Skip to content
February 25, 2026
  • IND vs ZIM: ನ್ಯೂಜಿಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್​ನಿಂದ ಹೊರಬಿದ್ದ ಶ್ರೀಲಂಕಾ
  • ಈ ಎರಡು ವಸ್ತುಗಳಿದ್ರೆ ಸಾಕು ಮಸುಕಾದ ತಾಮ್ರದ ಪಾತ್ರೆಗಳು ಮತ್ತೆ ಪಳ ಪಳ ಹೊಳೆಯುತ್ತೆ | Home Remedies To Make Brass And Copper Shine Again
  • ಆಟವಾಡುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆ ಕುಕ್ಕಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ
  • ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ತಡೆ ನೀಡಿದ ಹೈಕೋರ್ಟ್

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • IND vs ZIM: ನ್ಯೂಜಿಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್​ನಿಂದ ಹೊರಬಿದ್ದ ಶ್ರೀಲಂಕಾ

    IND vs ZIM: ನ್ಯೂಜಿಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್​ನಿಂದ ಹೊರಬಿದ್ದ ಶ್ರೀಲಂಕಾ

    7 minutes ago
  • ಈ ಎರಡು ವಸ್ತುಗಳಿದ್ರೆ ಸಾಕು ಮಸುಕಾದ ತಾಮ್ರದ ಪಾತ್ರೆಗಳು ಮತ್ತೆ ಪಳ ಪಳ ಹೊಳೆಯುತ್ತೆ | Home Remedies To Make Brass And Copper Shine Again

    ಈ ಎರಡು ವಸ್ತುಗಳಿದ್ರೆ ಸಾಕು ಮಸುಕಾದ ತಾಮ್ರದ ಪಾತ್ರೆಗಳು ಮತ್ತೆ ಪಳ ಪಳ ಹೊಳೆಯುತ್ತೆ | Home Remedies To Make Brass And Copper Shine Again

    11 minutes ago
  • ಆಟವಾಡುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆ ಕುಕ್ಕಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ

    ಆಟವಾಡುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆ ಕುಕ್ಕಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ

    14 minutes ago
  • ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ತಡೆ ನೀಡಿದ ಹೈಕೋರ್ಟ್

    ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ತಡೆ ನೀಡಿದ ಹೈಕೋರ್ಟ್

    18 minutes ago
  • SL vs NZ: 6,6,6,6.. ಲಂಕಾ ವಿರುದ್ಧ ಅಬ್ಬರಿಸಿ ವಿಶೇಷ ದಾಖಲೆ ಬರೆದ ಮಿಚೆಲ್ ಸ್ಯಾಂಟ್ನರ್

    SL vs NZ: 6,6,6,6.. ಲಂಕಾ ವಿರುದ್ಧ ಅಬ್ಬರಿಸಿ ವಿಶೇಷ ದಾಖಲೆ ಬರೆದ ಮಿಚೆಲ್ ಸ್ಯಾಂಟ್ನರ್

    20 minutes ago
  • SSLC ಪಾಸ್ ಮಾಡಿಸುತ್ತೇನೆಂದು ನಂಬಿಸಿ ವಂಚಿದ ಬಂಗಾರದ ಶಿಕ್ಷಕ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

    SSLC ಪಾಸ್ ಮಾಡಿಸುತ್ತೇನೆಂದು ನಂಬಿಸಿ ವಂಚಿದ ಬಂಗಾರದ ಶಿಕ್ಷಕ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

    23 minutes ago
  • Home
  • ಈಗ ಕನ್ನಡ
  • Na Ninna Bidalaare’ Gets Thrilling Twist ನಾ ನಿನ್ನ ಬಿಡಲಾರೆ ; ಮಾಳವಿಕಾ ಮಾಯಾ ಲೋಕದಲ್ಲಿರೋರು ಯಾರು? | Naa Ninna Bidalare Serial Latest Magical World Of Malavika Sharath S Mother Mrq
  • ಈಗ ಕನ್ನಡ

Na Ninna Bidalaare’ Gets Thrilling Twist ನಾ ನಿನ್ನ ಬಿಡಲಾರೆ ; ಮಾಳವಿಕಾ ಮಾಯಾ ಲೋಕದಲ್ಲಿರೋರು ಯಾರು? | Naa Ninna Bidalare Serial Latest Magical World Of Malavika Sharath S Mother Mrq

anil5 months ago01 mins
Na Ninna Bidalaare’ Gets Thrilling Twist ನಾ ನಿನ್ನ ಬಿಡಲಾರೆ ; ಮಾಳವಿಕಾ ಮಾಯಾ ಲೋಕದಲ್ಲಿರೋರು ಯಾರು? | Naa Ninna Bidalare Serial Latest Magical World Of Malavika Sharath S Mother Mrq


Naa Ninna Bidalare serial latest update: ನಾ ನಿನ್ನ ಬಿಡಲಾರೆ ಧಾರಾವಾಹಿಯು ರೋಚಕ ತಿರುವು ಪಡೆದಿದ್ದು, ಸತ್ತಳೆಂದು ಭಾವಿಸಲಾಗಿದ್ದ ಶರತ್ ತಾಯಿ ದಾಕ್ಷಾಯಿಣಿ ಬದುಕಿರುವುದನ್ನು ಮಾಳವಿಕಾ ಬಹಿರಂಗಪಡಿಸಿದ್ದಾಳೆ. 

2 Min read

Published : Sep 30 2025, 12:10 PM IST

15

ನಾ ನಿನ್ನ ಬಿಡಲಾರೆ ಸೀರಿಯಲ್

Image Credit : Zee Kannada

ನಾ ನಿನ್ನ ಬಿಡಲಾರೆ ಸೀರಿಯಲ್

ನಾ ನಿನ್ನ ಬಿಡಲಾರೆ ಸೀರಿಯಲ್ ಮತ್ತೊಮ್ಮೆ ರೋಚಕ ತಿರುವು ಪಡೆದುಕೊಂಡಿದೆ. ಶರತ್‌ಗೆ ಮಾಳವಿಕಾ ಮಲತಾಯಿ. ಶರತ್ ತಾಯಿ ದಾಕ್ಷಾಯಿಣಿ ನಿಧನದ ಬಳಿಕ ಜಗನ್ನಾಥ್ ಜೊತೆ ಮಾಳವಿಕಾ ಮದುವೆ ಆಗಿದೆ ಅಂತಾನೇ ಎಲ್ಲರೂ ತಿಳಿದುಕೊಂಡಿದ್ದರು. ಇಷ್ಟು ದಿನ ಅದೇ ರೀತಿಯಲ್ಲಿಯೇ ಕಥೆಯನ್ನು ತೋರಿಸಲಾಗಿತ್ತು.

25

ಶರತ್ ತಾಯಿ ದಾಕ್ಷಾಯಿಣಿ

Image Credit : Zee Kannada

ಶರತ್ ತಾಯಿ ದಾಕ್ಷಾಯಿಣಿ

ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಶರತ್ ತಾಯಿ ದಾಕ್ಷಾಯಿಣಿ ಬದುಕಿರೋದನ್ನು ತೋರಿಸಲಾಗಿದೆ. ನನ್ನ ವಿರುದ್ಧ ಮಾತನಾಡಿದವರಿಗೆ ಏನು ಮಾಡುತ್ತೇನೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಮಾಯಾಗೆ ಮಾಳವಿಕಾ ತೋರಿಸಿದ್ದಾಳೆ. ಶರತ್ ತನ್ನನ್ನು ಮದುವೆಯಾಗಲಿಲ್ಲ ಎಂಬ ಹತಾಶೆಯಿಂದ ಮಾಳವಿಕಾ ವಿರುದ್ಧವೇ ಮಾತನಾಡಿದ್ದಾಳೆ.

35

ಮಾಳವಿಕಾ ಮೇಲೆಯೇ ಮಾಯಾ ಹಲ್ಲೆ

Image Credit : Zee Kannada

ಮಾಳವಿಕಾ ಮೇಲೆಯೇ ಮಾಯಾ ಹಲ್ಲೆ

45

 ಆತ್ಮ

Image Credit : Zee Kannada

ಆತ್ಮ

ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಆಗಾಗ ಮುಚ್ಚಿದ ಮಡಿಕೆಯನ್ನು ತೋರಿಸಲಾಗುತ್ತದೆ. ಈ ಮಡಿಕೆಯಲ್ಲಿ ಶಂಭು ತಾಯಿಯ ಆತ್ಮವಿದೆ ಎಂದು ತೋರಿಸಲಾಗಿದೆ. ಇನ್ನುಳಿದ ಎರಡು ಮಡಿಕೆಯಲ್ಲಿ ಹಿತಾ ಮತ್ತು ಅಂಬಿಕಾ ಆತ್ಮವನ್ನು ತುಂಬಿಸಿ ಅಮ್ಮನನ್ನು ಅಮರ ಮಾಡೋದು ಮಾಳವಿಕಾಳ ಉದ್ದೇಶವಾಗಿದೆ. ಇದಕ್ಕಾಗಿ ಈ ಹಿಂದೆ ಅಂಬಿಕಾಳ ಆತ್ಮವನ್ನು ಮಾಯಾ ಕನ್ನಡಿಯಲ್ಲಿ ಬಂಧಿಸಿಡಲಾಗಿತ್ತು. ಇದೀಗ ಅದೇ ರೀತಿ ಶರತ್ ತಾಯಿಯನ್ನು ಬಂಧಿಸಿಡಲಾಗಿದೆಯಾ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾಯಿ-ಮಗಳ ಕ್ಯೂಟ್​ ವಿಡಿಯೋ ವೈರಲ್​

55

ದೆವ್ವಗಳ ಆಟ ಮಾಟ ಮಂತ್ರ ತಂತ್ರಗಾರಿಕೆ ನ

Image Credit : Zee Kannada

ದೆವ್ವಗಳ ಆಟ ಮಾಟ ಮಂತ್ರ ತಂತ್ರಗಾರಿಕೆ ನ

 

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: Heart Attack, : ಹೆಚ್ಚಾಗ್ತಿರುವ ಹೃದಯಾಘಾತಕ್ಕೆ ನೀವೇ ಕಾರಣ, ಈಗ್ಲೇ ಎಚ್ಚೆತ್ರೆ ಒಳ್ಳೆಯದು | How To Protect Your Heart
Next: Rishab Shetty ಕಾಂತಾರ-1 ಚೆನ್ನೈ ಪ್ರೀ ರಿಲೀಸ್‌ ಕಾರ್‍ಯಕ್ರಮ ರದ್ದು: ಹೊಂಬಾಳೆ ಫಿಲಂಸ್‌ ಕೊಟ್ಟ ಕಾರಣವೇನು? | Rishab Shettys Kantara Chapter 1 Chennai Pre Release Cancelled Gvd

Leave a Reply Cancel reply

Your email address will not be published. Required fields are marked *

Related News

IND vs ZIM: ನ್ಯೂಜಿಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್​ನಿಂದ ಹೊರಬಿದ್ದ ಶ್ರೀಲಂಕಾ

IND vs ZIM: ನ್ಯೂಜಿಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್​ನಿಂದ ಹೊರಬಿದ್ದ ಶ್ರೀಲಂಕಾ

anil7 minutes ago 0
ಈ ಎರಡು ವಸ್ತುಗಳಿದ್ರೆ ಸಾಕು ಮಸುಕಾದ ತಾಮ್ರದ ಪಾತ್ರೆಗಳು ಮತ್ತೆ ಪಳ ಪಳ ಹೊಳೆಯುತ್ತೆ | Home Remedies To Make Brass And Copper Shine Again

ಈ ಎರಡು ವಸ್ತುಗಳಿದ್ರೆ ಸಾಕು ಮಸುಕಾದ ತಾಮ್ರದ ಪಾತ್ರೆಗಳು ಮತ್ತೆ ಪಳ ಪಳ ಹೊಳೆಯುತ್ತೆ | Home Remedies To Make Brass And Copper Shine Again

anil11 minutes ago 0
ಆಟವಾಡುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆ ಕುಕ್ಕಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ

ಆಟವಾಡುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆ ಕುಕ್ಕಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ

anil14 minutes ago 0
‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ತಡೆ ನೀಡಿದ ಹೈಕೋರ್ಟ್

‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ತಡೆ ನೀಡಿದ ಹೈಕೋರ್ಟ್

anil18 minutes ago 0
all rights reserved kannadaprajavani.in@2025 Powered By BlazeThemes.