ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ರಸ್ತೆ ಕಳಪೆ ಕಾಮಗಾರಿ: ಉದ್ಘಾಟನೆಗೂ ಮುನ್ನವೇ ಕಿತ್ತು ಬಂದ ಡಾಂಬರ್!

ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ರಸ್ತೆ ಕಳಪೆ ಕಾಮಗಾರಿ: ಉದ್ಘಾಟನೆಗೂ ಮುನ್ನವೇ ಕಿತ್ತು ಬಂದ ಡಾಂಬರ್!


ಕೊಪ್ಪಳ, ಸೆಪ್ಟೆಂಬರ್ 18: ಉಸ್ತುವಾರಿ ಉಸ್ತುವಾರಿ ಸಚಿವ ತಂಗಡಗಿ ಕನಕಗಿರಿ ತಾಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರಸ್ತೆಗೆ ಕಳಪೆ ಕಾಮಗಾರಿ. ಈ ಬಗ್ಗೆ ಖುದ್ದು ಒಪ್ಪಿಕೊಂಡಿದ್ದು, ಹೌದು ಕಳಪೆ ಕಾಮಗಾರಿ. ಹಿಂದಿನ ನಾಲ್ಕು ವರ್ಷ ಒಂದು ಮಾಡಿರಲಿಲ್ಲ. ನಾವು ರಸ್ತೆ. ಕಳಪೆಯಾಗಿವೆ, ಕಳಪೆಯಾಗಿಲ್ಲ. ‌ಯಾವ ಕಳಪೆಯಾಗಿವೆ, ಅಂತಹ ರಸ್ತೆಗಳನ್ನ ಪುನಃ ಮಾಡಲು. ಗುತ್ತಿಗೆದಾರರಿಗೆ ಕೊಟ್ಟಿದ್ದೇನೆ. ಹಿಂದೆ ಗುತ್ತಿಗೆ ಪಡೆದ ರಸ್ತೆ ಮಾಡಬೇಕು. ಬಿಡುಗಡೆಯಾಗಿರುವ ಬಿಡುಗಡೆಯಾಗಿರುವ ಅನುದಾನದಲ್ಲಿಯೇ ಪುನರ್ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿ ತಂಗಡಗಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *