ಬೆಂಗಳೂರು, ನವೆಂಬರ್ 30: ದಾನ ಮಾಡುವುದು ನಮ್ಮ ಕರ್ಮಗಳನ್ನು ಕಳೆದುಕೊಳ್ಳುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಬುದ್ಧಿಯನ್ನು ಬೆಳೆಸಲು ಸಹಕಾರಿಯಾಗಿದೆ. ಆದರೆ, ಯಾವ ವಸ್ತುಗಳನ್ನು ದಾನ ಮಾಡಬಾರದು ಎಂಬುದು ಅಷ್ಟೇ ಮುಖ್ಯ. ಧರ್ಮಶಾಸ್ತ್ರದ ಪ್ರಕಾರ, ಪಾತ್ರರಿಗೆ ಮಾತ್ರ ದಾನ ಮಾಡಬೇಕು; ಅಶಕ್ತರು, ಅನಾಥರು ನಿಜವಾದ ಕೊಡುಗೆಗಳು. ಆದರೆ, ನಾವು ಉಪಯೋಗಿಸಿರುವ ಅಥವಾ ನಮಗೆ ಬೇಡವಾದ ವಸ್ತುಗಳನ್ನು ದಾನ ಮಾಡಿದರೆ ಅದು ನಮಗೆ ಅಶುಭ ಫಲಗಳನ್ನು ತರಬಹುದು.
ಪ್ಲಾಸ್ಟಿಕ್ ವಸ್ತುಗಳು, ಬಳಸಿದ ಚಪ್ಪಲಿಗಳು, ಪೊರಕೆಗಳು, ಮೊರ, ಬಳಸಿದ ತಲೆ ಎಣ್ಣೆ, ಹಳಸಿದ ಆಹಾರ, ಅರ್ಧಬಳಸಿದ ಸೋಪ್ ಮತ್ತು ಕಾಸ್ಮೆಟಿಕ್ ವಸ್ತುಗಳು, ಕೊಳೆತ ಹಣ್ಣುಗಳು ಮುಂತಾದವುಗಳನ್ನು ದಾನ ಮಾಡಬಾರದು. ಇವುಗಳನ್ನು ದಾನ ಮಾಡುವುದರಿಂದ ದಾರಿದ್ರ್ಯ, ರೋಗರುಜಿನಗಳು ಮತ್ತು ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಬದಲಾಗಿ, ಇಂತಹ ವಸ್ತುಗಳ ಬದಲಿಗೆ ಹಣದ ರೂಪದಲ್ಲಿ ದಾನ ಹೆಚ್ಚುಕರ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.