ತುಮಕೂರು, ಸೆಪ್ಟೆಂಬರ್ 07: ಕೊಪ್ಪಳ, ಬಾದಾಮಿ ಪುತ್ತೂರಿನಲ್ಲಿ ಪುತ್ತೂರಿನಲ್ಲಿ (ಕಾಂಗ್ರೆಸ್)ಭವನ ನಿರ್ಮಾಣಕ್ಕೆ ಸೂಕ್ತ ಕಾಂಗ್ರೆಸ್ ಟ್ರಸ್ಟ್ಗೆ ಮಂಜೂರು ಮಾಡಲು ಸಂಪುಟ ಸಭೆ ಅಸ್ತು. ಇತ್ತ ತುಮಕೂರಿನಲ್ಲಿ (ತುಮಕುರು) ಕಾಂಗ್ರೆಸ್ ಭವನ ವಿವಾದ. ಗಾಳಿಗೆ ತೂರಿ 2 ಎಕರೆ ಜಮೀನು ಮಂಜೂರು ಕೇಳಿಬಂದಿದ್ದು, ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಬಸವರಾಜು ನೀಡಿದ್ದಾರೆ.
ವಿಚಾರಣೆ ವಿಚಾರಣೆ ಇರುವ ಮರುಳೂರು 87/1 ಮತ್ತು 87/2 ಸರ್ವೆನಂ ಎರಡು ವಿವಾದಿತ ಜಾಗ ಕಾಂಗ್ರೆಸ್ ಟ್ರಸ್ಟ್ಗೆ ವಿವಾದಿತ ಜಮೀನು.
ಸಿಎಂ ಹಲವರ ವಿರುದ್ಧ ದೂರು
ಸಿಎಂ, ಸಚಿವರಾದ ಜಿ, ಭೈರತಿ ಸುರೇಶ್, ಸಬ್ ನಂಜೇಶ್, ಪಾಲಿಕೆ ಕಮಿಷನರ್ ವಿರುದ್ಧ ಸಾಮಾಜಿಕ ಹೋರಾಟಗಾರ ಬಸವರಾಜು.
ಇದನ್ನೂ: ಬಾನು ಮುಷ್ತಾಕ್ರಿಂದ ದಸರಾ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್
25 ಕೋಟಿ ರೂ 2 ಎಕರೆ ಜಮೀನು 17 ಲಕ್ಷ ರೂ ಪರಭಾರೆ. ಮೂಲಕ ಮೂಲಕ ಜಮೀನು ಸರ್ಕಾರದಿಂದ ನಿಯಮ ಉಲ್ಲಂಘನೆ ಆರೋಪ. ಮೌಲ್ಯವನ್ನು ಮೌಲ್ಯವನ್ನು ಅಪಮೌಲ್ಯ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ. . ಪ್ರಕರಣವನ್ನು ತನಿಖೆ ನಡೆಸುವಂತೆ ಸಮೇತ ನೀಡಿದ್ದಾರೆ.
ಇದನ್ನೂ: ಭೋವಿ ನಿಗಮದಲ್ಲಿ ಆರೋಪ: ಅಧ್ಯಕ್ಷ ಕೊನೆಗೂ ಕೊನೆಗೂ ರಾಜೀನಾಮೆ
ಈಗಾಗಲೇ ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿಲ್ಲಿ ಭವನ ನಿರ್ಮಾಣಕ್ಕೆ ಅಸ್ತು. ಕೊಪ್ಪಳದಲ್ಲಿ 12 ಎಕರೆ 28 ಗುಂಟೆ ನಿರ್ಮಿಸಿರುವ ಬಡಾವಣೆಯಲ್ಲಿ 3749 ಚ.ಮೀ. ನಾಗರಿಕ ನಾಗರಿಕ ನಿವೇಶನ, ಇನ್ನು ಪಟ್ಟದಲ್ಲಿ 613. ವಿಸ್ತೀರ್ಣದ ವಿಸ್ತೀರ್ಣದ ನಾಗರಿಕ ನಿವೇಶನ, ಅದೇ ರೀತಿಯಾಗಿ ದಕ್ಷಿಣ ಕನ್ನಡ ಪುತ್ತೂರಿನ ಕಸಬಾ 8 ಸೆಂಟ್ ಜಾಗವನ್ನು ಕಾಂಗ್ರೆಸ್ ಟ್ರಸ್ಟ್ಗೆ ನೀಡಲು ಸಂಪುಟ್ಟ ಒಪ್ಪಿಗೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.