
ಚೈತ್ರಾ ಕುಂದಾಪುರ ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ ಸೇರಿದಂತೆ ಕೆಲವರ ಹೆಸರನ್ನು ಫೈನಲಿಸ್ಟ್ನಲ್ಲಿ ತೆಗೆದುಕೊಂಡಿದ್ದರೆ, ರಜತ್ ಮಾತ್ರ ಜಾಣ್ಮೆಯಿಂದ ಉತ್ತರಿಸಿದ್ದು, ಎಲ್ಲರೂ ಚೆನ್ನಾಗಿ ಆಡ್ತಿದ್ದಾರೆ. ಯಾರು ಚೆನ್ನಾಗಿ ಆಡುತ್ತಾರೋ ಅವರು ಬರಲಿ ಎಂದಿದ್ದಾರೆ. ವಿನ್ನರ್ (Bigg Boss 12 Kannada winner) ಜನರ ಮೇಲಿದೆ. ಚೆನ್ನಾಗಿ ಆಡುವವರು ಬರಲಿ ಎಂದಿದ್ದಾರೆ.