ಶಿವಮೊಗ್ಗ, (ಸೆಪ್ಟೆಂಬರ್ 01): ಮಲೆನಾಡು ಕರಾವಳಿ ಭಾಗಗಳಾದ ಶಿವಮೊಗ್ಗ (ಶಿವಮೊಗಾ)ಉಡುಪಿ ಹಾಗೂ ದಕ್ಷಿಣ ಜಿಲ್ಲೆಗಳನ್ನು ಕೋಮುಭಾವನೆಗೆ ಅತಿ ಸೂಕ್ಷ್ಮ ರಾಜ್ಯ ಸರ್ಕಾರ. ಮೂರು ಮೂರು ಜಿಲ್ಲೆಗಳಲ್ಲಿ ಹಿಂಸಾಚಾರ ತಡೆಗೆ ವಿಶೇಷ ರಚನೆ. ಇದರ ನಡುವೆಯೇ ಗಲಾಟೆಯನ್ನು ಹಿಂದೂ ಮುಸ್ಲಿಂ (ಹಿಂದೂ ಮತ್ತು ಮುಸ್ಲಿಂ) ಜಗಳವೆಂದು ಯತ್ನ. ..
ನಿನ್ನೆ (ಆಗಸ್ಟ್ 31) ಆಶ್ರಯ ಬಡಾವಣೆಯಲ್ಲಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ನಡುವೆ. ಆದ್ರೆ, ಇದನ್ನು ಸ್ಥಳೀಯ ಕಾರ್ಯಕರ್ತ ಶಂಕರ್ ಹಿಂದೂ ಹಿಂದೂ ಮುಸ್ಲಿಂ ಗಲಾಟೆ ಎಂದು ಬಿಂಬಿಸಲು ಎಂದು, ಈ ಸಂಬಂಧ ಸ್ಥಳೀಯರು, ಬಿಜೆಪಿ ಕಾರ್ಯಕರ್ತ ನನ್ನು ತರಾಟೆಗೆ. ಬಗ್ಗೆ ಬಗ್ಗೆ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು.
ಇದನ್ನೂ: ಶಿವಮೊಗ್ಗ: 9 ನೇ ವಿದ್ಯಾರ್ಥಿನಿಗೆ ವಿದ್ಯಾರ್ಥಿನಿಗೆ ಹೆರಿಗೆ! ಕೇಸ್ ದಾಖಲು
ಗೋವಿಂದಾಪುರ ಆಶ್ರಯ ನಿವಾಸಿಗಳ ಅಧ್ಯಕ್ಷ ಎನ್ನುವಾತ ಅನ್ಯೋನ್ಯವಾಗಿರುವ ಅನ್ಯೋನ್ಯವಾಗಿರುವ ಹಿಂದೂ ಮತ್ತು ನಡುವೆ ಜಗಳ ಷಡ್ಯಂತ್ರ.
ಬಿಜೆಪಿ ಶಂಕರ್ ಹೇಳಿದ್ದೇನು?
ಈ ಈ ಬಗ್ಗೆ ಟಿವಿ 9 ಗೆ ಬಿಜೆಪಿ ಕಾರ್ಯಕರ್ತರ ಶಂಕರ್, ನಾನು ಆಶ್ರಯ ಬಡಾವಣೆಯಲ್ಲಿ ಅನೇಕ. ರಸ್ತೆ, ನೀರು, ಕಸದ ವಿಲೇವಾರಿ, ಧ್ವಜಸ್ತಂಭ ಸೌಲಭ್ಯ ಹೋರಾಟದ ಮೂಲಕ. ನಿನ್ನೆ ಹಿಂದುಗಳ ಗಲಾಟೆ. ನಿನ್ನೆ ರಾಘವೇಂದ್ರ ಮತ್ತು ಸ್ನೇಹಿತರಿಂದ ಆಗಿತ್ತು. ಈ ನಾನು. ಎಲ್ಲ ಸಮಾಜದವರ ಬಡಾವಣೆಯ ಅಭಿವೃದ್ಧಿ. ಆದರೆ, ಈಗ ನನ್ನ ವಿರುದ್ದ ಈ ರೀತಿ ಆರೋಪ. ನಾನು ಯಾವುದೇ ಹಿಂದೂ ಗಲಾಟೆ ಹೇಳಿಲ್ಲ. ಕೇವಲ ಎಂದು.
ಕುಂಟ ದೇವರಾಜ್ ಎನ್ನುವ ಈ ಮಾಡಿದ್ದಾನೆ. ಆಶ್ರಯ ಆಶ್ರಯ ಬಡಾವಣೆಯಲ್ಲಿ ಮನೆಯಲ್ಲಿ ಅಂಗಡಿ ಓಪನ್. ವಿರುದ್ಧ ವಿರುದ್ಧ ಮಾಡಿದ್ದ ನನ್ನ ವಿರುದ್ಧ ಸ್ಥಳೀಯರನ್ನು ಎತ್ತಿ. ಯಾರೇ ತಪ್ಪು ಮಾಡಿದರು ಕ್ರಮ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 7:00, ಸೋಮ, 1 ಸೆಪ್ಟೆಂಬರ್ 25