ಕೊಪ್ಪಳ, ಸೆಪ್ಟೆಂಬರ್ 14: ಜಿಲ್ಲೆಯ ಗಂಗಾವತಿಯ ಕನಕಗಿರಿ ಸರ್ಕಾರಿ ಎಪಿಎಂಸಿ ಗೋದಾಮಿನಿಂದ ಅನ್ನಭಾಗ್ಯ (ಅನ್ನಾ ಭಾಗ್ಯ) ಯೋಜನೆಯ ವಿದೇಶಕ್ಕೆ ರಫ್ತು (ಅಕ್ಕಿ ಕಳ್ಳಸಾಗಣೆ) ಮಾಡುತ್ತಿರುವುದು ಬೆಳಕಿಗೆ. ಲಾಲ್ ಎನ್ನುವ ಬ್ರಾಂಡ್ ಪ್ಯಾಕೆಟ್ಗೆ ಅನ್ನಭಾಗ್ಯ ತುಂಬಿಸಿ ವಿದೇಶಕ್ಕೆ ರಫ್ತು. ಈ ಕುರಿತಾಗಿ ದೂರು ಹದಿನೈದು ಕಳೆದಿದೆ. ಇದುವರೆಗೂ ಪತ್ತೆಯಿಲ್ಲ. ಪ್ರಭಾವಿಗಳ ಪ್ರಭಾವಿಗಳ ಒತ್ತಡಕ್ಕೆ ಮಣಿದರಾ ಎಂಬ ಅನುಮಾನಗಳು.
ಅಕ್ಕಿ ಅಕ್ಕಿ ವಿದೇಶಕ್ಕೆ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ. ಗೋದಾಮಿನ ಗೋದಾಮಿನ ಕಿರಿಯ ಸೋಮಶೇಖರ್ ರನ್ನ ಅಮಾನತ್ತು. ಆಹಾರ ಇಲಾಖೆ ಸೋಮಶೇಖರ್ರನ್ನು ವರ್ಗಾವಣೆ. ರೈಸ್ ಮಿಲ್ ಮಾಲಿಕ ಸಿಂಗನಾಳ ಗೋದಾಮಿನ ಹೊರಗುತ್ತಿಗೆ ನೌಕರ ಮಹಮದ್ ಜುಬೇರ್ ನಾಪತ್ತೆ.
ಇದನ್ನೂ: ಅನ್ನಭಾಗ್ಯ ಅಕ್ಕಿ ದುಬೈಗೆ ಕಳ್ಳ ಸಾಗಾಟ? ‘ಟಿವಿ 9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ
ಕಿರಿಯ ಕಿರಿಯ ಸಹಾಯಕ ಹಾಗೂ ರೈಸ್ ಮಿಲ್, ಲಾರಿ ಮಾಲೀಕ, ಲಾರಿ ಚಾಲಕನ ಮೇಲೆ ಮಾತ್ರ. ತೀವೃತೆ ತೀವೃತೆ ರೈಸ್ ಮಿಲ್ ಹೆಸರು ಸೇರಿಸಿ ಗಂಗಾವತಿ ನಗರ ಠಾಣೆಗೆ ಶಿರೇಸ್ತೇದಾರ ಸುಹಾಸ್ ಮತ್ತೆ ದೂರು. ದೂರು ದಾಖಲಾಗಿ ಹದಿನೈದು ಕಳೆದರೂ ಬಂಧನವಾಗಿಲ್ಲ.
ಜಿಲ್ಲಾಧಿಕಾರಿ ಇಟ್ನಾಳ್ ಹೇಳಿದ್ದಿಷ್ಟು
ಕುರಿತಾಗಿ ಕುರಿತಾಗಿ ಜಿಲ್ಲಾಧಿಕಾರಿ ಇಟ್ನಾಳ್ ಪ್ರತಿಕ್ರಿಯಿಸಿದ್ದು, ಇಸಿ ಆ್ಯಕ್ಟ್ ಅಡಿ 330 ಟನ್ ಅನ್ನಭಾಗ್ಯ ಅಕ್ಕಿ. ಗೋದಾಮು ಅಮಾನತು. ಆಹಾರ ಇಲಾಖೆಯ ವರ್ಗಾವಣೆ. ರೈಸ್ ಮಾಲೀಕರು, ಹೊರಗುತ್ತಿಗೆ ನೌಕರರ ವಿರುದ್ಧ ಕೇಸ್.
ಇದನ್ನೂ: ಅನ್ನಭಾಗ್ಯ ಅಕ್ಕಿ ಲಾರಿಗಳ ಮುಷ್ಕರ ವಾಪಸ್: ಬಾಕಿ ಹಣ ಬಿಡುಗಡೆ ಬೆನ್ನಲ್ಲೇ ಕ್ರಮ ಕ್ರಮ
ನಾಪತ್ತೆಯಾಗಿರುವ ಮತ್ತಿಬ್ಬರಿಗಾಗಿ ಪೊಲೀಸರಿಂದ ನಡೆದಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡಲು. ಅಮಾನತುಗೊಂಡ ಸೋಮಶೇಖರ್ ಇಲಾಖೆ ತನಿಖೆ. ಪಾತ್ರ ಪಾತ್ರ ಕಂಡು ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಅವರು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.