ಅಹಮದಾಬಾದ್, ನವೆಂಬರ್ 04: ತಾನೊಬ್ಬನೇ ಬದುಕಿದ್ದೇನೆ ಎಂದು ಖುಷಿ ಪಡಬೇಕೆ, ತನ್ನೊಂದಿಗೆ ಇದ್ದವರೆಲ್ಲಾ ಕಣ್ಮುಂದೆಯೇ ಹೋದರಲ್ಲಾ ಎಂದು ಮರುಕ ಪಡಬೇಕೆ ಇದೆರಡರ ನಡುವಿನ ಗೊಂದಲದಲ್ಲಿ ಸಿಲುಕಿ ಒಡ್ಡಾಡುತ್ತಿದ್ದಾರೆ ವಿಶ್ವಾಸ್ ಕುಮಾರ್ ರಮೇಶ್. ಜೂನ್ 12ರಂದು ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾಏರ್ ಇಂಡಿಯಾ) ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಪತನಗೊಂಡಿತ್ತು.
ವಿಮಾನದಲ್ಲಿದ್ದ 241 ಜನರ ಎತ್ತಿತುರ್ತು ನಿರ್ಗಮನ ದ್ವಾರದ ಬಳಿ ಇದ್ದ ವಿಶ್ವಾಸ್ ಕುಮಾರ್ ಮಾತ್ರ ಬದುಕುಳಿದರು.ಕೆಲವು ಆಸನಗಳು ದೂರದಲ್ಲಿ ಕುಳಿತಿದ್ದ ಸಹೋದರ ಅಜಯ್ ಅಪಘಾತದಲ್ಲಿ ಮೃತಪಟ್ಟಿದ್ದರು. ಎಂದು ವಿಶ್ವಾಸ್ ಕುಮಾರ್ ಖಿನ್ನತೆಗೆ ಜಾರಿಯಲ್ಲಿದ್ದಾರೆ.
”ನಾನೊಬ್ಬನೆ ಬದುಕುಳಿದಿದ್ದೇನೆ ಎಂದು ನಂಬಲು ಅದರಲ್ಲಿ ನನಗೆ ಸಾಧ್ಯವಾಗುತ್ತಿಲ್ಲ. ನಾನು ನನ್ನ ಸಹೋದರನನ್ನು ಕಳೆದುಕೊಂಡೆ, ಆತನೇ ನನ್ನ ಬೆನ್ನೆಲುಬಾಗಿದ್ದ. ಕಳೆದ ಕೆಲವು ವರೆಗೆ ಸದಾ ನನ್ನ ಎಲ್ಲಾ ಕಾರ್ಯಗಳಲ್ಲಿ ಜತೆಯಾಗಿಯೇ ನಿಂತಿದ್ದ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸಬೇಡಿ, ಮೃತರ ವಿಮಾನ ಇಂಡಿಯಾ ಮಾತು
ಭಾರತದ ವಿಮಾನ ಅಪಘಾತದ ತನಿಖಾ ಬ್ಯೂರೋದ ಪ್ರಾಥಮಿಕ ವರದಿಗಳು ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಸುಮಾರು ಎಂಜಿನ್ಗಳಿಗೆ ಎಂದು ಪೂರೈಕೆ ಕಡಿತಗೊಂಡಿತ್ತು. ಆಗಿ ವಿದ್ಯುತ್ ನಷ್ಟವಾಗಿತ್ತು.
ಡ್ರೀಮ್ ಲೈನರ್ ಹಾಸ್ಟೆಲ್ನ ದಕ್ಷಿಣ ಭಾಗಕ್ಕೆ ಡಿಕ್ಕಿ ಹೊಡೆಯುವುದರಿಂದ ದೊಡ್ಡ ಶಬ್ದ ಮತ್ತು ಬೆಂಕಿಯ ಉಂಡೆ ಹೊರಬಂದಿತ್ತು. ವಿಡಿಯೋದಲ್ಲಿ ವಿಶ್ವಾಸ್ ಕುಮಾರ್ ದಿಗ್ಭ್ರಮೆಗೊಂಡು ಹೊಗೆಯಿಂದ ಆವೃತವಾದ ಪ್ರದೇಶದಿಂದ ದೂರ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಅಹಮದಾಬಾದಿನ ಸಿವಿಲ್ ರಲ್ಲಿ 24 ಗಂಟೆಗಳ ಕಾಲ ನಿಗಾದಲ್ಲಿದ್ದ ವಿಶ್ವಾಸ್ ಅವರನ್ನು ಮರುದಿನ ಪ್ರಧಾನಿ ನರೇಂದ್ರ ಮೋದಿ ಭೇಟಿ ಹೇಳಿದರು.
ನಾನು ಹೇಗೆ ಬದುಕಿದೆ ಎಂದು ನನಗೆ ತಿಳಿದಿಲ್ಲ, ಇದೆಲ್ಲವೂ ತುಂಬಾ ವೇಗವಾಗಿ ನಡೆದು ಎಂದು ಹೇಳಿದ್ದರು. ಡಿಎನ್ಎ ದೃಢೀಕರಣದ ನಂತರ ಅವರ ಸಹೋದರನ ಅವಶೇಷಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಅದೇ ದಿನ ಜೂನ್ 17 ರಂದು ಅವರನ್ನು ಬಿಡುಗಡೆ ಮಾಡಲಾಗಿದೆ.
ಮನೆಗೆ ಹಿಂದಿರುಗಿರುವ ರಮೇಶ್ಗೆ ಎ ದಿನಗಳು ನೆನಪು ಇನ್ನೂ ಕಾಡುತ್ತಿದೆಯಂತೆ, ಪತ್ನಿ, ಮನೆಯವರು ಯಾರ ಬಳಿಯೂ ಮಾತನಾಡಿದರು ರೂಮಿನಲ್ಲಿ ಒಂಟಿಯಾಗಿ ಇರುತ್ತಿದ್ದಾರೆ ಎಂಬ ಮಾಹಿತಿ ಬಿಬಿಸಿಗೆ ನೀಡಲಾಗಿದೆ ಸಂದರ್ಶನದಲ್ಲಿ ಹೇಳಿದ್ದಾರೆ.
ನಾವೆಲ್ಲರೂ ಮಾನಸಿಕವಾಗಿ ನೊಂದಿದ್ದೇವೆ, ನನ್ನ ತಾಯಿ ಕೂಡ ನಾಲ್ಕು ತಿಂಗಳಿನಿಂದ ಮನೆ ಹೊರಗೆ ಹೋಗಿ ಕೂರುತ್ತಿದ್ದಾರೆ. ಯಾರೊಂದಿಗೂ ಅಷ್ಟು ಮಾತನಾಡುತ್ತಿಲ್ಲ. ಈಗ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, 21,500 ಯುಕೆ ಪೌಂಡ್ಗಳು (ರೂ. 22 ಲಕ್ಷ) ಮಧ್ಯಂತರ ಪರಿಹಾರವನ್ನು ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ