ಸಿದ್ದರಾಮಯ್ಯ ಹಾಗೂ ಡಿಕೆ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರೋ ಸಂಘರ್ಷ ಗುಟ್ಟಾಗಿಯೇನು ಉಳಿದಿಲ್ಲ.. ಸೈಲೆಂಟ್ ಆಗಿಯೇ ಇರೋ ಈ ಸಂಘರ್ಷ ಆಗಾಗ ಜ್ವಾಲಾಮುಖಿಯಂತೆ ಸ್ಫೋಟಿಸುತ್ತೆ.. ಈಗಲೂ ಅದು ಬಲಪ್ರದರ್ಶನದ ರೂಪದಲ್ಲಿ ಸ್ಫೋಟಿಸಿದೆ.. ಹಾಗಿದ್ರೇ ಈ ಹೊತ್ತಲ್ಲೇ ಸಿದ್ದು ಹಾಗೂ ಡಿಕೆ, ರಾಹುಲ್ ಗಾಂಧಿಯೆದುರು ತಮ್ಮ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು ಯಾಕೆ ಗೊತ್ತಾ..?