
ನಮಗೆ ಮಗಳು ಸತ್ತಿದ್ದಾಳೆ ಎಂದು ಹೇಳಿದರು. ಅಲ್ಲಿಗೆ ಹೋದ್ಮೇಲೆ ಆಸ್ಪತ್ರೆಯಲ್ಲಿ ಸೇರಿಸಿದ್ದೇವೆ ಎಂದರು. ನಮಗೆ ಮಗಳನ್ನು ತೋರಿಸಿ ಅಂದ್ರೆ ತೋರಿಸಲಿಲ್ಲ. ನಮಗೆ ಏನು ಅನ್ನೋದು ಗೊತ್ತಾಗಲಿಲ್ಲ. ನಂತರ ಅಳಿಯ ಪವನ್, ಅವರ ತಂದೆ-ತಾಯಿ ವಿರುದ್ಧ ದೂರು ದಾಖಲಿಸಿದ್ದೇನೆ. ಬೆಂಗಳೂರಿನಿಂದ ಮೃತದೇಹ ತೆಗೆದುಕೊಂಡು ಬಂದ ನಂತ್ರ ಇಲ್ಲಿ ಅಂತ್ಯಸಂಸ್ಕಾರ ಮಾಡಿದೆ ಎಂದು ರಾಜುನಾಯ್ಕ್ ಹೇಳಿದ್ದಾರೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಅಲ್ಲಿ ಹಂಗೆ, ಇಲ್ಲಿ ಹಿಂಗೆ; ರೀಲ್ಸ್ ಯುವತಿಯ ದ್ವೇಷ, ರೋಷ, ಕೋಪ ತಾಪ; ಪುರುಷರ ಆಕ್ರೋಶ