ್ತಿದ್ಯಾ?” ಎಂದು ರಜತ್‌ ಅವರು ಕೂಗಾಡಿದ್ದಾರೆ. “ನಾವು ಮರ್ಯಾದೆ ಕೊಡುತ್ತಿದ್ದೇವೆ. ನೋಡಿಕೊಂಡು ಮಾತಾಡಿ” ಎಂದು ತ್ರಿವಿಕ್ರಮ್‌ ಹೇಳಿದ್ದಾರೆ.

56

ಕೆಟ್ಟ ಕೋಪ ಬರುತ್ತದೆ

Image Credit : colors kannada

ಕೆಟ್ಟ ಕೋಪ ಬರುತ್ತದೆ

ಮತ್ತೆ ಈ ಬಗ್ಗೆ ತ್ರಿವಿಕ್ರಮ್‌ ಜೊತೆ ಮಾತನಾಡಿದ ರಜತ್‌ ಅವರು, “ಬಿಟ್ಟಿ ಊಟ ತಿನ್ನೋಕೆ ಬಂದಿದ್ದೀರಾ ಎಂದು ಕೇಳಿದೆ, ತಮಾಷೆ ಮಾಡಬೇಕು, ಆದರೆ ಲಿಮಿಟ್‌ ಮೀರಬಾರದು” ಎಂದಿದ್ದಾರೆ. ‘ಪುಕ್ಸಟ್ಟೆ ಮಾತಾಡೋಕೆ ನಾವು ಬಂದಿಲ್ಲ, ನನ್ನ ಹತ್ರ ಮಾತಾಡಬೇಡ, ಕೆಟ್ಟ ಕೋಪ ಬರುತ್ತದೆ, ಕೈ ಮುಗಿದು ಹೇಳಲಾ? ನಿಮ್ಮ ಹತ್ರ ಮಾತಾಡೋ ಯೋಗ್ಯತೆ ಇಲ್ಲ” ಎಂದು ಮಂಜು ಹೇಳಿದ್ದಾರೆ.

66

 ಬಿಟ್ಟಿ ಊಟ ಅಂದೆ

Image Credit : colors kannada

ಬಿಟ್ಟಿ ಊಟ ಅಂದೆ

“ನೀವು ನಮ್ಮ ಅಣ್ಣನ ಜನ್ಮದಿನ ಅಂದ್ರಿ. ನನ್ನ ಅಣ್ಣನ ಪಾರ್ಟಿಗೆ ಎಲ್ಲರೂ ಬಂದಿದ್ದೀರಿ ಅಂದ್ರಿ, ನಾನು ಕ್ಯಾರೆಕ್ಟರ್‌ನಲ್ಲಿದ್ದುಕೊಂಡು ಬಿಟ್ಟಿ ಊಟ ಅಂದೆ” ಎಂದು ಗಿಲ್ಲಿ ನಟ ಸಮಜಾಯಿಷಿ ನೀಡಿ ಪದೇ ಪದೇ ಕ್ಷಮೆ ಕೇಳಿದ್ದಾರೆ. ಆಮೇಲೆ ಮಂಜು ಅವರು, “ಪರ್ಸನಲ್‌ ಆಗಿ ಹೋಗಬೇಡ, ತಮಾಷೆ ಮಾಡು, ಹರ್ಟ್‌ ಆಗೋ ಥರ ಮಾತಾಡಬೇಡ” ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *