ಬೆಂಗಳೂರಿನಲ್ಲಿ ಜಾತಿ ಸಮೀಕ್ಷೆ ಕುರಿತು ಮಾಹಿತಿ ನೀಡಿದ ಜಿಬಿಎ ಆಯುಕ್ತ
ಬೆಂಗಳೂರು, ಅಕ್ಟೋಬರ್ 1: ರಾಜಧಾನಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಕ್ಕೆ ಕೊನೆಗೂ ಫಿಕ್ಸ್. ದಸರಾ ಸಿಲಿಕಾನ್ ಸಿಟಿಯಲ್ಲಿ ಜಿಬಿಎ (ಜಿಬಿಎ) ಸಮೀಕ್ಷೆಗೆ, ವಿವಿಧ ಇಲಾಖೆಯ ಸಿಬ್ಬಂದಿಯನ್ನು ಸರ್ಕಾರ, ಸಮೀಕ್ಷೆಗೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳುವ ಜಿಬಿಎಗೆ.
ಬೆಂಗಳೂರಿನಲ್ಲಿ ಸಮೀಕ್ಷೆಗೀಗ ಗ್ರೀನ್ ಸಿಗ್ನಲ್
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಸಿಬ್ಬಂದಿ ಸಿಬ್ಬಂದಿ ಕೊರತೆಯಿಂದ ಮುಂದೂಡಲಾಗಿದ್ದ ಆರಂಭಕ್ಕೆ ಜಿಬಿಎ ಕೊನೆಗೂ ಮುಹೂರ್ತ ಫಿಕ್ಸ್. ವಿವಿಧ ವಿವಿಧ ಇಲಾಖೆಗಳ ಸಮೀಕ್ಷಕರಾಗಿ ನೇಮಿಸಿರುವ, ಜಿಬಿಎ ಮೂಲಕ ನೀಡುತ್ತಿದೆ. ದಸರಾ ಮುಗಿಯುತ್ತಿದ್ದಂತೆ ಬೆಂಗಳೂರಲ್ಲಿ ಆರಂಭಿಸಲು ಸಜ್ಜಾಗುತ್ತಿದೆ. ತಲಾ 70 ರಿಂದ 80 ಸಮೀಕ್ಷಕರನ್ನು ಜಿಬಿಎ ಜಿಬಿಎ ಆರಂಭಕ್ಕೆ ತಯಾರಿ.
ಇದನ್ನೂ ಓದಿ ಜಾತಿಗಣತಿ: ಸಮೀಕ್ಷೆ ವೇಳೆ ನೀವು 60 ಪ್ರಶ್ನೆಗಳಿಗೆ ಉತ್ತರ ನೀಡಲು ನೀಡಲು
ಸುಖಾಸುಮ್ಮನೆ ಮೇಲೆ ಜಿಬಿಎ ಕ್ರಮ
ಸಮೀಕ್ಷೆಯಲ್ಲಿ ಸಮೀಕ್ಷೆಯಲ್ಲಿ 17 ಸಾವಿರ ಸಿಬ್ಬಂದಿ, ಒಬ್ಬೊಬ್ಬ ಸಮೀಕ್ಷಕನಿಗೂ ತಲಾ 750 ಮನೆ ಮಾಡುವ ಜವಾಬ್ದಾರಿ ವಹಿಸಲು ಜಿಬಿಎ. ಸದ್ಯ 10 ರಿಂದ 15 ದಿನಗಳ ಸಮೀಕ್ಷೆ ಮುಗಿಸಲು ಜಿಬಿಎ ಚಿಂತನೆ. ಅಂದುಕೊಂಡ ಸಮಯದೊಳಗೆ ಸಮೀಕ್ಷೆ ಸಮೀಕ್ಷೆಯನ್ನು ಮುಂದುವರಿಸುವುದಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್. ಆರೋಗ್ಯ, ವಿಶೇಷಚೇತನ ಸಮೀಕ್ಷಕರು ದಾಖಲೆ ನೀಡಿದರೆ ಸಮೀಕ್ಷೆಯಿಂದ ವಿನಾಯಿತಿ ಪಡೆಯಬಹುದು ಎಂದು. ಸಮೀಕ್ಷೆಗೆ ಸಮೀಕ್ಷೆಗೆ ಗೈರಾದರೆ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ.
ಇಷ್ಟು ದಿನಗಳ ವಿಳಂಬದ ಇದೀಗ ಜಿಬಿಎ ಸಮೀಕ್ಷೆ ಆರಂಭಿಸಲು ತಯಾರಿ. ಇನ್ನು ಚುನಾವಣಾ ಆಯೋಗದ ಕಾರ್ಯಕ್ಕೂ ಬೇಕಾಗಿದ್ದಾರೆ. ಸಮೀಕ್ಷೆ ಸಮೀಕ್ಷೆ ಮತ್ತೆಸಿಬ್ಬಂದಿ ಕೊರತೆ ಎದುರಾಗುವ ಕೂಡ ಇದ್ದು, ಸದ್ಯ ರಾಜಧಾನಿಯಲ್ಲಿ ಅಂದುಕೊಂಡ ಸಮಯದೊಳಗೆ ಪೂರ್ಣಗೊಳ್ಳುತ್ತದೆಯೇ ಎಂದು ಕಾದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ