ಕಲಬುರಗಿ, ಆಗಸ್ಟ್ 30: ಅನ್ಯಜಾತಿ ಲವ್ ಮಾಡಿದ್ದಕ್ಕೆ ತಂದೆ (ತಂದೆ) ತನ್ನ ಸ್ವಂತ 18 ವರ್ಷದ (ಮಗಳು) ಸುಟ್ಟು ಸುಟ್ಟು ಹಾಕಿರುವಂತಹ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ. ಮೂಲಕ ಮೂಲಕ ರಾಜ್ಯದಲ್ಲಿ ಹಲವು ತಣ್ಣಗಿದ್ದ ಮರ್ಯಾದೆ ಹತ್ಯೆ ಮತ್ತೆ ಸದ್ದು. ಕವಿತಾ ಮಗಳು. ಫರಹತಬಾದ್ ಫರಹತಬಾದ್ ಠಾಣೆ ತಂದೆ ಶಂಕರ್ ಕೊಳ್ಳುರು. ಸಾಥ್ ಸಾಥ್ ನೀಡಿದ್ದ ಮತ್ತು ದತ್ತಪ್ಪ ಬಂಧನಕ್ಕೆ ಬಲೆ.
ಲಿಂಗಾಯತ ಸಮಾಜದ ಯುವತಿ ಗ್ರಾಮದ ಕುರುಬ ಯುವಕ ಮಾಳಪ್ಪ ಪೂಜಾರಿಯನ್ನು. ನಗರಕ್ಕೆ ನಗರಕ್ಕೆ ಪಿಯುಸಿ ಬರುತ್ತಿದ್ದ ವೇಳೆ ಪ್ರೀತಿ. ಮೂರ್ನಾಲ್ಕು ತಿಂಗಳ ಹಿಂದೆ ಪ್ರೀತಿ ವಿಷಯ ತಿಳಿದಿದ್ದು, ಕಾಲೇಜು.
ಇದನ್ನೂ: 50 ರೂ. ಖರ್ಚು ಮದ್ವೆ: ಮೂರೇ ವರ್ಷದಲ್ಲಿ ಮಹಿಳಾ ಟೆಕ್ಕಿ ದುರಂತ ಸಾವು
ಇದನ್ನೂ
ಈ ಮಧ್ಯೆ ಮಾಳಪನನ್ನು ಮದುವೆ. ಮದುವೆ ಮಾಡದಿದ್ದರೆ ಹೋಗುತ್ತೇನೆ ಎಂದು. ಮನೆಯವರು ಅನ್ಯ ಜಾತಿಯ ಮದುವೆ ಆಗುವುದನ್ನು ನಿರಾಕರಿಸಿದ್ದು,. ಕವಿತಾ ಕವಿತಾ ಪಟ್ಟು ಮದುವೆ ಆಗುತ್ತೇನೆಂದು ಹಠ.
ವಿಷ ಕಥೆ ಕಟ್ಟಿದ್ದ ತಂದೆ
. ಬೆಳಗ್ಗೆ 9 ಗಂಟೆ ಸುಮಾರಿಗೆ ಹೊರವಲಯದ ಸಂಬಂಧಿಕರ ಜಮೀನಿನಲ್ಲಿ ದೇಹವನ್ನು ಸುಟ್ಟು.
ಹೆತ್ತ ಮಗಳನ್ನು ಕೊಂದು ಆತ್ಮಹತ್ಯೆ ಬಿಂಬಿಸಿದ್ದರು. ಪೊಲೀಸರ ಪೊಲೀಸರ ತನೀಖೆಯ ಈ ಘನಘೋರ ಕೃತ್ಯ. ಇಂತಹದೊಂದು ಘೋರ ಕೃತ್ಯಕ್ಕೆ ಜಿಲ್ಲೆ ಬೆಚ್ಚಿ, ಊರಿಗೆ ಊರೇ ಬೂದಿ. ಇಡೀ ಇಡೀ ಗ್ರಾಮದಲ್ಲಿ ಕೂಡ ಮಾತನಾಡದಂತಹ ಪರಿಸ್ಥಿತಿ.
ಇದನ್ನೂ: ರಾಗಿ ಮುದ್ದೆಯಲ್ಲಿ ನಿದ್ರೆ ಹಾಕಿ ಅತ್ತೆಯನ್ನ ಕೊಲೆ ಮಾಡಿದ ಸೊಸೆ
ಫರಹತಾಬಾದ್ ಫರಹತಾಬಾದ್ ಪೊಲೀಸ್ ಸ್ವಯಂ ಪ್ರೇರಿತ ದೂರು. ಸ್ಥಳಕ್ಕೆ ನಗರ ಪೊಲೀಸ್ ಡಾ. ಎಸ್., ಪಿಐ ಮಂಜುನಾಥ ಇಕ್ಕಳಕಿ ಸೇರಿದಂತೆ ಇತರರು ನೀಡಿ. ಇಷ್ಟು ಇಷ್ಟು ರಾಜ್ಯದಲ್ಲಿ ತಣ್ಣಗಾಗಿದ್ದ ಹತ್ಯೆ ಎಂಬ ಕೃತ ಮತ್ತೆ ಮುನ್ನಲೆಗೆ ಬಂದಿದ್ದು ನಿಜಕ್ಕೂ ದುರಂತವೇ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 7:38, ಶನಿ, 30 ಆಗಸ್ಟ್ 25