ಬೆಂಗಳೂರು, ಅಕ್ಟೋಬರ್ 06: ರೌಡಿ ರೌಡಿ ಶೀಟರ್ ಸೀನಾ ಬರ್ತ್ ಡೇ ಆಚರಣೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್. ವರದಿ ವರದಿ ಬಳಿಕ ಗಮನಕ್ಕೆ ಬಂದಿದೆ ದೂರು ದಾಖಲಾಗಿದ್ದು, ಜೈಲು ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ. ಅಲಿಯಾಸ್ ಅಲಿಯಾಸ್ ಗುಬ್ಬಚ್ಚಿ, ಆನಂದ್, ಪ್ರವೀಣ್, ಸೂರ್ಯ, ಮಿಥುನ್, ಪ್ರಜ್ವಲ್, ಚೇತನ್, ಅರವಿಂದ್, ಕಾರ್ತಿಕ್ ಸೇರಿ ಮಂದಿಯ n ncr.
ಸೆಪ್ಟೆಂಬರ್ ತಿಂಗಳಲ್ಲಿ ಪರಪ್ಪನ ಕಾರಾಗೃಹದ 1 ರ 6 ನೇ ಬ್ಯಾರಕ್ 7 ನೇ ಕೊಠಡಿಯಲ್ಲಿ ರೌಡಿ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ. ಜೊತೆ ಜೊತೆ ಬರ್ತ್ ಆಚರಿಸಿಕೊಂಡಿದ್ದ ಆರೋಪಿ ಗುಬ್ಬಚ್ಚಿ ಸೀನಾನ ಫೋಟೋ ಮತ್ತು ವಿಡಿಯೋಗಳು ವೈರಲ್. ಬೇಕರಿಯಿಂದ ಬೇಕರಿಯಿಂದ ಗುಬ್ಬಚ್ಚಿ ಸಹಚರರು ಕೇಕ್ ತರಿಸಿಕೊಂಡಿದ್ದರು, ಕೆಲ ಅಧಿಕಾರಿಗಳು ಮತ್ತು ಹಣ ಪಡೆದು ಕೈದಿಗಳಿಗೆ ನೀಡಿರುವ ಆರೋಪ. ಆ ಬೆನ್ನಲ್ಲೇ ಪ್ರಕರಣ ಕಾರಾಗೃಹ ಮತ್ತು ಸೇವೆಗಳ ಸೇವೆಗಳ adgp ದಯಾನಂದ್ ಇಲಾಖಾ.
ಇದನ್ನೂ ಓದಿ: ನೀರು ಕೊಡದಿದ್ದಕ್ಕೆ ಹಲ್ಲೆ: ಕೋಮಾಗೆ ಮಹಿಳೆ ಮಹಿಳೆ ಮಹಿಳೆ
ಅಧಿಕಾರಿಗಳು ಸಿಬ್ಬಂದಿ ತಲೆದಂಡ?
ಕೊಲೆ ಕೊಲೆ ಕೇಸ್ ಜೈಲು ನಟ ದರ್ಶನ್ ಗೂ ರಾಜಾತಿಥ್ಯ ನೀಡಿದ್ದ ಫೋಟೋಗಳು ವೈರಲ್. ಘಟನೆ ವಿಚಾರವಾಗಿ ಅಧಿಕಾರಿಗಳು ಸಿಬ್ಬಂಗಳ ಆಗಿತ್ತು. ಆ ಘಟನೆ ಮಾಸುವ ಇದೀಗ ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ಆರೋಪ. ಹೀಗಾಗಿ ಜೈಲಿನ ಮುಖ್ಯ ಅಧೀಕ್ಷಕ.ಸುರೇಶ್, ಅಧೀಕ್ಷಕ ಐ.ಜೆ.ಮ್ಯಾಗೇರಿ, ದಕ್ಷಿಣ ವಲಯ ಡಿಐಜಿ.ಸಿ. ದಿವ್ಯಶ್ರೀ, ಸಹಾಯಕ ಅಧಿಕ್ಷಕ ಅಶೋಕ್, ಕರ್ಣ ಮತ್ತು ಜೈಲರ್ ಕಾಂತಪ್ಪ ಹಲವು ಅಧಿಕಾರಿ ಮತ್ತು ತಲೆದಂಡವಾಗುವ ಸಾಧ್ಯತೆ ಇದೆ. ಸುಮಾರು ಇಪ್ಪತ್ತು ಅಧಿಕಾರಿ, ಸಿಬ್ಬಂದಿಯನ್ನ ಬೇರೆ ಜೈಲುಗಳಿಗೆ ವರ್ಗಾವಣೆಗೂ ನಡೆಸಿರುವ ಬಗ್ಗೆ ಮಾಹಿತಿ.
ಮತ್ತಷ್ಟು ಸುದ್ದಿ ಇಲ್ಲಿ ಕ್ಲಿಕ್.