ಮಂಡ್ಯ, (ಸೆಪ್ಟೆಂಬರ್ 10): ಗಣೇಶ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣದ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಮದ್ದೂರಿನಲ್ಲಿವತ್ತು ಕೇಸರಿ ಕೇಸರಿ ಪಡೆ. ಮೊನ್ನೆಯಷ್ಟೇ ಒಂದು ಗಣೇಶ ಅಡ್ಡಿಪಡಿಸಿದ್ದಕ್ಕೆ ಬರೋಬ್ಬರಿ ಬರೋಬ್ಬರಿ 28 ಸಾಮೂಹಿಕ ಗಣಪತಿ ಮೆರವಣಿಗೆ ನಡೆಯುತ್ತಿದ್ದು, ಮದ್ದೂರಿಗೆ ಮದ್ದೂರೇ. ಇನ್ನು ಶಿಂಷಾ ನದಿಯತ್ತ ಸಾಮೂಹಿಕ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರು ಶಾಲು, ಕುಣಿದು. ಇನ್ನೊಂದೆಡೆ ಯಾವುದೇ ಅಹಿತಕರ ನಡೆಯದಂತೆ ಮದ್ದೂರು ಬಿಗಿ ಪೊಲೀಸ್ ಬಂದೋಬಸ್ತ್.