
1. ಪಿತೃ ಪಕ್ಷದ ವೇಳೆ ಪೂರ್ವಜರ ಆತ್ಮ ಶಾಂತಿಗಾಗಿ ಹವನ ಪೂಜೆ, ಶ್ರಾದ್ಧ (ಎಳ್ಳುನೀರು ಬಿಡುವ ಪ್ರಕ್ರಿಯೆ) ಮಾಡಬೇಕು. ಬ್ರಾಹ್ಮಣರು ಮತ್ತು ನಿರ್ಗತಕರಿಗೆ ಅನ್ನದಾನ ಮಾಡಬೇಕು.
2.ಕುಲದೇವತೆ ಕೋಪಗೊಂಡಿದ್ರೂ ಪಿತೃ ದೋಷ ಕುಟುಂಬದ ಮೇಲಿರುತ್ತದೆ. ಈ ಸಮಯದಲ್ಲಿ ಕುಲದೇವತೆಯನ್ನು ಪೂಜಿಸಬೇಕು .
3.ಮಹಾಮೃತ್ಯುಂಜಯ ಮಂತ್ರ ಪಠಿಸುತ್ತಾ ಹವನ ಮಾಡಿ. ಮನೆಯಲ್ಲಿಯೇ ಮಣ್ಣಿನ ಶಿವಲಿಂಗ ಮಾಡಿ. ಕನಿಷ್ಠ 1.25 ಲಕ್ಷ ಶಿವಲಿಂಗಗಳನ್ನು ಪೂಜಿಸಿ.
4.ಬ್ರಾಹ್ಮಣರಿಸಿ ಸಿಹಿ ತಿನ್ನಿಸಿ ಆಶೀರ್ವಾದ ಪಡೆದುಕೊಳ್ಳಿ. ಕುಲದೇವತೆಗೆ ಪೂಜಿಸಿ ಬಟ್ಟೆ ದಾನ ಮಾಡಿ.