ಚಿಕ್ಕಮಗಳೂರು/ಕಾರವಾರ, (ಆಗಸ್ಟ್ 29): ಕರ್ನಾಟಕದ ಹಲವು ವರುಣ ಅಬ್ಬರ. ಕೊಲ್ಲಿಯಲ್ಲಿ ಕೊಲ್ಲಿಯಲ್ಲಿ ಕುಸಿತದಿಂದಾಗಿ ರಾಜ್ಯ ಜಿಲ್ಲೆಗಳಲ್ಲಿ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ವಾರದವರೆಗೂ ಮಳೆ ಇರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಮುನ್ಸೂಚನೆ. ಮುಂಜಾಗ್ರತಾ ಮುಂಜಾಗ್ರತಾ ಕ್ರಮವಾಗಿ (ಆಗಸ್ಟ್ 30) ಚಿಕ್ಕಮಗಳೂರು ಹಾಗೂ ಉತ್ತರ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ.
ಜಿಲ್ಲೆಯಲ್ಲಿ ರಜೆ
ರಾಜ್ಯದಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಮಳೆಯ ಪ್ರಮಾಣ. ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ, ಪ್ರೌಢ ಶಾಲೆಗಳಿಗೆ ನಾಳೆ (ಆಗಸ್ಟ್ 30) ರಜೆ.
ಚಿಕ್ಕಮಗಳೂರು ತಾಲೂಕಿನ, ಖಾಂಡ್ಯ, ಕಸಬಾ, ಅಂಬಳೆ, ಅಂಬಳೆ, ಆವತಿ, ಹೋಬಳಿ ತರೀಕೆರೆ ಲಕ್ಕವಳ್ಳಿ ಹೋಬಳಿಯ ಲಿಂಗದಹಳ್ಳಿ ಹೋಬಳಿಯ, ಪ್ರಾಥಮಿಕ, ಪ್ರೌಢ ನಾಳೆ ನೀಡಿ ಚಿಕ್ಕಮಗಳೂರು ಚಿಕ್ಕಮಗಳೂರು ಚಿಕ್ಕಮಗಳೂರು ಚಿಕ್ಕಮಗಳೂರು ಮೀನಾ ನಾಗರಾಜ್ ಆದೇಶ ಆದೇಶ.
ಓದಿ ಓದಿ: ಮದ್ಯ ಪ್ರಿಯರಿಗೆ: ಈ ದಿನದಂದು ಬಂದ್, ಬೆಂಗಳೂರಿನಲ್ಲಿ ಎಣ್ಣೆ ಸಿಗಲ್ಲ
ರಾಜ್ಯದಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಪ್ರಮಾಣ, ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ. ವಾರ ವಾರ ಉತ್ತರ ಜಿಲ್ಲೆ ಗಣೇಶ ಚರ್ತುರ್ಥಿಯ ರಜೆ ಪಡೆದಿದ್ದ ಮರುದಿನವೇ ಮಳೆಯಿಂದಾಗಿ ರಜೆ. ಮಳೆಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಶಾಲಾ ಕಾಲೇಜುಗಳು. ಅದರೆ, ಶನಿವಾರ ಭಾರೀ ಸೂಚನೆ ಇರುವ ಉತ್ತರ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ನಾಳೆ (ಆಗಸ್ಟ್ 30) ರಜೆ.
ಉತ್ತರ ಕನ್ನಡದಲ್ಲಿ ಮುಂದುವರಿದ ಮಳೆಯ ಆರ್ಭಟ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಮುಂದುರಿದೆ. ಹೀಗಾಗಿ ಹೊನ್ನಾವರ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ ತಹಶೀಲ್ದಾರ್ ಆದೇಶ. ಮಳೆಯಿಂದಾಗಿ ಈ ವಾರ ದಿನ ಶಾಲಾ- ರಜೆ ರಜೆ. ಆದ್ರೆ, ನಾಳೆ ಮಾತ್ರ ಹೊನ್ನಾವರ ಶಾಲಾ ಕಾಲೇಜುಗಳಿಗೆ ರಜೆ.
ಕರ್ನಾಟಕದ ಮತ್ತಷ್ಟು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 11:06 PM, ಶುಕ್ರ, 29 ಆಗಸ್ಟ್ 25