Skip to content
February 16, 2026
  • ಆಡಿದ್ದು ಸಾಕು, ಮೂವರಿಗೆ ಗೇಟ್ ಪಾಸ್ ನೀಡಿ: ಅಫ್ರಿದಿ ಆಗ್ರಹ
  • Namit Malhotra: ಭಾರತೀಯ ಸಂಸ್ಕೃತಿ ಹೀಯಾಳಿಸುವವರಿಗೆ ‘ರಾಮಾಯಣ’ದ ಮೂಲಕ ಉತ್ತರ ಕೊಡುತ್ತೇನೆ ಎಂದ ನಿರ್ಮಾಪಕರು! | Namit Malhotra Told About The Reason Behind The Movie Ramayana Big Budget Rs 400 Crore
  • ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview
  • ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಫೆಬ್ರವರಿ 17 ಸಮಯ ಮತ್ತು ಸೂತಕ ಅವಧಿ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಆಡಿದ್ದು ಸಾಕು, ಮೂವರಿಗೆ ಗೇಟ್ ಪಾಸ್ ನೀಡಿ: ಅಫ್ರಿದಿ ಆಗ್ರಹ

    ಆಡಿದ್ದು ಸಾಕು, ಮೂವರಿಗೆ ಗೇಟ್ ಪಾಸ್ ನೀಡಿ: ಅಫ್ರಿದಿ ಆಗ್ರಹ

    7 minutes ago
  • Namit Malhotra: ಭಾರತೀಯ ಸಂಸ್ಕೃತಿ ಹೀಯಾಳಿಸುವವರಿಗೆ ‘ರಾಮಾಯಣ’ದ ಮೂಲಕ ಉತ್ತರ ಕೊಡುತ್ತೇನೆ ಎಂದ ನಿರ್ಮಾಪಕರು! | Namit Malhotra Told About The Reason Behind The Movie Ramayana Big Budget Rs 400 Crore

    Namit Malhotra: ಭಾರತೀಯ ಸಂಸ್ಕೃತಿ ಹೀಯಾಳಿಸುವವರಿಗೆ ‘ರಾಮಾಯಣ’ದ ಮೂಲಕ ಉತ್ತರ ಕೊಡುತ್ತೇನೆ ಎಂದ ನಿರ್ಮಾಪಕರು! | Namit Malhotra Told About The Reason Behind The Movie Ramayana Big Budget Rs 400 Crore

    10 minutes ago
  • ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview

    ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview

    15 minutes ago
  • ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಫೆಬ್ರವರಿ 17 ಸಮಯ ಮತ್ತು ಸೂತಕ ಅವಧಿ

    ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಫೆಬ್ರವರಿ 17 ಸಮಯ ಮತ್ತು ಸೂತಕ ಅವಧಿ

    17 minutes ago
  • ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

    ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

    18 minutes ago
  • ಪತಿ ಅಂದ್ರೆ ಒಲ್ಲೆ, ಪ್ರಿಯಕರನ ಜೊತೆ ಲಲ್ಲೆ! ಗಂಡನಿಂದ ದೂರವಾಗಲು ಅತ್ಯಾಚಾರದ ರೀತಿ ಕಥೆ ಕಟ್ಟಿದ್ದ ಖತರ್ನಾಕ್ ಲೇಡಿ

    ಪತಿ ಅಂದ್ರೆ ಒಲ್ಲೆ, ಪ್ರಿಯಕರನ ಜೊತೆ ಲಲ್ಲೆ! ಗಂಡನಿಂದ ದೂರವಾಗಲು ಅತ್ಯಾಚಾರದ ರೀತಿ ಕಥೆ ಕಟ್ಟಿದ್ದ ಖತರ್ನಾಕ್ ಲೇಡಿ

    21 minutes ago
  • Home
  • ಈಗ ಕನ್ನಡ
  • ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq
  • ಈಗ ಕನ್ನಡ

ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq

anil2 hours ago01 mins
ಬೇಲೂರು To ಕುಣಿಗಲ್ To ಬಿಹಾರ: ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌ | Hassan Woman Missing Case Priyanka David Who Had An Illicit Relationship Planned To Move From Kunigal To Bihar Mrq


ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ, ಪ್ರಿಯಕರ ಡೇವಿಡ್ ಜೊತೆ 30 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಲು ಪ್ರಿಯಾಂಕಾ ಪ್ಲಾನ್ ಮಾಡಿದ್ದಳು. ಆದರೆ, ಬಿಹಾರಕ್ಕೆ ತೆರಳುವ ಮುನ್ನವೇ ಬೇಲೂರು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಕುಣಿಗಲ್‌ನಲ್ಲಿ ಇಬ್ಬರನ್ನೂ ಪತ್ತೆಹಚ್ಚಿದ್ದಾರೆ.

1 Min read

Published : Feb 16 2026, 11:37 AM IST

15

ಪ್ರಿಯಾಂಕಾ ಪ್ಲಾನ್

Image Credit : Asianet News

ಪ್ರಿಯಾಂಕಾ ಪ್ಲಾನ್

ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ ಪ್ರಿಯಕರ ಡೇವಿಡ್ ಜೊತೆಯಲ್ಲಿ ಎಸ್ಕೇಪ್ ಆಗಲು ಪ್ರಿಯಾಂಕಾ ಪ್ಲಾನ್ ಮಾಡಿಕೊಂಡಿದ್ದಳು. ಫೆಬ್ರವರಿ 12ರ ರಾತ್ರಿ ಕಾಣೆಯಾಗಿದ್ದ ಪ್ರಿಯಾಂಕಾ ನೇರವಾಗಿ ಕುಣಿಗಲ್‌ಗೆ ಬಂದಿದ್ದಳು. ರಾತ್ರಿ 12 ಗಂಟೆಗೆ ಕುಣಿಗಲ್‌ಗೆ ಬಂದಿದ್ದ ಪ್ರಿಯಾಂಕಾಳನ್ನು ಡೇವಿಡ್ ಮನೆಗೆ ಕರೆದುಕೊಂಡು ಬಂದಿದ್ದನು.

25

ಪ್ರಿಯಾಂಕಾ ಮತ್ತು ಡೇವಿಡ್

Image Credit : Asianet News

ಪ್ರಿಯಾಂಕಾ ಮತ್ತು ಡೇವಿಡ್

ಪ್ರಿಯಾಂಕಾ ಮತ್ತು ಡೇವಿಡ್ ಜೊತೆಯಾಗಿಯೇ ಪ್ಲಾನ್ ಮಾಡಿರೋದು ಸಿಸಿಟಿವಿ ದೃಶ್ಯಗಳಿಂದ ಸಾಬೀತಾಗಿದೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಹೊರಟಿದ್ದ ಡೇವಿಡ್, ರಾತ್ರಿ 12 ಗಂಟೆಗೆ ಪ್ರಿಯಾಂಕಾ ಜೊತೆ ಆಗಮಿಸಿದ್ದಾನೆ. ಮನೆಯಲ್ಲಿದ್ದ ಪ್ರಿಯಾಂಕಾಗೆ ಡೇವಿಡ್ ಹೋಟೆಲ್‌ನಿಂದ ಊಟ ತಂದುಕೊಟ್ಟಿದ್ದಾನೆ. ಇದೆಲ್ಲವೂ ಡೇವಿಡ್ ವಾಸವಾಗಿದ್ದ ಏರಿಯಾದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

35

 ಬಿಹಾರಕ್ಕೆ ತೆರಳಲು ಪ್ಲಾನ್

Image Credit : Asianet News

ಬಿಹಾರಕ್ಕೆ ತೆರಳಲು ಪ್ಲಾನ್

ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಜೊತೆ ಇಬ್ಬರು ಬಿಹಾರಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಬಿಹಾರಕ್ಕೆ ತೆರಳಲು ಇಬ್ಬರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಕುಣಿಗಲ್‌ನಿಂದ ಕಾಲ್ಕಿತ್ತಲು ಅಣಿಯಾಗುತ್ತಿದ್ದಾಗಲೇ ಶುಕ್ರವಾರ ರಾತ್ರಿ ಮನೆ ಮುಂದೆ ಬೇಲೂರು ಠಾಣೆಯ ಪೊಲೀಸರು ಬಂದು ನಿಂತಿದ್ದರು.

45

ಟವರ್ ಡಂಪ್, ನೆಟ್‌ವರ್ಕ್ ಲೊಕೇಶನ್

Image Credit : Asianet News

ಟವರ್ ಡಂಪ್, ನೆಟ್‌ವರ್ಕ್ ಲೊಕೇಶನ್

55

ಇಬ್ಬರು ಲಾಕ್

Image Credit : Asianet News

ಇಬ್ಬರು ಲಾಕ್

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: ಜೈಪುರ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ
Next: ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ: ಸೀಮಿತ ಆಫರ್: ಓದದ ಮಗನಿಂದ ಬೇಸತ್ತ ತಾಯಿ ಮಾಡಿದ್ದೇನು? | Book Your Son In Law Now Limited Offer What Mother Did For Son Who Doesnt Study

Leave a Reply Cancel reply

Your email address will not be published. Required fields are marked *

Related News

ಆಡಿದ್ದು ಸಾಕು, ಮೂವರಿಗೆ ಗೇಟ್ ಪಾಸ್ ನೀಡಿ: ಅಫ್ರಿದಿ ಆಗ್ರಹ

ಆಡಿದ್ದು ಸಾಕು, ಮೂವರಿಗೆ ಗೇಟ್ ಪಾಸ್ ನೀಡಿ: ಅಫ್ರಿದಿ ಆಗ್ರಹ

anil7 minutes ago 0
Namit Malhotra: ಭಾರತೀಯ ಸಂಸ್ಕೃತಿ ಹೀಯಾಳಿಸುವವರಿಗೆ ‘ರಾಮಾಯಣ’ದ ಮೂಲಕ ಉತ್ತರ ಕೊಡುತ್ತೇನೆ ಎಂದ ನಿರ್ಮಾಪಕರು! | Namit Malhotra Told About The Reason Behind The Movie Ramayana Big Budget Rs 400 Crore

Namit Malhotra: ಭಾರತೀಯ ಸಂಸ್ಕೃತಿ ಹೀಯಾಳಿಸುವವರಿಗೆ ‘ರಾಮಾಯಣ’ದ ಮೂಲಕ ಉತ್ತರ ಕೊಡುತ್ತೇನೆ ಎಂದ ನಿರ್ಮಾಪಕರು! | Namit Malhotra Told About The Reason Behind The Movie Ramayana Big Budget Rs 400 Crore

anil10 minutes ago 0
ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview

ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview

anil15 minutes ago 0
ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಫೆಬ್ರವರಿ 17 ಸಮಯ ಮತ್ತು ಸೂತಕ ಅವಧಿ

ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಫೆಬ್ರವರಿ 17 ಸಮಯ ಮತ್ತು ಸೂತಕ ಅವಧಿ

anil17 minutes ago 0
all rights reserved kannadaprajavani.in@2025 Powered By BlazeThemes.