ಸತ್ಯವನ್ನು ನಮೂದಿಸಿದ ಬಾರಿ ಜೀವನಕ್ಕೆ ಕಹಿಯ ಆಗಲಿದೆ, ಈ ಸತ್ಯಕ್ಕೆ ಬೆಲೆ ಇಲ್ಲ. ನಾವು ಬಾರಿ ನಮ್ಮ ಲಾಭಕ್ಕಾಗಿ ಸುಳ್ಳು ಹೇಳುವುದು ಕೂಡ ಅನಿವಾರ್ಯವಾಗಿದೆ. ಅದರಲ್ಲೂ ಕೆಲಸದ ವಿಚಾರದಲ್ಲಿ ಹೆಚ್ಚು ನಿಷ್ಠೆಯನ್ನು ತೋರಬಾರದು. ಏನೇ ಆದರೂ ಕೊನೆಗೆ ಗೆಲ್ಲುವುದು ಸತ್ಯದಿಂದ ಸುಳ್ಳಲ್ಲ. ಇಲ್ಲೊಬ್ಬರು ಉದ್ಯೋಗಿ ಸತ್ಯ ಹೇಳಿ ಕೆಲಸ ಕಳೆದುಕೊಂಡಿದ್ದಾರೆ. ಕಂಪನಿಯೊಂದರ ಸಂದರ್ಶನದ (ಉದ್ಯೋಗ ಸಂದರ್ಶನ ಪ್ರಾಮಾಣಿಕತೆ) ವೇಳೆ ಮತ್ತೊಂದು ಕಡೆ ಸಂದರ್ಶನ ನನಗೆ ಇದೆ ಎಂದು ಹೇಳಿದ್ದಾರೆ. ಪ್ರಮಾಣಿಕವಾಗಿ ಸಂದರ್ಶಕರ ಮುಂದೆ ಸತ್ಯವನ್ನು ಹೇಳಿದರು. ಆದರೆ ಈ ಸತ್ಯವೇ ಅವರ ಕೆಲಸಕ್ಕೆ ಮುಳುವಾಗಿದೆ. ಈ ಬಗ್ಗೆ ರೆಡ್ಡಿ ಹಂಚಿಕೊಂಡಿದ್ದಾರೆ.
“ಸಂದರ್ಶನ ನಡೆಯುತ್ತಿದ್ದರೆ ಎಚ್ಆರ್, ನೀವು ಬೇರೆ ಯಾವುದಾದರೂ ಕಂಪನಿಗೆ ಸಂದರ್ಶನ ನೀಡಿದ್ದೀರಾ? ಎಂದು ಕೇಳಿದ್ದಾರೆ. ಅದಕ್ಕೆ ಎಸ್ಎಸ್ಆರ್ ನಾನು ಬೇರೆ ಕಂಪನಿಗೆ ಸಂದರ್ಶನ ನೀಡಿದ್ದೇನೆ ಎಂದು ಹೇಳಿದ ತಕ್ಷಣ ಸಂದರ್ಶನವನ್ನು ಮಧ್ಯದಲ್ಲೇ ನಿಲ್ಲಿಸಿದೆ.
ಇದನ್ನೂ ಓದಿ: ನಾನು ಬದುಕಿಲ್ಲ, ಆದ್ರೂ ಬೆಳಿತೀನಿ ನಾನ್ಯಾರು; ಈ ಒಗಟಿನ ಉತ್ತರ ಹೇಳಿದ್ರೆ ನೀವು ಜಾಣರು
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು:
ಈ ಪೋಸ್ಟ್ ನೋಡಿ ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕಂಪನಿಯು ಪ್ರಾಮಾಣಿಕತೆಗೆ ಬೆಲೆ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವು ಇದು ಒಂದು ಕಂಪನಿಯ ನಿಯಮ ಇರಬೇಕು, ಕಂಪನಿ ಪ್ರಮಾಣಿಕರಾಗಿ ಎಂಬ ಉದ್ದೇಶದಿಂದ ಮಾಡಲ್ಪಟ್ಟಿದೆ ಎಂದು ಹೇಳಿದ್ದಾರೆ.ಕಂಪನಿಯೂ ಕಡಿಮೆ ಸಂಬಳದ ಉದ್ಯೋಗವನ್ನು ಹುಡುಕುತ್ತಿದೆ, ನಿಮಗೆ ಈ ರೀತಿ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ