ಅಕ್ರಮ ಗಳಿಕೆ ಪ್ರಕರಣ; ಕಾಂಗ್ರೆಸ್ ರಾಜೇಗೌಡಗೆ ಲೋಕಾಯುಕ್ತ ಶಾಕ್
ಚಿಕ್ಕಮಗಳೂರು, ಸೆಪ್ಟೆಂಬರ್ 30: ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಕಾಂಗ್ರೆಸ್ ಕಾಂಗ್ರೆಸ್ ಶಾಸಕ. ರಾಜೇಗೌಡ (ಟಿಡಿ ರಾಜೆಗೌಡಾ) ನಿವಾಸ ಹಾಗೂ ಮೇಲೆ ಲೋಕಾಯುಕ್ತ ಅಧಿಕಾರಿಗಳು (ಲೋಕಾಯ್ಕ್ತಾ ರೈಡ್) ಮಂಗಳವಾರ ನಡೆಸಿದ್ದಾರೆ. ಹಾಸನ ಲೋಕಾಯುಕ್ತ ಎಸ್ಪಿ ಅವರ ನೇತೃತ್ವದಲ್ಲಿ ತಂಡವು ತಂಡವು ಬೆಂಗಳೂರಿನ, (ಚಿಕಮಗಲೂರು) ಬಸಾಪುರ ಹಾಗೂ ಹಲಸೂರು ನಿವಾಸ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ.
ಅಕ್ರಮ ಆಸ್ತಿ ಗಳಿಕೆ ಸಂಬಂಧ ಶಾಸಕ ಟಿ.ಡಿ. ರಾಜೇಗೌಡ, ಪತ್ನಿ ಪುಷ್ಪಾ ವಿದೇಶದಲ್ಲಿರುವ ಪುತ್ರನ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ, ಮೂವರ ವಿಚಾರಣೆ, ತನಿಖೆ ಪ್ರಕ್ರಿಯೆ.
ವಾಹನಗಳಲ್ಲಿ ವಾಹನಗಳಲ್ಲಿ ಬಂದ ಅಧಿಕಾರಿಗಳು ಮನೆ, ಕಚೇರಿ ಹಾಗೂ ತೋಟದಲ್ಲಿ ಶೋಧ ನಡೆಸಿ ದಾಖಲೆಗಳನ್ನು. ಪರಿಶೀಲನೆ, ಪ್ರಕರಣದ ಕುರಿತು ಹೆಚ್ಚಿನ ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ.
ಏನಿದು ರಾಜೇಗೌಡ ವಿರುದ್ಧದ ಆಸ್ತಿ ಗಳಿಕೆ?
ಬಾಳೆಹೊನ್ನೂರು ಸಮೀಪ ಹಲಸೂರಲ್ಲಿ ರಾಜೇಗೌಡ ರಾಜೇಗೌಡ 266 ಎಕರೆ ತೋಟ. ಉದ್ಯಮಿ, ದಿವಂಗತ ಸಿದ್ಧಾರ್ಥ್ಗೆ ತೋಟ. ಈ ವಹಿವಾಟಿನ ಸಂಬಂಧ ಆಸ್ತಿ ಗಳಿಕೆ ಆರೋಪ, ದೂರು. ಸ್ಥಳೀಯ ಬಿಜೆಪಿ ಮುಖಂಡ ಎಂಬವರು ನೀಡಿದ್ದರು.
ಶಾಸಕರು ಚುನಾವಣೆ ವೇಳೆ ಸಂಬಂಧಿಸಿ ಸಲ್ಲಿಸಿರುವ ಭೂಮಿ ಖರೀದಿ ವಹಿವಾಟಿಗೂ. ವಾರ್ಷಿಕ ವಾರ್ಷಿಕ 38 ಲಕ್ಷ ರೂಪಾಯಿ ಅಫಿಡವಿಟ್ನಲ್ಲಿ ತಿಳಿಸಿದ್ದು, ಇದು ನಿಜವಾದರೆ ನೂರಾರು ಕೋಟಿ. ಭೂಮಿ ಭೂಮಿ ಖರೀದಿ ಸಾಧ್ಯ ಎಂದು ದಿನೇಶ್.
ಓದಿ ಓದಿ: ಹೊರನಾಡು, ಶೃಂಗೇರಿ ಕರ್ನಾಟಕದ ಪ್ರಸಿದ್ಧ ದೇಗುಲಗಳ ನಕಲಿ ವೆಬ್ಸೈಟ್ ತೆರೆದು ವಂಚನೆ: ತೆಲಂಗಾಣದ ಇಬ್ಬರ ಬಂಧನ
ಬಾಳುವ ಬಾಳುವ ಕಡಿಮೆ ಬೆಲೆಗೆ ಖರೀದಿಸಿದ ಆರೋಪ ಸಂಬಂಧ ರಾಜೇಗೌಡ ವಿರುದ್ಧ ದಾಖಲಿಸುವಂತೆ ಬೆಂಗಳೂರಿನ ನ್ಯಾಯಾಲಯ ಎರಡು ವಾರಗಳ ಹಿಂದೆ ಆದೇಶ ಆದೇಶ. ಅದರಂತೆ, ಎಫ್ಐಆರ್.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ