ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 10: ಅವರಿಬ್ಬರು ವ್ಯಾಪಾರಿಗಳು. ಜೊತೆಗೆ (ಸ್ನೇಹಿತ) . ಒಂದೇ ಜಾಗದಲ್ಲಿ ಕೂತು ವ್ಯಾಪಾರ. ಆದರೆ ಮಂಗಳವಾರ ದುರಂತ ನಡೆದು. ತಮಾಷೆಯಲ್ಲೇ ಜಗಳ, ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ. ಫರ್ಹಾದ್ ಕೊಲೆ (ಕೊಲ್ಲು) .
ಅರ್ಬಾಜ್ ಫರ್ಹಾದ್, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹಣ್ಣಿನ. ನಿನ್ನೆ ಕೂಡ ವ್ಯಾಪಾರ. ಆದರೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಅರ್ಬಾಜ್ನ ಕೊಲೆ.
ನಡೆದದ್ದೇನು?
ಚಿಂತಾಮಣಿ ನಗರದ ಎಂಜಿ ಸರ್ಕಾರಿ ಆಸ್ಪತ್ರೆ ಇಬ್ಬರು ಹಣ್ಣಿನ ವ್ಯಾಪಾರ. ನಿತ್ಯವೂ ಇಬ್ಬರು ಪರಸ್ಪರ ಮಾತಿನ ಕಾಲೆಳೆಯುತ್ತಿದ್ದರು. ಅದರಂತೆಯೇ ನಿನ್ನೆ ಗಲಾಟೆಗೆ. ನೋಡ ಫರ್ಹಾದ್, ಅರ್ಬಾಜ್ ಮೇಲೆ ಇರಿದಿದ್ದಾನೆ.
ಇದನ್ನೂ
ಇದನ್ನೂ: ಪ್ರೇಯಸಿ ನಂಬರ್ ಬ್ಲಾಕ್ ಮನನೊಂದ ಪ್ರಿಯಕರ, ಡೆತ್ ನೋಟ್?
ಇಬ್ಬರ ನಡುವೆ ತಮಾಷೆಯಿಂದಲೇ ಜಗಳ ಹೋಗಿದೆ. ಫರ್ಹಾದ್ ಸೀದಾ ಅರ್ಬಾಜ್ ಕುತ್ತಿಗೆಗೆ. ಅಲ್ಲೇ ಅಲ್ಲೇ ಕುಸಿದು ಅರ್ಬಾಜ್ನನ್ನ ಎದುರಲ್ಲೇ ಇರುವ ಆಸ್ಪತ್ರೆಗೆ. ಹೆಚ್ಚಿನ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪ್ರಾಣ. ಸದ್ಯ ಚಿಂತಾಮಣಿ ನಗರ ಆರೋಪಿ ಬಂಧಿಸಿದ್ದಾರೆ.
ನಿತ್ಯ ಜೊತೆಗೆ ವ್ಯಾಪಾರ. ಆದರೆ ಅವರ ನಡುವೆ ಶುರುವಾದ ಜಗಳ ಕೊಲೆಯಲ್ಲಿ, ದುರಂತವೇ.
ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿ: ಓರ್ವ
ಬೈಕ್ಗಳ ಬೈಕ್ಗಳ ಮುಖಾಮುಖಿ ಡಿಕ್ಕಿ ಓರ್ವ ಸವಾರ ಸ್ಥಳದಲ್ಲೇ ಸ್ಥಳದಲ್ಲೇ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದ ದಾವಣಗೆರೆ ನಗರದ ಆರ್ಟಿಒ ಬಳಿಯ ಬೂದಾಳ್.
ಇದನ್ನೂ: ಮಲಗಿದ್ದಾಗ ಗಂಡನನ್ನು ಪತ್ನಿ ಯತ್ನ: ಪತಿ ಬಚಾವ್ ಆಗಿದ್ದೇ ಆಗಿದ್ದೇ
ಮೃತಪಟ್ಟ ಮೃತಪಟ್ಟ ಯುವಕ ಪ್ರದೇಶ ಮೂಲದವನು ತಿಳಿದು ಬಂದಿದ್ದು, ಯುಪಿಯಿಂದ ಬಂದು ಶಿವನಗರದಲ್ಲಿ ಸಲೂನ್ ಶಾಂಪ್ ಜೀವನ. ಇನ್ನಿಬ್ಬರ ತಿಳಿದು. ಗಂಭೀರವಾಗಿ ಜಿಲ್ಲಾಸ್ಪತ್ರೆಗೆ. ಗಾಂಧಿನಗರ ಪೊಲೀಸ್ ವ್ಯಾಪ್ತಿ ಘಟನೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 7:53 ಎಎಮ್, ಬುಧ, 10 ಸೆಪ್ಟೆಂಬರ್ 25