ಬೆಂಗಳೂರು, (ಸೆಪ್ಟೆಂಬರ್ 10): ದೇಶದಲ್ಲೇ ಮೊದಲು ನಾರಾಯಣ ಹೃದಯಾಲಯ ಆಸ್ಪತ್ರೆ (ಬೆಂಗಳೂರು ನಾರಾಯಣ ಕಾರ್ಡಿಯಾಕ್ ಸೈನ್ಸಸ್ ಸಂಸ್ಥೆ) ಒಂದೇ ದಿನದಲ್ಲಿ ಅದೂ 12 ಗಂಟೆಗಳಲ್ಲಿ ಮೂರು ಹೃದಯ ಕಸಿ ಶಸ್ತ್ರಚಿಕಿತ್ಸೆ (ಹೃದಯ ಕಸಿ) ಮಾಡುವಲ್ಲಿ. ಬೆಂಗಳೂರು ಟ್ರಾಫಿಕ್ ಪೊಲೀಸರು ‘ಗ್ರೀನ್ ಕಾರಿಡಾರ್’ ಸಹಾಯದಿಂದ ವಿವಿಧ ನಗರದ ಖಾಸಗಿ ಹೃದಯಗಳನ್ನು ನಾರಾಯಣ ರವಾನಿಸಿ ತಕ್ಷಣವೇ ಸಂಬಂಧಪಟ್ಟ ಹಾಕಲಾಗಿದೆ. ಕೇವಲ 12 ಗಂಟೆಯೊಳಗೆ ಮೂವರು ರೋಗಿಗಳಿಗೆ ಹೃದಯ ಕಸಿ. ಮೂವರ ಮೂವರ ಜೀವ ಅಪರೂಪದ ಸಾಧನೆಯನ್ನು ಬೆಂಗಳೂರಿನ ಹೃದಯಾಲಯ.
ಯಲಹಂಕದ ಆಸ್ಪತ್ರೆ, ಹೆಬ್ಬಾಳದ ಆಸ್ಟರ್ ಆಸ್ಪತ್ರೆ ಮತ್ತು ಓಲ್ಡ್ ಓಲ್ಡ್ ರಸ್ತೆಯ ಮಣಿಪಾಲ್ ದಾನಿಗಳಿಂದ ಹೃದಯಗಳನ್ನು, ನಂತರ ಜೀರೋ ಮೂಲಕ ನಾರಾಯಣ ನಾರಾಯಣ. ಬಳಿಕ ಹೃದ್ರೋಗ, ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಪರ್ಫ್ಯೂಷನಿಸ್ಟ್ಗಳು ಮೂವರಿಗೆ ಹೃದಯ ಕಸಿ ಮಾಡುವಲ್ಲಿ.
12 ಗಂಟೆಗಳ ಒಳಗೆ ಮೂರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದು, ಅಂಗಾಂಗ ದಾನದ ಮಹತ್ವವನ್ನು ಎಂದು ನಾರಾಯಣ ಆಫ್ ಕಾರ್ಡಿಯಾಕ್ ಸೈನ್ಸಸ್ (ನಾರಾಯಣ ಹೆಲ್ತ್) ನ ಹೃದಯ ಹೃದಯ. ವರುಣ್ ಹರ್ಷ.
ಹೆಲ್ತ್ನ ಹೆಲ್ತ್ನ ಕಸಿ ಕಾರ್ಯ ದೇಶದಲ್ಲಿಯೇ ಅತಿ, ಸದ್ಯ ಹೃಯದ ಕಸಿ ಮೂವರು ರೋಗಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರ ಪ್ರಸ್ತುತ. ದಾನಿಗಳು ದಾನಿಗಳು ಅಂಗಾಂಗಗಳನ್ನು ಮಾಡುವ ಧೈರ್ಯಶಾಲಿನಿರ್ಧಾರ ಔದಾರ್ಯ ಮರೆದಿದ್ದು, ಇದರಿಂದ ಮೂರು ಕುಟುಂಬಗಳಿಗೆ ಬದುಕಲು ಎರಡನೇ ನೀಡಿದಂತಾಗಿದೆ.