ಮಸೀದಿ ಅಕ್ರಮ ನಿರ್ಮಾಣದ ಸ್ಥಳೀಯರು ಜಿಲ್ಲಾಡಳಿತಕ್ಕೆ ಬರೆದಿದ್ದ ಪತ್ರ
ಮಂಡ್ಯ, ಸೆಪ್ಟೆಂಬರ್ 10: ಮಂಡ್ಯ (ಮಂಡ್ಯ) ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ಸಂದರ್ಭ ಕಲ್ಲು ತೂರಾಟ ಇದೀಗ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶಕ್ಕೆ. ಮಸೀದಿಯಿಂದ ಕಲ್ಲು ತೂರಾಟ ಎಂಬ ಆರೋಪದ, ಪ್ರಕರಣ ರಾಜಕೀಯವಾಗಿಯೂ ಬಹಳಷ್ಟು. ಇದೀಗ, ಮದ್ದೂರಿನ ಚನ್ನೆಗೌಡ ಬಳಿ ಇರುವ ಆ ಮಸೀದಿಯೇ ಅಕ್ರಮ ಎಂಬ ಆರೋಪ ಮತ್ತೆ ಮತ್ತೆ. ಅಕ್ರಮವಾಗಿ ಅಕ್ರಮವಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೂ ಪತ್ರ ದೂರು ನೀಡಿದ್ದರು ನೀಡಿದ್ದರು ಎಂಬುದು.
ಮಸೀದಿ ಎದುರು ಉತ್ಸವ, ಮೆರವಣಿಗೆಗಳಿಗೆ ನಿರ್ಬಂಧ
ಅಕ್ರಮವಾಗಿ ನಿರ್ಮಾಣ. ಮಸೀದಿ ಮುಂದೆ ಉತ್ಸವ, ಮೆರವಣಿಗೆಗಳು ಹಾದುಹೋಗಬಾರದೆಂಬ ನಿರ್ಬಂಧ. ಹಿಂದೂಗಳ ಹಿಂದೂಗಳ ಶವದ ತಮಟೆಯನ್ನೂ ಬಾರಿಸದಂತೆ ನಿರ್ಬಂಧ ಮಾಡಿದ್ದಾರೆ ಎಂದು ಸ್ಥಳೀಯರು.
ಮಸೀದಿಯಲ್ಲಿ ಚಟುವಟಿಕೆ: ಸ್ಥಳೀಯರ
ಮಸೀದಿಯಲ್ಲಿ ನಡೆಸಲಾಗುತ್ತಿದ್ದು, ದೇಶದ್ರೋಹ ಚಟುವಟಿಕೆಗಳು ನಡೆಯುತ್ತಿವೆ. ಅಪರಿಚಿತ ವ್ಯಕ್ತಿಗಳು ಸಮಯ. ಹಣಕಾಸು ಹಣಕಾಸು ವಹಿವಾಟು ನಡೆಯುತ್ತಿದೆ ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಸ್ಥಳೀಯರು ಉಲ್ಲೇಖಿಸಿದ್ದರು.
ಮಸೀದಿ 2025 ರ ತಿಂಗಳಲ್ಲಿ. ಮಸೀದಿ ಸಂದರ್ಭದಲ್ಲೇ, ಅಕ್ರಮವಾಗಿ ನಿರ್ಮಾಣ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆಡಳಿತವನ್ನು ಎಚ್ಚರಿಸುವ ಕೆಲಸ. ಆದಾಗ್ಯೂ, ಮಸೀದಿ ನಿರ್ಮಾಣವಾಗಿದ್ದು, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಸ್ಥಳೀಯರು.
ಇದನ್ನೂ ಓದಿ: ಮಂಡ್ಯ: ಕಲ್ಲು ತೂರಾಟದ ಕಿಂಗ್ಪಿನ್ ಯಾರು? ಮಾಹಿತಿ ಬಹಿರಂಗ
ಮದ್ದೂರಿನ ಮದ್ದೂರಿನ ಚನ್ನೆಗೌಡ ನಿವಾಸಿಗಳು ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿರುವಾಗ ಕಲ್ಲು ತೂರಾಟ. ಲೈಟ್ ಆಫ್ ಕಲ್ಲು ತೂರಾಟ. ಮಸೀದಿಯಿಂದಲೇ ಕಲ್ಲು ತೂರಾಟ ಎಂದು ಆರೋಪಿಸಿದ್ದರು. ಘಟನೆ ಖಂಡಿಸಿ ಸೋಮವಾರ ಸಂಘಟನೆಗಳು ನಡೆಸಿದ್ದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್. ಸದ್ಯ, ಪ್ರಕರಣ ರಾಜಕೀಯ ಸ್ವರೂಪ, ಪ್ರತಿಪಕ್ಷ ಬಿಜೆಪಿ ನಿಯೋಗ ಮದ್ದೂರಿಗೆ ಭೇಟಿ. ಮತ್ತೊಂದೆಡೆ, ಪ್ರತಿಪಕ್ಷಗಳು ಘಟನೆಯನ್ನು ಕೋಮು ಬಳಸಿಕೊಳ್ಳುತ್ತಿವೆ ಎಂದು ಆಡಳಿತಾರೂಢ ಕಾಂಗ್ರೆಸ್ ನಾಯಕರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ