
<p>ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಾಗಿದೆ. ಇರಾಕ್ ಹಾಗೂ ಇರಾನ್ ಸಂಘರ್ಷದಲ್ಲಿ ಸಾಕಷ್ಟು ಜನರು ಒದ್ದಾಡುತ್ತಿದ್ದಾರೆ. ಈಗ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. </p><p> </p><img><p>ಈ ಭೃಗು ಅಂಗಾರಕ ಯುತಿ ಬಹಳ ಅಪಾಯಕಾರಿ. ನೇರ ಹೊಟ್ಟೆಯೊಳಗೇ ಕಿತಾಪತಿ ಮಾಡ್ತದೆ. ಧನುಸ್ಸಿನಲ್ಲಿ ಇದು ಇದ್ದಾಗ ಯುದ್ಧ ತಾರಕಕ್ಕೇರಿತು. ಮತ್ತೆ ಮಕರದಲ್ಲಿ ಸ್ವಲ್ಪ ದಿನದ ನಂತರ ಯುತಿ. ಕೆಲ ದಿನ ಶಾಂತವಾಯ್ತು. ಮತ್ತೆ ಶುರುವಾಯ್ತು ಹತ್ಯಾಕಾಂಡ.</p><img><p>ಇದಾದ ಮೇಲೆ ಕುಂಭ. ಇಲ್ಲಿಯೂ ಆರಂಭದಲ್ಲಿ ಕೆಲ ದಿನ ಶಾಂತವಾಗಿತ್ತು.ಈಗ ಮತ್ತೆ ತಾರಕಕ್ಕೇರಿದೆ.ಪಾಕಿನಲ್ಲಿ ಅಫಘಾನರ ಯುದ್ಧ. ಆದರೆ ಇದೊಂದು ಅಧಿಕಾರ ಯೋಗವೂ ಹೌದು. ಅಧಿಕಾರದಲ್ಲಿ ಮದ ಬಂದರೆ ಗುದ್ಧಾಟವೂ ಆಗುತ್ತದೆ.</p><img><p>ಇನ್ನು ದೇಹದಲ್ಲಿ ಕಿರು ಹೊಟ್ಟೆಯ ಭಾಗದಲ್ಲಿ ತೊಂದರೆ.ಅಲ್ಲಿಯೇ ಗರ್ಭಕೋಶ,ಮೂತ್ರ ಕೋಶ,ಕಿಡ್ನಿ ಇರೋದು.ಅದಕ್ಕೆ ಮಾರಕ. ಯುರಿನ್ ಬ್ಲಾಡರ್,ಕಿಡ್ನಿ ಸ್ಟೋನ್ ಇತ್ಯಾದಿ ತೊಂದರೆ ಬರುತ್ತದೆ.</p><img><p>ಇನ್ನೊಂದು ನಾಲ್ಕೈದು ದಿನ ಕುಂಭದಲ್ಲಿ ಶುಕ್ರ ಕುಜರ ಯುತಿ ಇದೆ. ಅತ್ಯಾ*ಚಾರ, ಮತ ಕಲಹ ನಡೆಯಬಹುದು. ಯಾವುದಕ್ಕೂ ಅವರವರ ತಾಳ್ಮೆ ಸಂಯಮಗಳೇ ಪರಿಹಾರ.</p>
Source link
ಇರಾನ್-ಇಸ್ರೇಲ್ ದಾಳಿ; ಮುಂದಾಗೋ ಭೃಗು ಅಂಗಾರಕ ಯುತಿ ಅಪಾಯ ಬಿಚ್ಚಿಟ್ಟ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ