ರಿಷಬ್ ಶೆಟ್ಟಿ (ರಿಶಾಬ್ ಶೆಟ್ಟಿ) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ. ನೋಡಿದವರು ನೋಡಿದವರು ರಿಷಬ್ ನಿರ್ದೇಶನ ಹಾಗೂ ನಟನೆಗೆ ಉಘೆ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲ ದೈವಾರಾಧಕರ. ಸಿನಿಮಾ ಬಿಡುಗಡೆ ಮನೊರಂಜನೆಗಾಗಿ, ಸಾಮಾಜಿಕ ಜಾಲತಾಣದಲ್ಲಿ ಲೈಕುಗಳನ್ನು ಪಡೆಯಲು ಅನುಕರಣೆ ಹೆಚ್ಚಾಗಿರುವುದು ದೈವಾರಾಧಕರ ಅಸಮಾಧಾನಕ್ಕೆ. ಬಗ್ಗೆ ಬಗ್ಗೆ ಇದೀಗ ಮೊರೆ ಹೋಗಲು ಆರಾಧಕರು.
‘ಕಾಂತಾರ’ ಸಿನಿಮಾನಲ್ಲಿ ಬಳಕೆ ಮಾಡಿರುವುದಕ್ಕೆ ಹಾಗೂ ಸಿನಿಮಾನಲ್ಲಿ, ಗುಳಿಗ ಮತ್ತುಪಿಲಿ ದೈವಗಳ ಬಳಕೆ, ದೈವದ ಆವೇಶ ಮತ್ತು ನರ್ತನದ ಬಳಕೆಯ ದೈವಾರಾಧಕರು ಅಸಮಾಧಾನ. ದೈವಾರಾಧಕರು ಸಿನಿಮಾದ ದೈವಕ್ಷೇತ್ರದಲ್ಲಿ ದೂರು. ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಪ್ರಾರ್ಥನೆಯನ್ನು.
ಮಂಗಳೂರಿನ ಹೊರವಲಯದ, ಪೆರಾರ, ಬ್ರಹ್ಮ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ, ದೈವಾರಾಧಕರಿಂದ ಇಂದು (ಅಕ್ಟೋಬರ್ 09) ಸಾಮೂಹಿಕ. ದೈವದ ಎದುರು ಬಗ್ಗೆ ದೂರು. ಹಾಗೂ ದೈವದ, ಅಪಹಾಸ್ಯ, ವ್ಯಂಗ್ಯ ಮಾಡುವವರ ವಿರುದ್ಧವೂ ದೂರು. ದೈವದ ಬಳಿ ದೂರು ಕರಾವಳಿ, ಮಲೆನಾಡು ಭಾಗದಲ್ಲಿ ನಡೆದುಕೊಂಡು.
ಓದಿ ಓದಿ: ಹೆಚ್ಚಾಯ್ತು ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್, ಮಂಗಳವಾರ?
. ‘ಸಿನಿಮಾಗಳು ಹುಟ್ಟಿದ್ದು ಈಗ ಸೂರ್ಯ- ಹುಟ್ಟಿನಿಂದಲೂ ನಮ್ಮ ನಮ್ಮ ದೈವದ ಆರಾಧನೆ ಆರಾಧನೆ. ಸಿನಿಮಾಗಳಿಂದ ದೈವದ ಆರಾಧನೆಗೆ ಸಿಕ್ಕಿತೆಂಬುದು ಸುಳ್ಳು ‘ಎಂದು ಕೆಲವರು ದೈವಾರಾಧನೆಯ. ‘ಕಾಂತಾರ’ ಸಿನಿಮಾ ಏನೋ-ಕೋಟಿ ಹಣ ಗಳಿಸಿತು, ಆದರೆ ಕೋಟ್ಯಂತರ ಭಕ್ತಿ ಮಾರಾಟವಾಯ್ತು ‘ಎಂದು.
ರಿಷಬ್, ಹೊಂಬಾಳೆ ಫಿಲಮ್ಸ್, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ, ದೈವದ ಅನುಕರಣೆ ಎಂದು ಮನವಿ ಮಾಡುತ್ತಲೇ. ಸಿನಿಮಾ ಸಿನಿಮಾ ಹೋದವರು ದೈವ ಮೈಮೇಲೆ ಆಡುವುದು, ತಮಾಷೆಗಾಗಿ, ಸೋಷಿಯಲ್ ಮೀಡಿಯಾಕ್ಕಾಗಿ ದೈವದ ಅನುಕರಣೆ, ದೈವದ ರೀತಿ ತೊಡುವುದು ಮಾಡುತ್ತಲೇ.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ