ಬೆಂಗಳೂರು, ಸೆಪ್ಟೆಂಬರ್ 20: ಕಳೆದ ದಿನಗಳಿಂದ ಭಾರೀ ಮಳೆ (ಮಳೆ) . ಕೆಲವು ಜಿಲ್ಲೆಗಳಲ್ಲಿ ಸುರಿದ ಮಳೆಗೆ ಉಕ್ಕಿಹರಿಯುತ್ತಿವೆ. ಜಮೀನುಗಳಿಗೂ ನೀರು ಅಪಾರ ಬೆಳೆ. ಮಧ್ಯೆ ಕರ್ನಾಟಕದಲ್ಲಿ (ಕರ್ನಾಟಕ) ಇನ್ನೂ. 22 ರವರೆಗೆ ಮಳೆ ಎಂದು ಹವಾಮಾನ ಇಲಾಖೆ. ಸೇರಿದಂತೆ ಸೇರಿದಂತೆ ಹಲವು ಯೆಲ್ಲೋ ಅಲರ್ಟ್ ಘೋಷಣೆ.
ಯಾವೆಲ್ಲಾ ಯೆಲ್ಲೋ ಅಲರ್ಟ್
ಬೆಂಗಳೂರು, ಬೆಂಗಳೂರು, ಚಿತ್ರದುರ್ಗ, ಕೊಡಗು, ಹಾಸನ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ. ಜೊತೆಗೆ ಕರಾವಳಿ ಜಿಲ್ಲೆಗಳು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಭಾಗದಲ್ಲಿ ಹೆಚ್ಚು.
ಇದನ್ನೂ: ಕರ್ನಾಟಕ ಹವಾಮಾನ: ಈ ವಾರಾಂತ್ಯ ಧಾರಾಕಾರ ಮಳೆ, 9 ಜಿಲ್ಲೆಗಳಿಗೆ ಯೆಲ್ಲೋ
ಬೆೇಂಗಳೂರು ಮತುೆಸುತೆಮುತೆಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹತ ಸಾಧಾರಣ ಸಾಧ್ಯತೆ. ಗರಿಷ್ಟ ಮತ್ತು ಕನಿಷ್ಟ ಕ್ರಮವಾಗಿ 27 ° C ಮತುೆ 20 ° C ಸಾಧ್ಯತೆ ಇದೆ.
ನಿನ್ನೆ ರಾಜ್ಯದಲ್ಲಿ, ಬೆಂಗಳೂರು, ರಾಮನಗರ, ಬೆಂಗಳೂರು, ಕೋಲಾರ, ಗದಗ, ದಕ್ಷಿಣ ಕನ್ನಡ ಉಡುಪಿ ಸೇರಿದಂತೆ 18 ವ್ಯಾಪಕ ಮಳೆ. ವಿಜಯಪುರ, ಕೊಪ್ಪಳ ಮತ್ತು ತುಮಕೂರಿನಲ್ಲಿ ಮಳೆ.
19 ನೇ ಸೆಪ್ಟೆಂಬರ್ 2025 ರ ಬೆಳಗ್ಗೆ 8.30 ರಂತೆ ರಾಜ್ಯ ದಲ್ಲಿ ದಾಖಲಾದ ಮಳೆ. #KSNDMCAn ಕರ್ನಾಟಕವರ್ಥೆ pic.twitter.com/dq14zulmki
– ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (@ಕರ್ನಾಟಕಾಸ್ಎನ್ಡಿಎಂಸಿ) ಸೆಪ್ಟೆಂಬರ್ 19, 2025
ಯಾದಗಿರಿ, ಬೆಳಗಾವಿ, ಬೆಳಗಾವಿ, ಚಿಕ್ಕಮಗಳೂರು, ಚಾಮರಾಜನಗರ, ಉತ್ತರ, ಕೊಡಗು ಮತ್ತು ಮಂಡ್ಯದಲ್ಲಿ ಸಾಧಾರಣ ಮಳೆ. ಬೀದರ್, ಬಾಗಲಕೋಟೆ, ಬಳ್ಳಾರಿ, ಧಾರವಾಡ, ವಿಜಯನಗರ, ಶಿವಮೊಗ್ಗ, ಮೈಸೂರು, ಮತ್ತು ದಾವಣಗೆರೆಯ ಕೆಲವೆಡೆ ಮಳೆ. ಒಟ್ಟಾರೆ ರಾಜ್ಯದಲ್ಲಿ ಚದುರಿದಂತೆ ಮಳೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.