ಬೆಂಗಳೂರು, (ಸೆಪ್ಟೆಂಬರ್ 15): ಬೆಂಗಳೂರು ಬ್ಯಾರಿ ವತಿಯಿಂದ ಆಯೋಜಿಸಲಾಗಿದ್ದ ಮಿಲಾದ್ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮದ್ದೂರು ಕಲ್ಲು ತೂರಾಟ ಪ್ರಕರಣವನ್ನು ಪ್ರಸ್ತಾಪಿಸಿ ಮುಸ್ಲಿ ದೇಶ ಪ್ರೇಮದ ಪಾಠ. ಕನಕನಗರದ ಕನ್ವೆನ್ಷನ್ ಹಾಲ್ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ, ಮದ್ದೂರಿನಲ್ಲಾದ ಕಲ್ಲು ತೂರಾಟ ಪ್ರಸ್ತಾಪಿಸಿದ್ದು, ಯಾವುದೇ ಕಾರಣಕ್ಕೂ. ನಾವೆಲ್ಲರೂ ಭಾರತೀಯರು. ಸಂವಿಧಾನವನ್ನು ಸಂವಿಧಾನವನ್ನು ಜೊತೆಗೆ ಹೋಗಬೇಕು ಎಂದು ಮುಸ್ಲಿಂ ಕಿವಿಮಾತು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಇನಾಯತ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್, ಸಯ್ಯದ್ ಮೊಹಮ್ಮದ್ ಅಲಿ ತಂಗಳ್, ಹುಸೈನ್ ದಾರಿಮಿ, ಹಂಜ ಫೈಜಿ ಸೇರಿದಂತೆ ಹಲವು ಹಲವು. ಇದೇ ಇದೇ ವೇಳೆ ಇಲ್ಮ್ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ.