Skip to content
March 20, 2026
  • ನಿಗೂಢ ಸೌರಮಂಡಲ: ವಜ್ರದ ಮಳೆಯಿಂದ ಹಿಡಿದು ನೀರಿನಲ್ಲಿ ತೇಲುವ ಗ್ರಹದವರೆಗೆ 10 ಅಚ್ಚರಿಯ ಸಂಗತಿಗಳು!
  • IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ
  • ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ
  • ಬರೀ 10 ಗ್ರಾಂ ಬೆಳ್ಳಿಯಲ್ಲಿ ಸಿಗುತ್ತೆ ಸಖತ್ ಟ್ರೆಂಡಿ ಮಾಂಗಲ್ಯ.. ಈ 6 ಡಿಸೈನ್ಸ್ ನೋಡಿ | Trendy Silver Mangalsutra Designs Under 10 Grams For A Chic Modern Look

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ನಿಗೂಢ ಸೌರಮಂಡಲ: ವಜ್ರದ ಮಳೆಯಿಂದ ಹಿಡಿದು ನೀರಿನಲ್ಲಿ ತೇಲುವ ಗ್ರಹದವರೆಗೆ 10 ಅಚ್ಚರಿಯ ಸಂಗತಿಗಳು!

    ನಿಗೂಢ ಸೌರಮಂಡಲ: ವಜ್ರದ ಮಳೆಯಿಂದ ಹಿಡಿದು ನೀರಿನಲ್ಲಿ ತೇಲುವ ಗ್ರಹದವರೆಗೆ 10 ಅಚ್ಚರಿಯ ಸಂಗತಿಗಳು!

    2 minutes ago
  • IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

    IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

    5 minutes ago
  • IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

    ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ

    16 minutes ago
  • ಬರೀ 10 ಗ್ರಾಂ ಬೆಳ್ಳಿಯಲ್ಲಿ ಸಿಗುತ್ತೆ ಸಖತ್ ಟ್ರೆಂಡಿ ಮಾಂಗಲ್ಯ.. ಈ 6 ಡಿಸೈನ್ಸ್ ನೋಡಿ | Trendy Silver Mangalsutra Designs Under 10 Grams For A Chic Modern Look

    ಬರೀ 10 ಗ್ರಾಂ ಬೆಳ್ಳಿಯಲ್ಲಿ ಸಿಗುತ್ತೆ ಸಖತ್ ಟ್ರೆಂಡಿ ಮಾಂಗಲ್ಯ.. ಈ 6 ಡಿಸೈನ್ಸ್ ನೋಡಿ | Trendy Silver Mangalsutra Designs Under 10 Grams For A Chic Modern Look

    27 minutes ago
  • IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

    ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾಲ

    39 minutes ago
  • ಐಶ್ವರ್ಯ ರೈಗೆ ‘ಕ್ಷಮಿಸಿ’ ಎಂದ ಸ್ನೇಹಾ ಉಳ್ಳಾಲ್‌, ಐಶ್‌ ಪ್ರತಿಕ್ರಿಯೆ ಹೇಗಿತ್ತು? | When Sneha Ullal Asked Sorry To Aishwarya Rai Bachchan Bni

    ಐಶ್ವರ್ಯ ರೈಗೆ ‘ಕ್ಷಮಿಸಿ’ ಎಂದ ಸ್ನೇಹಾ ಉಳ್ಳಾಲ್‌, ಐಶ್‌ ಪ್ರತಿಕ್ರಿಯೆ ಹೇಗಿತ್ತು? | When Sneha Ullal Asked Sorry To Aishwarya Rai Bachchan Bni

    42 minutes ago
  • Home
  • ಈಗ ಕನ್ನಡ
  • ಅದ್ದೂರಿ ಅರಮನೆಗೆ ಸ್ಟಾರ್ ನಟನ ಆಗಮನ? ಮೊದಲ ದಿನವೇ ಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸಿದ ಬಿಗ್‌ಬಾಸ್ | Kantara Chapter 1 Hero Rishab Shetty Will Be A Guest On Bigg Boss Kannada 12 Mrq
  • ಈಗ ಕನ್ನಡ

ಅದ್ದೂರಿ ಅರಮನೆಗೆ ಸ್ಟಾರ್ ನಟನ ಆಗಮನ? ಮೊದಲ ದಿನವೇ ಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸಿದ ಬಿಗ್‌ಬಾಸ್ | Kantara Chapter 1 Hero Rishab Shetty Will Be A Guest On Bigg Boss Kannada 12 Mrq

anil6 months ago01 mins
ಅದ್ದೂರಿ ಅರಮನೆಗೆ ಸ್ಟಾರ್ ನಟನ ಆಗಮನ? ಮೊದಲ ದಿನವೇ ಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸಿದ ಬಿಗ್‌ಬಾಸ್ | Kantara Chapter 1 Hero Rishab Shetty Will Be A Guest On Bigg Boss Kannada 12 Mrq


Bigg Boss Kannada 12:  ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ಸ್ಟಾರ್ ನಟ  ಮೊದಲ ಅತಿಥಿಯಾಗಿ ಆಗಮಿಸುವ ನಿರೀಕ್ಷೆಯಿದೆ. ಇದರ ನಡುವೆ ಸ್ಪರ್ಧಿಗಳಿಗೆ ಬಿಗ್‌ಬಾಸ್ ದೊಡ್ಡ ಶಾಕ್ ನೀಡಿದ್ದಾರೆ.

2 Min read

Published : Sep 29 2025, 08:51 AM IST

15

ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12

Image Credit : Colors Kannada

ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಅತ್ಯಂತ ಅದ್ಧೂರಿ ಮತ್ತು ಸಡಗರದಿಂದ ಆರಂಭವಾಗಿದೆ. 12ನೇ ಬಾರಿಯೂ ಚಂದನವನ ಮಾಣಿಕ್ಯ ಸುದೀಪ್ ಅವರೇ ನಿರೂಪಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈಗ ಬಿಗ್‌ಬಾಸ್ ಮನೆಯೊಳಗೆ ಅತಿಥಿಯಾಗಿ ಸ್ಟಾರ್ ನಟರೊಬ್ಬರು ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

25

ಮೊದಲ ಅತಿಥಿ ಯಾರು?

Image Credit : Colors FB

ಮೊದಲ ಅತಿಥಿ ಯಾರು?

ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕಲಾವಿದರು ಮತ್ತು ಚಿತ್ರತಂಡ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಬರುತ್ತಾರೆ. ಸ್ಪರ್ಧಿಗಳೊಂದಿಗೆ ಕ್ವಾಲಿಟಿ ಸಮಯ ಕಳೆದು, ಬಿಗ್‌ಬಾಸ್ ಸೂಚನೆಯಂತೆಯೇ ಕೆಲವು ಚಟುವಟಿಕೆಯನ್ನು ನಡೆಸಿಯೂ ಕೊಡುತ್ತಾರೆ. ಈ ಬಾರಿ ಮೊದಲ ಅತಿಥಿ ಯಾರಾಗಿರಬಹುದು ಎಂಬುದರ ಬಗ್ಗೆ ಒಂದಿಷ್ಟು ಹೆಸರು ಮುನ್ನಲೆಗೆ ಬಂದಿವೆ.

35

ಕಾಂತಾರ ಚಾಪ್ಟರ್ 1

Image Credit : Kantara Chapter 1

ಕಾಂತಾರ ಚಾಪ್ಟರ್ 1

ಇದೇ ಅಕ್ಟೋಬರ್ 2 ರಂದು ಕನ್ನಡದ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗುತ್ತಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ನೋಡಲು ಇಡೀ ವಿಶ್ವದ ಸಿನಿಲೋಕ ಕಾಯುತ್ತಿದೆ. ಸಿನಿಮಾ ಪ್ರಚಾರದ ಹಿನ್ನೆಲೆ ರಿಷಬ್ ಶೆಟ್ಟಿ ಬಿಗ್‌ಬಾಸ್‌ಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಕಲರ್ಸ್ ಕನ್ನಡ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ರಿಷಬ್ ಶೆಟ್ಟಿ ಒಬ್ಬರೇ ಬರ್ತಾರಾ ಅಥವಾ ಚಿತ್ರತಂಡದ ಪ್ರಮುಖರು ಬರ್ತಾರೆಯೇ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಆಮೀರ್ – ಶಾರೂಖ್ ಜೋಡಿ ಎಂಟ್ರಿ: ಇದು ನಮ್ಮ ಭಾಗ್ಯ ಎಂದ ಸುದೀಪ್

45

ಮೊದಲ ದಿನವೇ ಸ್ಪರ್ಧಿಗಳಲ್ಲಿ ನಡುಕ

Image Credit : Colors FB

ಮೊದಲ ದಿನವೇ ಸ್ಪರ್ಧಿಗಳಲ್ಲಿ ನಡುಕ

ಬಿಗ್‌ಬಾಸ್ ಮನೆಯೊಳಗೆ ಬಂದಿರುವ ಎಲ್ಲಾ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡೋಷ್ಟರಲ್ಲಿ ಎಲಿಮಿನೇಷನ್ ಭಯ ಶುರುವಾಗಿದೆ. ಸ್ಪರ್ಧಿಗಳನ್ನು ಸ್ವಾಗತಿಸುವ ಬದಲು, ಮನೆಯಿಂದ ಯಾರು ಹೋಗಬೇಕು ಅಂತ ತಿಳಿಸಿ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ಬಗ್ಗೆ ಸ್ಪರ್ಧಿಗಳಲ್ಲಿ ಆಳವಾದ ಚರ್ಚೆಗಳು ನಡೆದಿದೆ.

ಇದನ್ನೂ ಓದಿ: ರಕ್ಷಿತಾ ಮಾತು ಕೇಳಿ ಮೀನಿಗೆ ಮಸಾಲೆ ಹಾಕೋದರಲ್ಲಿ ಕಳೆದು ಹೋದ ಸುದೀಪ್

55

ಜಾನ್ವಿ ಮತ್ತು ಅಶ್ವಿನಿ ಗೌಡ ಮಾತಿಗೆ ವೀಕ್ಷಕರ ಬೇಸರ

Image Credit : Colors Kannada FB

ಜಾನ್ವಿ ಮತ್ತು ಅಶ್ವಿನಿ ಗೌಡ ಮಾತಿಗೆ ವೀಕ್ಷಕರ ಬೇಸರ

 

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: Hubballi caste survey 2025: ಜಾತಿ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ, ಹುಬ್ಬಳ್ಳಿ ಪಾಲಿಕೆ ಇಬ್ಬರು ಸಿಬ್ಬಂದಿ ಸಸ್ಪೆಂಡ್! | Social And Economic Survey Negligence Hubballi Municipal Staff Suspension
Next: ಸಾವಿರ ರೂಪಾಯಿಗೆ ನಿರ್ಮಾಪಕಿಗೆ 10 ಬಾರಿ ಕಿಸ್ ಮಾಡಿದ್ದ ಸೈಫ್ ಅಲಿ ಖಾನ್

Leave a Reply Cancel reply

Your email address will not be published. Required fields are marked *

Related News

ನಿಗೂಢ ಸೌರಮಂಡಲ: ವಜ್ರದ ಮಳೆಯಿಂದ ಹಿಡಿದು ನೀರಿನಲ್ಲಿ ತೇಲುವ ಗ್ರಹದವರೆಗೆ 10 ಅಚ್ಚರಿಯ ಸಂಗತಿಗಳು!

ನಿಗೂಢ ಸೌರಮಂಡಲ: ವಜ್ರದ ಮಳೆಯಿಂದ ಹಿಡಿದು ನೀರಿನಲ್ಲಿ ತೇಲುವ ಗ್ರಹದವರೆಗೆ 10 ಅಚ್ಚರಿಯ ಸಂಗತಿಗಳು!

anil2 minutes ago 0
IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

anil5 minutes ago 0
IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ

anil16 minutes ago 0
ಬರೀ 10 ಗ್ರಾಂ ಬೆಳ್ಳಿಯಲ್ಲಿ ಸಿಗುತ್ತೆ ಸಖತ್ ಟ್ರೆಂಡಿ ಮಾಂಗಲ್ಯ.. ಈ 6 ಡಿಸೈನ್ಸ್ ನೋಡಿ | Trendy Silver Mangalsutra Designs Under 10 Grams For A Chic Modern Look

ಬರೀ 10 ಗ್ರಾಂ ಬೆಳ್ಳಿಯಲ್ಲಿ ಸಿಗುತ್ತೆ ಸಖತ್ ಟ್ರೆಂಡಿ ಮಾಂಗಲ್ಯ.. ಈ 6 ಡಿಸೈನ್ಸ್ ನೋಡಿ | Trendy Silver Mangalsutra Designs Under 10 Grams For A Chic Modern Look

anil27 minutes ago 0
all rights reserved kannadaprajavani.in@2025 Powered By BlazeThemes.