ಇದ್ದರೆ ಇರಬೇಕು ಇಂಥ ಗೆಳೆಯ ಎನ್ನೋ Amruthadhaare ಆನಂದ್​ಗೆ​ ಹುಟ್ಟುಹಬ್ಬ: ನಟನ ಇಂಟರೆಸ್ಟಿಂಗ್​ ಮಾಹಿತಿ | Amruthadhaare Anands Birthday Celebration Wife Chaitra Post Suc

ಇದ್ದರೆ ಇರಬೇಕು ಇಂಥ ಗೆಳೆಯ ಎನ್ನೋ Amruthadhaare ಆನಂದ್​ಗೆ​ ಹುಟ್ಟುಹಬ್ಬ: ನಟನ ಇಂಟರೆಸ್ಟಿಂಗ್​ ಮಾಹಿತಿ | Amruthadhaare Anands Birthday Celebration Wife Chaitra Post Suc

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ. Source link

Read More
ಗಿಲ್ಲಿಗೆ ಕಿವಿಮಾತು ಹೇಳಿದ ಕನ್ನಡ ಚಿತ್ರರಂಗದ ಹಿರಿಯ ವ್ಯಕ್ತಿ; ನಟನ ಪ್ರತಿಕ್ರಿಯೆ ಏನು?

ಗಿಲ್ಲಿಗೆ ಕಿವಿಮಾತು ಹೇಳಿದ ಕನ್ನಡ ಚಿತ್ರರಂಗದ ಹಿರಿಯ ವ್ಯಕ್ತಿ; ನಟನ ಪ್ರತಿಕ್ರಿಯೆ ಏನು?

ಬಿಗ್ ಬಾಸ್ ಕನ್ನಡ ಸೀಸನ್ 12ರ (ಬಿಬಿಕೆ 12) ಖ್ಯಾತಿಯ ಗಿಲ್ಲಿ ನಟನ ವಿರುದ್ಧ ಒಂದು ಗಂಭೀರ ಆರೋಪ ಕೇಳಿ ಬಂದಿತ್ತು. ‘ಸರ್ಕಾರಿ ಶಾಲೆ H8’ ಚಿತ್ರದ ಪ್ರಚಾರಕ್ಕೆ ಅವರು ಬಂದಿಲ್ಲ ಎಂದು ಸಿನಿಮಾ ತಂಡ ಫಿಲ್ಮ್ ಚೇಂಬರ್‌ಗೆ ದೂರು ನೀಡಿತ್ತು. ಈ ವಿಷಯ ಚರ್ಚೆಯಲ್ಲಿ ಇರುವಾಗಲೇ ಬೇರೆ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಗಿಲ್ಲಿಗೆ ಕನ್ನಡ ಚಿತ್ರರಂಗದ ಹಿರಿಯ ಕಿವಿಮಾತು ಹೇಳಿದ್ದಾರೆ. ಆ ಪ್ರಕರಣದ ಬಗ್ಗೆ ಗಿಲ್ಲಿ ಪ್ರತಿಕ್ರಿಯೆ ತಿಳಿಸಿದೆ. ಆ ಬಗ್ಗೆ ಇಲ್ಲಿದೆ ವಿವರ. ‘ಸೂಪರ್ ಹಿಟ್’…

Read More
Korean game : ಮಕ್ಕಳ ಫೋನ್ ಕಸಿಯೋದು ಪಾಪವೇ? ಕೊರಿಯನ್ ಗೇಮ್ ಚಟದಿಂದ ಮಕ್ಕಳ ರಕ್ಷಣೆ ಹೀಗಿರಲಿ | How To Protect Children From Becoming Addicted To Korean Games

Korean game : ಮಕ್ಕಳ ಫೋನ್ ಕಸಿಯೋದು ಪಾಪವೇ? ಕೊರಿಯನ್ ಗೇಮ್ ಚಟದಿಂದ ಮಕ್ಕಳ ರಕ್ಷಣೆ ಹೀಗಿರಲಿ | How To Protect Children From Becoming Addicted To Korean Games

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೇಮ್ ಮಕ್ಕಳ ಜೀವ ತೆಗೆಯುತ್ತಿದೆ. ಒಂದಿಷ್ಟು ಮಂದಿ ಆತ್ಮ*ಹತ್ಯೆ ಮಾಡ್ಕೊಂಡ್ರೆ ಮತ್ತೊಂದಿಷ್ಟು ಮಕ್ಕಳು ಚಟಕ್ಕೆ ಬಿದ್ದು ಭವಿಷ್ಯ ಹಾಳ್ಮಾಡ್ಕೊಳ್ತಿದ್ದಾರೆ. ದಿನ ದಿನಕ್ಕೂ ಪಾಲಕರಲ್ಲಿ ಆತಂಕ ಹೆಚ್ಚಾಗ್ತಿದೆ.  ಕೊರಿಯನ್ ಗೇಮ್ ( Korean Game) ಚಟಕ್ಕೆ ಬಿದ್ದು ಬಹುಮಹಡಿ ಕಟ್ಟಡದಿಂದ ಬಿದ್ದು ಆತ್ಮ*ಹತ್ಯೆ ಮಾಡ್ಕೊಂಡ ಮೂವರು ಹೆಣ್ಮಕ್ಕಳ ಕೇಸ್ ಗೆ ಹೊಸ ಹೊಸ ಟ್ವಿಸ್ಟ್ ಸಿಗ್ತಾನೇ ಇದೆ. ಹುಡುಗಿಯರ ಅಪ್ಪ, ಅಮ್ಮನ ಹಿನ್ನೆಲೆಯನ್ನು ಪೊಲೀಸರು ಪತ್ತೆ ಮಾಡ್ತಿದ್ದಾರೆ. ಈ ಮಧ್ಯೆ ಅವರ ತಂದೆ ಚೇತನ್…

Read More
ಆಖಿಬ್ ನಬಿ ಮಾರಕ ಬೌಲಿಂಗ್: ಹೊಸ ಇತಿಹಾಸ ನಿರ್ಮಿಸಿದ ಜಮ್ಮು-ಕಾಶ್ಮೀರ

ಆಖಿಬ್ ನಬಿ ಮಾರಕ ಬೌಲಿಂಗ್: ಹೊಸ ಇತಿಹಾಸ ನಿರ್ಮಿಸಿದ ಜಮ್ಮು-ಕಾಶ್ಮೀರ

ರಣಜಿ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಂಡಕ್ಕೆ-ಕಾಶ್ಮೀರ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಕಳೆದ 55 ವರ್ಷಗಳಿಂದ ರಣಜಿ ಪಂದ್ಯವಾಡುತ್ತಿರುವ ನಿರೀಕ್ಷೆ-ಕಾಶ್ಮೀರ ತಂಡವು ಈ ಹಿಂದೆ ಹಲವು ಬಾರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರೂ ಸೆಮಿಫೈನಲ್ ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಆಖಿಬ್ ನಬಿಯ ಮಾರಕ ದಾಳಿ ನೆರವಿನೊಂದಿಗೆ ಕಾಶ್ಮೀರಿ ಪಡೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ 2ನೇ ಕ್ವಾರ್ಟರ್ ಫೈನಲ್ ಪ್ರಶಸ್ತಿ-ಕಾಶ್ಮೀರ ಮತ್ತು ಮಧ್ಯ ತಂಡಗಳು ಮುಖಾಮುಖಿಯಾಗಿದ್ದವು. ಈ ಮೊದಲು ಬ್ಯಾಟ್ ಮಾಡಿದ…

Read More
10 ವರ್ಷಗಳಿಂದ ಕೇವಲ ಎಲೆಗಳನ್ನು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ ಈ ವ್ಯಕ್ತಿ! ವೈದ್ಯಲೋಕಕ್ಕೂ ಸವಾಲಾದ ಯುವಕ

10 ವರ್ಷಗಳಿಂದ ಕೇವಲ ಎಲೆಗಳನ್ನು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ ಈ ವ್ಯಕ್ತಿ! ವೈದ್ಯಲೋಕಕ್ಕೂ ಸವಾಲಾದ ಯುವಕ

ಬೆಳಗಾವಿ, ಫೆಬ್ರವರಿ 9: ಬೆಳಗಾವಿ (ಬೆಳಗಾವಿ) ಸವದತ್ತಿ ತಾಲ್ಲೂಕಿನ ಉಗರಗೊಳ್ಳ ಗ್ರಾಮದ ಹೆಗ್ಗೊಳ್ಳ ಗುಡ್ಡದಲ್ಲಿ ವಾಸಿಸುತ್ತಿರುವ ಬುಡನ್ ಖಾನ್ ಹೊಸಮನಿ (34) (ಬುಡನ್ ಖಾನ್ ಹೊಸಮನಿ) ಎಂಬಾತ ಕಳೆದ 10 ವರ್ಷಗಳಿಂದ ಕೇವಲ ಎಲೆಗಳು, ಸೊಪ್ಪುಗಳನ್ನು ತಿಂದು ಬದುಕುತ್ತಿದ್ದ, ವೈದ್ಯಲೋಕಕ್ಕೂ ಸವಾಲಾಗಿದ್ದಾನೆ. ಬುಡನ್ ಖಾನ್ ಹೊಸಮನಿಯ ಈ ವಿಚಿತ್ರ ಆಹಾರ ಪದ್ಧತಿ ವೈದ್ಯಕೀಯ ಜಗತ್ತು ಮತ್ತು ಜನಸಾಮಾನ್ಯರ ಗಮನ ಸೆಳೆದಿದ್ದು, ಅಚ್ಚರಿ ಮೂಡಿಸಿದೆ. ಮೇಕೆಯಂತೆ ದಿನವಿಡೀ ಹಸಿ ಸೊಪ್ಪುಗಳನ್ನೇ ಆಹಾರವಾಗಿ ಸೇವಿಸುವ ಬುಡನ್ ಖಾನ್, ಕಾಡಿನಲ್ಲಿ ವಾಸಿಸುವ…

Read More
ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ? | Bigg Boss Kannada Season 12 Winner Gilli Nata Reaction On Sarkari Shale H8 Movie Complaint

ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ? | Bigg Boss Kannada Season 12 Winner Gilli Nata Reaction On Sarkari Shale H8 Movie Complaint

Bigg Boss Kannada Season 12 ವಿಜೇತ ಗಿಲ್ಲಿ ನಟನ ಬಗ್ಗೆ ಫಿಲ್ಮ್‌ ಛೇಂಬರ್‌ಗೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಸೂಪರ್‌ ಹಿಟ್‌ ಎನ್ನುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.  ಗಿಲ್ಲಿ ನಟ ಬಿಗ್‌ ಬಾಸ್‌ ಶೋನಿಂದ ಹೊರಗಡೆ ಬಂದಬಳಿಕವೂ ಕೂಡ ನಮ್ಮ ಸಿನಿಮಾದ ಬಗ್ಗೆ ಪ್ರಚಾರ ಮಾಡಿಲ್ಲ, ನಮ್ಮ ಸಿನಿಮಾ ಬಗ್ಗೆ ಪೋಸ್ಟ್‌ ಹಂಚಿಕೊಂಡಿಲ್ಲ ಎಂದು ಸರ್ಕಾರಿ ಶಾಲೆ H8 ಸಿನಿಮಾ ತಂಡವು ಆರೋಪ ಮಾಡಿ ಚಲನಚಿತ್ರ…

Read More
Royal Enfield Price: ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆಯಲ್ಲಿ ಇಳಿಕೆ ಇಲ್ಲಿದೆ ಪೂರ್ತಿ ಲಿಸ್ಟ್ | Royal Enfield Gst 2 Point 0 Price Update 350cc Cheaper 650cc Costlier Mrq

Royal Enfield Price: ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆಯಲ್ಲಿ ಇಳಿಕೆ ಇಲ್ಲಿದೆ ಪೂರ್ತಿ ಲಿಸ್ಟ್ | Royal Enfield Gst 2 Point 0 Price Update 350cc Cheaper 650cc Costlier Mrq

350cc ಗಿಂತ ಕಡಿಮೆ ಸಾಮರ್ಥ್ಯದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇದು ಗುಡ್ ನ್ಯೂಸ್. Hunter 350, Classic 350, Meteor 350, Bullet 350, Goan Classic 350 ನಂತಹ ಮಾಡೆಲ್‌ಗಳ ಮೇಲಿನ ಜಿಎಸ್‌ಟಿ ದರವನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ, ಈ ಬೈಕ್‌ಗಳ ಆರಂಭಿಕ ಬೆಲೆಯಲ್ಲಿ ಸುಮಾರು ₹15,000 ದಿಂದ ₹23,500 ವರೆಗೆ ಇಳಿಕೆಯಾಗುವ ನಿರೀಕ್ಷೆಯಿದೆ.  ದಿನನಿತ್ಯದ ಪ್ರಯಾಣ ಮತ್ತು ಲಾಂಗ್ ರೈಡ್ ಇಷ್ಟಪಡುವ ಸಾಮಾನ್ಯ ಬಳಕೆದಾರರಿಗೆ ಇದು ದೊಡ್ಡ ನಿರಾಳತೆ…

Read More
Interest-Free Loan: ಬಡ್ಡಿಯೇ ಇಲ್ಲದ ಸಾಲ ಸಿಗುತ್ತೆ ನೋಡಿ… ಅಸಲು ಕಟ್ಟಿದರೆ ಸಾಕು, 0 % ಬಡ್ಡಿ-100% ಖುಷಿ! | Top Interest Free Loan Schemes In India For Students And Farmers To Know Her For Better Life

Interest-Free Loan: ಬಡ್ಡಿಯೇ ಇಲ್ಲದ ಸಾಲ ಸಿಗುತ್ತೆ ನೋಡಿ… ಅಸಲು ಕಟ್ಟಿದರೆ ಸಾಕು, 0 % ಬಡ್ಡಿ-100% ಖುಷಿ! | Top Interest Free Loan Schemes In India For Students And Farmers To Know Her For Better Life

ಇಂತಹ ಸಾಲಗಳನ್ನು ಪಡೆದಾಗ, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು ಬಹಳ ಮುಖ್ಯ. ಕಂತು ತಪ್ಪಿದರೆ, ಬಡ್ಡಿ ಸಬ್ಸಿಡಿ ರದ್ದಾಗಿ, ದಂಡ ಬಡ್ಡಿಯೊಂದಿಗೆ ಸಾಲದ ಹೊರೆ ಹೆಚ್ಚಾಗಬಹುದು. ಬಡ್ಡಿ ರಹಿತ ಸಾಲ ಯೋಜನೆಗಳು ಕೇವಲ ಹಣಕಾಸಿನ ನೆರವಲ್ಲ, ಅವು ಸಾಮಾಜಿಕ ನ್ಯಾಯದ ಸಾಧನಗಳಾಗಿವೆ. ಭಾರತದಲ್ಲಿನ ಅತ್ಯುತ್ತಮ ಬಡ್ಡಿ ರಹಿತ ಸಾಲ ಯೋಜನೆಗಳು ಭಾರತದಲ್ಲಿ ಬಡ್ಡಿ ರಹಿತ ಸಾಲ ಅಂದರೆ ಎರಡು ವಿಧ. ಒಂದು, ಪೂರ್ತಿಯಾಗಿ ಬಡ್ಡಿಯೇ ಇಲ್ಲದ ಯೋಜನೆಗಳು. ಇನ್ನೊಂದು, ಬಡ್ಡಿ ಸಬ್ಸಿಡಿ (Interest Subvention) ಮೂಲಕ ಸರ್ಕಾರವೇ…

Read More
Tumakuru: ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ; ವ್ಯಕ್ತಿಗೆ ಡಬಲ್​​ ಶಾಕ್​

Tumakuru: ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ; ವ್ಯಕ್ತಿಗೆ ಡಬಲ್​​ ಶಾಕ್​

ತುಮಕೂರು, ಫೆಬ್ರವರಿ 09: ಪತ್ನಿಗೆ ವಿಚ್ಛೇದನ ನೀಡದೆ ಮತ್ತೊಬ್ಬಳ ಜೊತೆ ವಿವಾಹವಾಗಲು ಹೊರಟಿದ್ದ ವೇಳೆ ಕಲ್ಯಾಣಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿ ಪತಿಗೆ ಮಹಿಳೆ ಶಾಕ್ ಕೊಟ್ಟ ಘಟನೆ ನಿನ್ನೆ ತುಮಕೂರಿನ ಎಡೆಯೂರಿನಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಅರೋಪಿ ಹರಿಪ್ರಸಾದ್ ಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ. ಈತ ಎರಡನೇ ವಿವಾಹವಾಗಲು ಹೊರಟಿದ್ದ ಮಂಡ್ಯ ಮೂಲದ ಯುವತಿಯೂ ಈಗ ದೂರು ನೀಡಿದ್ದಾಳೆ. ಮೊದಲ ಮದುವೆ 2ನೇ ಮದುವೆಯಾಗ್ತಿದ್ದ ಹರಿಪ್ರಸಾದ್, ವಿವಾಹ ಮುಚ್ಚಿಟ್ಟು ಲಕ್ಷಾಂತರ ಹಣ ಮತ್ತು ಚಿನ್ನಾಭರಣ ಪಡೆದಿದ್ದಾನೆ…

Read More
Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ

Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ

<p>ಬಿಗ್‌ಬಾಸ್‌ 12ರ ವಿಜೇತ ಗಿಲ್ಲಿ ನಟ, ಖ್ಯಾತಿಯಿಂದಾಗಿ ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಂತರದ ಮಾನಸಿಕ ಹೊಂದಾಣಿಕೆಯ &nbsp;ಬಗ್ಗೆ ಸಾಧು ಕೋಕಿಲ ವಿವರಿಸಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಗಿಲ್ಲಿ ನಟ ಕೂಡ ಕ್ಷಮೆಯಾಚಿಸಿದ್ದಾರೆ.</p><img><p>ಬಿಗ್​ಬಾಸ್​​ 12 (Bigg Boss 12)ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಗಿಲ್ಲಿ ನಟನಿಗೆ ಈಗ ಬಿಡುವೇ ಇಲ್ಲ. ಎಲ್ಲಾ ಕಡೆಗಳಲ್ಲಿಯೂ ಸಿಕ್ಕಾಪಟ್ಟೆ ಡಿಮಾಂಡ್​. ಇದೇ ಕಾರಣಕ್ಕೆ, ಈಗ ಗಿಲ್ಲಿಯ ಮೇಲೆ ಕೆಲವು ಆರೋಪಗಳೂ ಕೇಳಿಬರುತ್ತಿವೆ!</p><img><p>ಸೆಲೆಬ್ರಿಟಿ ಆದ ಮೇಲೆ ಅಭಿಮಾನಿಗಳು ತಾವು ಹೇಳಿದಂತೆ…

Read More