ನವದೆಹಲಿ, ಫೆಬ್ರುವರಿ 1: ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಂಡು ಹೋಗಲು ಮತ್ತು ಬಜೆಟ್ನಲ್ಲಿ ಆರಂಶಗಳ ನಕ್ಷೆಯನ್ನು ವಿವರಿಸಲಾಗಿದೆ. ಮ್ಯಾನುಫ್ಯಾಕ್ಚರಿಂಗ್, ಇನ್ ಫ್ರಾಸ್ಟ್ರಕ್ಚರ್, ಎಂಎಸ್ಎಂಐ, ನಗರಾಭಿವೃದ್ಧಿ ಸೆಕ್ಟರ್ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ಅವರು ಆರು ಕ್ಷೇತ್ರಗಳಲ್ಲಿ ಸರ್ಕಾರ ಒತ್ತುಕೊಡುವ ಕಾರ್ಯಕ್ರಮ. ಅವರು ಹೇಳಿದ ಆರು ಅಂಶಗಳು ಈ ಕೆಳಕಂಡಂತಿವೆ:
- ಹಲವಾರು ಪ್ರಮುಖ ಸೆಕ್ಟರ್ಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಅನ್ನು ಬಲಪಡಿಸುವುದು
- ಪ್ರಮುಖ ಕೈಗಾರಿಕಾ ವಲಯಗಳಿಗೆ ಪುಷ್ಟಿ ಕೊಡುವುದು
- ಪ್ರಬಲ ಎಂಎಸ್ಎಗಳನ್ನು ಸೃಷ್ಟಿಸುವುದು
- ಇನ್ ಫ್ರಾಸ್ಟ್ರಕ್ಚರ್ ಗೆ ಭರ್ಜರಿ ಪುಷ್ಟಿ ಕೊಡುವುದು
- ದೀರ್ಘಾವಧಿ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸುವುದು
- ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ದಿಪಡಿಸುವುದು.
ವೈದ್ಯಕೀಯ, ವೈದ್ಯರು, ಸೆಮಿಕಂಡ, ರಾಸಾಯನಿಕಗಳ ತಯಾರಿಕೆಗಾಗಿ ಸರ್ಕಾರ ಒತ್ತು ಕೊಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ಡಾಕ್ಸ್, ಸೆಮಿಕಂಡಕ್ಟರ್ ಮಿಷನ್ ಗೆಟಿ; ರೇರ್ ಅರ್ಥ್ ಕಾರಿಡಾರ್ ನಿರ್ಮಾಣ
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಲೈವ್
ಬಯೋಫಾರ್ಮಾ ಶಕ್ತಿ
ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿ ಇದೆ. ಬಯೋಫಾರ್ಮಾ ಶಕ್ತಿ ಯೋಜನೆಗೆ ಮುಂದಿನ 5 ರಿಂದ 10,000 ಕೋಟಿ ರೂ ಅನುದಾನ ಕೊಡುವುದಿಲ್ಲ. ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್ಗಳನ್ನು ದೇಶೀಯವಾಗಿ ಉಪಯೋಗಿಸಲು ಇಕೋಸಿಸ್ಟಂ ಅನ್ನು ಆಯ್ಕೆಮಾಡಲಾಗಿದೆ.
ಬಜೆಟ್ ಮಾಹಿತಿ ಕ್ಷಣಕ್ಷಣದ ಅಪ್ಡೇಟ್, ಲೈವ್ ಬ್ಲಾಗ್
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ