ಕೊಪ್ಪಳ ದೇವಾಲಯದಲ್ಲಿ ಜನಸ್ತೋಮ
ಕೊಪ್ಪಳ, ಅಕ್ಟೋಬರ್ 8: ಹಲವಾರು ಕಾಲ್ತುಳಿತಗಳ (ಸ್ಟ್ಯಾಂಪೀಡ್) ಪ್ರಕರಣಗಳು. ಹೀಗಿದ್ದಾಗ, ಅಧಿಕಾರಿ ವರ್ಗವಾಗಲಿ ಇಂದಿಗೂ ಸೇರುವ ಜಾಗಗಳ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಲೇ. ಇದೀಗ ಕೊಪ್ಪಳದ ಹುಲಿಗಿ ಹುಲಿಗೆಮ್ಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದುಬಂದಿದ್ದು, ಕಾಲ್ತುಳಿತಂದಹ ಸ್ಥಿತಿ. ಈ ಸಂದರ್ಭದಲ್ಲಿ ಮಹಿಳೆಯರು ಮಕ್ಕಳೂ ಹಲವು ಭಕ್ತರು ಜನಜಂಗುಳಿಯಲ್ಲಿ ಸಿಲುಕಿ ಉಸಿರಾಟ ತೊಂದರೆಯಿಂದ.
ದೇವಿ ಬಂದ ಜನಸಂದಣಿಯಲ್ಲಿ ನೂಕುನುಗ್ಗಲು
ಹುಣ್ಣಿಮೆ ಹುಣ್ಣಿಮೆ ಕಲ್ಯಾಣ ಹಾಗೂ ಕೊಪ್ಪಳದ ಆರಾಧ್ಯದೇವಿ ರಾಜ್ಯದಲ್ಲಿ ಶಕ್ತಿ ದೇವತೆಗಳಲ್ಲಿ ತಾಲೂಕಿನ ಹುಲಿಗಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತ ಸಾಗರ ಸಾಗರ. ದರ್ಶನಕ್ಕೆ ಬಂದ ಭಕ್ತರಿಂದ ನೂಕುನುಗ್ಗಲು, ಕಾಲ್ತುಳಿತಂದಹ ಸ್ಥಿತಿ. ದರ್ಶನಕ್ಕೆ ದರ್ಶನಕ್ಕೆ ಮಂಗಳವಾರ ನಾಲ್ಕು ಹೆಚ್ಚು ಭಕ್ತರು ಆಗಮಿಸಿದ್ದ ಹಿನ್ನೆಲೆ ಟ್ರಾಫಿಕ್ ಜಾಮ್ನಿಂದ ಭಕ್ತರು. ರಾತ್ರಿಯಿಂದಲೇ ರಾತ್ರಿಯಿಂದಲೇ ಭಕ್ತರು ದರ್ಶನಕ್ಕೆ ಸರತಿ ಸಾಲಿನಲ್ಲಿ. ದೇವಸ್ಥಾನದ ದೇವಸ್ಥಾನದ ಭಕ್ತರ ಹಾಗೂ ದಟ್ಟಣೆ ಹೆಚ್ಚಾದ ಹಿನ್ನೆಲೆ ಜನಜಂಗುಳಿಯಲ್ಲಿ ಸಿಲುಕಿ ಉಸಿರಾಟ ತೊಂದರೆಯಿಂದ ಭಕ್ತರು ಪರದಾಡಿದ ಪರದಾಡಿದ ಘಟನೆ.
ಜನಸ್ತೋಮ ಪೊಲೀಸರ ಪರದಾಟ
ಈ ಮಾಹಿತಿ ಹಿನ್ನೆಲೆ ಆಗಮಿಸಿದ ಡಾ. ರಾಮ್ ಎಲ್ ಅರಸಿದ್ದಿ ದಟ್ಟಣೆಯನ್ನು ಮಾಡಿದರು. ಹಿಡಿದ ಹಿಡಿದ ಅವರು ವಾಹನಗಳಿಗೆ ಎಚ್ಚರಿಕೆ ನೀಡಿ ಸಾಗಿಸುವಂತೆ. ಪ್ರತಿ, ಮಂಗಳವಾರ, ಶುಕ್ರವಾರದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕರ್ನಾಟಕದಿಂದ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ. ಹತ್ತಿರದಲ್ಲಿಯೇ ರೈಲ್ವೆ ಮೇಲ್ಸೆತುವೆ ಆಗುತ್ತಿದ್ದು, ಸಾಕಷ್ಟು. ಇದರಿಂದ ಸಾಕಷ್ಟು ಸಮಸ್ಯೆ. ಕೋಟಿ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಭಕ್ತರು ಪರದಾಡುವ. ಭಕ್ತರು ಭಕ್ತರು ದೇವಸ್ಥಾನ ಮಂಡಳಿ ವಿರುದ್ಧ ಆಕ್ರೋಶ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 10:18 ಎಎಮ್, ಬುಧ, 8 ಅಕ್ಟೋಬರ್ 25