Skip to content
February 15, 2026
  • Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ
  • 4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ
  • ಹೋಳಿಗೆ ಮುಂಚೆಯೇ 5 ರಾಶಿ ಜೀವನದಲ್ಲಿ ಸುವರ್ಣ ದಿನ, ಶುಕ್ರನ ಸಂಚಾರದಿಂದ ಬಡತನದಿಂದ ಸಂಪತ್ತು, ಸಮೃದ್ಧಿ
  • ವೇದಿಕೆ ಮೇಲೆ ನಾನಾ? ನೀನಾ?- ಕಾಲೆಳೆದುಕೊಂಡ ರಕ್ಷಿತಾ ಶೆಟ್ಟಿ, ಒಳ್ಳೆ ಹುಡ್ಗ ಪ್ರಥಮ್;‌ ನಕ್ಕ ಸ್ವಾಮೀಜಿ | Bigg Boss Kannada Season 12 Rakshita Shetty Pratham In Belagavi Function

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ

    Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ

    1 minute ago
  • 4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ

    4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ

    8 minutes ago
  • ಹೋಳಿಗೆ ಮುಂಚೆಯೇ 5 ರಾಶಿ ಜೀವನದಲ್ಲಿ ಸುವರ್ಣ ದಿನ, ಶುಕ್ರನ ಸಂಚಾರದಿಂದ ಬಡತನದಿಂದ ಸಂಪತ್ತು, ಸಮೃದ್ಧಿ

    ಹೋಳಿಗೆ ಮುಂಚೆಯೇ 5 ರಾಶಿ ಜೀವನದಲ್ಲಿ ಸುವರ್ಣ ದಿನ, ಶುಕ್ರನ ಸಂಚಾರದಿಂದ ಬಡತನದಿಂದ ಸಂಪತ್ತು, ಸಮೃದ್ಧಿ

    12 minutes ago
  • ವೇದಿಕೆ ಮೇಲೆ ನಾನಾ? ನೀನಾ?- ಕಾಲೆಳೆದುಕೊಂಡ ರಕ್ಷಿತಾ ಶೆಟ್ಟಿ, ಒಳ್ಳೆ ಹುಡ್ಗ ಪ್ರಥಮ್;‌ ನಕ್ಕ ಸ್ವಾಮೀಜಿ | Bigg Boss Kannada Season 12 Rakshita Shetty Pratham In Belagavi Function

    ವೇದಿಕೆ ಮೇಲೆ ನಾನಾ? ನೀನಾ?- ಕಾಲೆಳೆದುಕೊಂಡ ರಕ್ಷಿತಾ ಶೆಟ್ಟಿ, ಒಳ್ಳೆ ಹುಡ್ಗ ಪ್ರಥಮ್;‌ ನಕ್ಕ ಸ್ವಾಮೀಜಿ | Bigg Boss Kannada Season 12 Rakshita Shetty Pratham In Belagavi Function

    17 minutes ago
  • ಅಗ್ನಿಶಾಮಕ ಇಲಾಖೆ ಹುದ್ದೆಗಳ ಮರು ನಾಮಕರಣಕ್ಕೆ ಸರ್ಕಾರ ಅಸ್ತು: ಇನ್ಮುಂದೆ ಫೈರ್​ಮ್ಯಾನ್ ಅಲ್ಲ ಫೈರ್​​​ಫೈಟರ್

    ಅಗ್ನಿಶಾಮಕ ಇಲಾಖೆ ಹುದ್ದೆಗಳ ಮರು ನಾಮಕರಣಕ್ಕೆ ಸರ್ಕಾರ ಅಸ್ತು: ಇನ್ಮುಂದೆ ಫೈರ್​ಮ್ಯಾನ್ ಅಲ್ಲ ಫೈರ್​​​ಫೈಟರ್

    20 minutes ago
  • ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು

    ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು

    23 minutes ago
  • Home
  • ಈಗ ಕನ್ನಡ
  • ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ | Confession Room Moments Mallamma Creates History In Bigg Boss Kannada 12 Mrq
  • ಈಗ ಕನ್ನಡ

ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ | Confession Room Moments Mallamma Creates History In Bigg Boss Kannada 12 Mrq

anil5 months ago01 mins
ಬಿಗ್‌ಬಾಸ್ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ | Confession Room Moments Mallamma Creates History In Bigg Boss Kannada 12 Mrq


BBK12 contestant Mallamma:  ಕನ್ನಡ ಬಿಗ್‌ಬಾಸ್ ಸೀಸನ್ 12 ರಲ್ಲಿ, ಉತ್ತರ ಕರ್ನಾಟಕದ ಸ್ಪರ್ಧಿ ಮಲ್ಲಮ್ಮ ಅವರು ಬಿಗ್‌ಬಾಸ್‌ಗೆ ಕನ್ಫೇಷನ್‌ ರೂಮ್‌ನಲ್ಲಿ ಒಗಟು ಕೇಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

1 Min read

Published : Oct 01 2025, 09:45 AM IST

15

ಕನ್ನಡ ಬಿಗ್‌ಬಾಸ್ ಸೀಸನ್ 12

Image Credit : Colors Kannada

ಕನ್ನಡ ಬಿಗ್‌ಬಾಸ್ ಸೀಸನ್ 12

ಕನ್ನಡ ಬಿಗ್‌ಬಾಸ್ ಸೀಸನ್ 12 ಆರಂಭವಾಗಿದೆ. ಇಷ್ಟು ವರ್ಷ ನಡೆಯದ ಘಟನೆಯೊಂದು ನಡೆದಿದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದವರಾಗಿರುವ ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ಸೂಚನೆಗಳನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ಈ ಕಾರಣದಿಂದ ಬಿಗ್‌ಬಾಸ್ ಸಹ ಸರಳ ಪದಗಳನ್ನು ಬಳಕೆ ಮಾಡುತ್ತಿದ್ದಾರೆ.

25

ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿ

Image Credit : Colors Kannada

ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿ

ಈಗ ಕನ್ಫೇಷನ್‌ ರೂಮ್‌ನಲ್ಲಿ ಬಿಗ್‌ಬಾಸ್ ಮತ್ತು ಮಲ್ಲಮ್ಮ ಮುಖಾಮುಖಿಯಾಗಿದ್ದಾರೆ. ಕಳೆದ 11 ಸೀಸನ್‌ಗಳಲ್ಲಿ ಬಿಗ್‌ಬಾಸ್ ಹೇಳಿದ್ದನ್ನು ಕೇಳಿಸಿಕೊಂಡು, ಸೂಚಿಸಿರೋದನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಿಕೊಂಡು ಬರಬೇಕಾಗುತ್ತದೆ. ಆದ್ರೆ ಈ ಬಾರಿಯ 12ನೇ ಸೀಸನ್‌ ಅಚ್ಚರಿ ಘಟನೆಗೆ ಸಾಕ್ಷಿಯಾಗಿದೆ.

35

ಕನ್ಫೇಷನ್‌ ರೂಮ್‌

Image Credit : Colors Kannada

ಕನ್ಫೇಷನ್‌ ರೂಮ್‌

ಎಲ್ಲರನ್ನು ಪ್ರಶ್ನೆ ಮಾಡುವ ಬಿಗ್‌ಬಾಸ್‌ಗೆ ಮಲ್ಲಮ್ಮ ಅವರೇ ಮನೆಯ ಬಾಸ್‌ಗೆ ಪ್ರಶ್ನೆ ಮಾಡಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕನ್ಫೇಷನ್‌ ರೂಮ್‌ಗೆ ಬರುವಂತೆ ಮಲ್ಲಮ್ಮ ಅವರಿಗೆ ಸೂಚಿಸಲಾಯ್ತು. ಕನ್ಫೇಷನ್‌ ರೂಮ್‌ನೊಳಗೆ ಬರುತ್ತಿದ್ದಂತೆ ಮಲ್ಲಮ್ಮ ಅವರಿಗೆ, ನನ್ನ ಮಾತುಗಳು ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ ಅಲ್ಲವಾ ಎಂದು ಬಿಗ್‌ಬಾಸ್ ಕೇಳುತ್ತಾರೆ. ಅದಕ್ಕೆ ಮಲ್ಲಮ್ಮ, ಓಕೆ ರೀ ಅಂತಾರೆ.

45

ಒಗಟು

Image Credit : Colors Kannada

ಒಗಟು

55

ಬಿಗ್‌ಬಾಸ್ ತಮಾಷೆ

Image Credit : Colors Kannada

ಬಿಗ್‌ಬಾಸ್ ತಮಾಷೆ

 

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: MLA Sunil Kumar On CM Siddaramaiah: ಸಿದ್ದರಾಮಯ್ಯ ಅಧಿಕಾರ ವಿಸ್ತರಣೆಗಾಗಿ ಜಾತಿಗಣತಿ: ಶಾಸಕ ಸುನಿಲ್‌ ಕುಮಾರ್ | Mla Sunil Kumar Criticizes Karnataka Caste Survey Gvd
Next: Irani Cup 2025: ಶೇಷ ಭಾರತ ತಂಡದ ವಿರುದ್ಧ ಟಾಸ್ ಗೆದ್ದ ವಿದರ್ಭ

Leave a Reply Cancel reply

Your email address will not be published. Required fields are marked *

Related News

Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ

Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ

anil1 minute ago 0
4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ

4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ

anil8 minutes ago 0
ಹೋಳಿಗೆ ಮುಂಚೆಯೇ 5 ರಾಶಿ ಜೀವನದಲ್ಲಿ ಸುವರ್ಣ ದಿನ, ಶುಕ್ರನ ಸಂಚಾರದಿಂದ ಬಡತನದಿಂದ ಸಂಪತ್ತು, ಸಮೃದ್ಧಿ

ಹೋಳಿಗೆ ಮುಂಚೆಯೇ 5 ರಾಶಿ ಜೀವನದಲ್ಲಿ ಸುವರ್ಣ ದಿನ, ಶುಕ್ರನ ಸಂಚಾರದಿಂದ ಬಡತನದಿಂದ ಸಂಪತ್ತು, ಸಮೃದ್ಧಿ

anil12 minutes ago 0
ವೇದಿಕೆ ಮೇಲೆ ನಾನಾ? ನೀನಾ?- ಕಾಲೆಳೆದುಕೊಂಡ ರಕ್ಷಿತಾ ಶೆಟ್ಟಿ, ಒಳ್ಳೆ ಹುಡ್ಗ ಪ್ರಥಮ್;‌ ನಕ್ಕ ಸ್ವಾಮೀಜಿ | Bigg Boss Kannada Season 12 Rakshita Shetty Pratham In Belagavi Function

ವೇದಿಕೆ ಮೇಲೆ ನಾನಾ? ನೀನಾ?- ಕಾಲೆಳೆದುಕೊಂಡ ರಕ್ಷಿತಾ ಶೆಟ್ಟಿ, ಒಳ್ಳೆ ಹುಡ್ಗ ಪ್ರಥಮ್;‌ ನಕ್ಕ ಸ್ವಾಮೀಜಿ | Bigg Boss Kannada Season 12 Rakshita Shetty Pratham In Belagavi Function

anil17 minutes ago 0
all rights reserved kannadaprajavani.in@2025 Powered By BlazeThemes.