ನವದೆಹಲಿ, ಸೆಪ್ಟೆಂಬರ್ 28: ನೂತನ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಸಿ.ಪಿ. ರಾಧಾಕೃಷ್ಣನ್ (ಸಿಪಿ ರಾಧಾಕೃಷ್ಣನ್) ಅವರನ್ನು ಪ್ರಧಾನಿ ನರೇಂದ್ರ (ನರೇಂದ್ರ ಮೋದಿ). ಉಪರಾಷ್ಟ್ರಪತಿಗಳ ಉಪರಾಷ್ಟ್ರಪತಿಗಳ ನಿವಾಸಕ್ಕೆ ರಾಧಾಕೃಷ್ಣನ್ ಅವರನ್ನು ಪ್ರಧಾನಿಗಳು ಭೇಟಿ. ಉಪರಾಷ್ಟ್ರಪತಿಗಳ ಕಾರ್ಯದರ್ಶಿಗಳು ಬೆಳವಣಿಗೆಯನ್ನು. ನರೇಂದ್ರ ನರೇಂದ್ರ ಮೋದಿ ಕೂಡ ಎಕ್ಸ್ನಲ್ಲಿ ಇದನ್ನು ಪೋಸ್ಟ್.
‘ಉಪರಾಷ್ಟ್ರಪತಿ ಶ್ರೀ.ಪಿ. ರಾಧಾಕೃಷ್ಣನ್ ಭೇಟಿ. ಹಲವಾರು ವಿಷಯಗಳ ಬಗ್ಗೆ ಕೂಲಂಕಷ ಚರ್ಚೆ ” ನರೇಂದ್ರ ಮೋದಿ.
ನರೇಂದ್ರ ಮೋದಿ ಅಕೌಂಟ್ನಲ್ಲಿ ಆದ ಪೋಸ್ಟ್
ಉಪಾಧ್ಯಕ್ಷ ತಿರು ಸಿಪಿ ರಾಧಾಕೃಷ್ಣನ್ ಜಿ ಅವರನ್ನು ಕರೆದರು ಮತ್ತು ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಅವರೊಂದಿಗೆ ಒಳನೋಟವುಳ್ಳ ಚರ್ಚೆಯನ್ನು ನಡೆಸಿದರು.@Vpindia @Cpr_vp pic.twitter.com/d2cven6q6e
– ನರೇಂದ್ರ ಮೋದಿ (ara narendramodi) ಸೆಪ್ಟೆಂಬರ್ 28, 2025
ಇದನ್ನೂ ಓದಿ: ವಿಶ್ವಸಂಸ್ಥೆ, ಪಿಎಂಒ ನಂಟು… ಸ್ವಾಮಿ ಚೈತನ್ಯಾನಂದರ ನಾನಾ ವೇಷಗಳನ್ನು ಕಂಡ ಪೊಲೀಸರು
ತಮಿಳುನಾಡಿನ ಹಿರಿಯ ಮುಖಂಡರಾದ ಸಿ.ಪಿ. ರಾಧಾಕೃಷ್ಣನ್ ಕೆಲ ವಾರಗಳ ಉಪರಾಷ್ಟ್ರಪತಿಗಳಾಗಿ ಸ್ವೀಕರಿಸಿದ್ದಾರೆ. ತಮಿಳುನಾಡಿನ ತಿರುಪ್ಪೂರ್ನಲ್ಲಿ 1957, ಅಕ್ಟೋಬರ್ 20 ರಂದು ಜನಿಸಿದ ರಾಧಾಕೃಷ್ಣನ್ ಕೊಯಂಬತ್ತೂರಿನಿಂದ ಎರಡು ಬಾರಿ. ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ ಕೆಲಸ. ಕೆಲ ವರ್ಷಗಳಿಂದ ವಿವಿಧ ರಾಜ್ಯಪಾಲರಾಗಿಯೂ ಸಲ್ಲಿಇದ್ದಾರೆ. ಉಪರಾಷ್ಟ್ರಪತಿಗಳಾಗುವ ಮುನ್ನ ಮಹಾರಾಷ್ಟ್ರ ರಾಜ್ಯಪಾಲರಾಗಿ.
ಬಿಹಾರದಲ್ಲಿ ಸಮ್ಮೇಳನದಲ್ಲಿ ರಾಧಾಕೃಷ್ಣನ್
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಬಿಹಾರ ಪಟ್ನಾದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ. ಈ ಸಂದರ್ಭದಲ್ಲಿ ಭಾಷಣ ಅವರು, ದೇಶದಲ್ಲಿ ಹಲವಾರು ಭಾಷೆಗಳಿದ್ದರೂ ಎಲ್ಲಕ್ಕೂ ಒಂದು ಸಾಮಾನ್ಯ. ಏಕತೆ ಮತ್ತು ಸಾಮಾಜಿಕ ಕಾರಣವಾಗಿದೆ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅಕ್ಟೋಬರ್ 2 ರಂದು 1 ಖಾದಿ ಉತ್ಪನ್ನ; ಪ್ರಧಾನಿ ಸ್ವದೇಶಿ ಅಭಿಯಾನ
ಬಿಹಾರ ರಾಜ್ಯಪಾಲ ಅರಿಫ್ ಖಾನ್, ಉಪಮುಖ್ಯಮಂತ್ರಿ ವಿಜಯ್ ಕುಮಾರ್, ಪ್ರವಾಸೋದ್ಯಮ ಸಚಿವ ರಾಜುಕುಮಾರ್ ಸಿಂಗ್ ಈ ಕಾರ್ಯಕ್ರಮದಲ್ಲಿ.
ಇನ್ನಷ್ಟು ರಾಷ್ಟ್ರೀಯ ಇಲ್ಲಿ ಕ್ಲಿಕ್ ಮಾಡಿ