ಖ್ಯಾತ ಮತ್ತು ವಾಸ್ತು ಶಾಸ್ತ್ರಜ್ಞರಾದ . ಬಸವರಾಜ್ತಮ್ಮ ತಮ್ಮ ನಿತ್ಯ ಕಾರ್ಯಕ್ರಮದಲ್ಲಿ ಸಿದ್ಧಿಧಾತ್ರಿ ದೇವಿ ಮಹತ್ವವನ್ನು. ಇಂದು ನವರಾತ್ರಿಯ ಒಂಬತ್ತನೆಯ ಅಂತಿಮ ದಿನವಾದ ಹಾಗೂ ಶುಕ್ಲ ನವಮಿಯನ್ನು. ದಿನ ದಿನ ಸಿದ್ಧಿಧಾತ್ರಿ ಪೂಜೆ ಮತ್ತು ಆಯುಧ ವಿಶೇಷವಾಗಿ. ದಿನಗಳ ದಿನಗಳ ನವರಾತ್ರಿ ಸಿದ್ಧಿಧಾತ್ರಿ ಪೂಜೆಯೊಂದಿಗೆ ಸಂಪನ್ನಗೊಳಿಸಲಾಗುತ್ತದೆ ಗುರೂಜಿ.
ಸಿದ್ಧಿಧಾತ್ರಿ ಮಹತ್ವ:
ಮಹಾನವಮಿಯಂದು ದುರ್ಗಾದೇವಿಯನ್ನು ರೂಪದಲ್ಲಿ. ದುರ್ಗಾದೇವಿಯು ಒಂಬತ್ತು ಶಕ್ತಿಗಳೊಂದಿಗೆ ರಾಕ್ಷಸರನ್ನು ಸಂಹಾರ ಪ್ರತೀಕವಾಗಿ ಈ ಪೂಜೆ. ಸಿದ್ಧಿಧಾತ್ರಿ ಎಂಬ ಸೂಚಿಸುವಂತೆ, ಇವಳು ಎಲ್ಲಾ ಸಿದ್ಧಿಗಳನ್ನು. ಮಾನಸಿಕ ಗೊಂದಲಗಳನ್ನು ಹೋಗಲಾಡಿಸಿ ಕಾರಣೀಭೂತಳಾಗುವ, ಕರುಣೆಯ ತಾಯಿ ಎಂದು ಈ.
ವಿಡಿಯೋ ನೋಡಿ:
https://www.youtube.com/watch?v=jevcwyfwlvu
ಓದಿ ಓದಿ: ಹಳೆಯದ್ದು ಬಿಸಾಕಿ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ವಿಷ್ಯ
ಪುರಾಣದಲ್ಲಿ ಪುರಾಣದಲ್ಲಿ, ಸಿದ್ಧಿಧಾತ್ರಿ ಅಷ್ಟಸಿದ್ಧಿಗಳಾದ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಮೆಯೋ, ವಶಿತ್ವಾಗಳನ್ನು, ವಶಿತ್ವಾಗಳನ್ನು. ಈ ಸಿದ್ಧಿಗಳು ಯುದ್ಧದಲ್ಲಿ ಮೇಲೆ ಪ್ರಭಾವ ಬೀರಲು, ಪ್ರಜ್ಞೆ ತಪ್ಪಿಸಲು, ಮತ್ತು ಸಹಾಯ. ಸಿದ್ಧಿಧಾತ್ರಿಯ “ಓಂ ಐಂ ಹ್ರೀಂ ಶ್ರೀಂ ಸಿದ್ಧಿಧಾತ್ರೇ” ಇದನ್ನು ಕನಿಷ್ಠ ಕನಿಷ್ಠ 21 ಬಾರಿ ಜಪಿಸುವುದರಿಂದ, ಶಕ್ತಿ, ಸಕಾರಾತ್ಮಕ, ಮತ್ತು ಆತ್ಮಸ್ಥೈರ್ಯ. ಆರೋಗ್ಯ, ಜಯ, ಮತ್ತು ಭಾವನೆಗಳ ನಿವಾರಣೆಗಾಗಿ ಈ ತಾಯಿಯನ್ನು ಶ್ರದ್ಧಾ. ಸಿದ್ಧಿಧಾತ್ರಿಗೆ, ಕೋಡುಬಳೆ, ಹೆಸರುಬೇಳೆ ನೈವೇದ್ಯವಾಗಿ. ತಾಯಿಯು ನಾಲ್ಕು ಹೊಂದಿದ್ದು, ಕಮಲ ಪುಷ್ಪದ ಮೇಲೆ. ಕೈಗಳಲ್ಲಿ, ಚಕ್ರ, ಗದೆ ಮತ್ತು ಕಮಲ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಬೆಳಿಗ್ಗೆ 10:21, ಬುಧ, 1 ಅಕ್ಟೋಬರ್ 25