ಚರ್ಚೆಗೆ ಕಾರಣವಾಯಿತು ರಾಜನ್ ಆನಂದನ್ ಟ್ವೀಟ್, ಬೆಂಗಳೂರು ಟ್ರಾಫಿಕ್ ನೈಜತೆ ಬಯಲು!

ಚರ್ಚೆಗೆ ಕಾರಣವಾಯಿತು ರಾಜನ್ ಆನಂದನ್ ಟ್ವೀಟ್, ಬೆಂಗಳೂರು ಟ್ರಾಫಿಕ್ ನೈಜತೆ ಬಯಲು!


ಬೆಂಗಳೂರು, ಅ .15: ಬೆಂಗಳೂರಿನ ಟ್ರಾಫಿಕ್ ಉದ್ಯಮಿಗಳು ರೊಚ್ಚಿಗೆದ್ದಂತೆ. ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಉದ್ಯಮಿಗಳೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವುದು ಎಲ್ಲರ ಗಮನ. ಪೀಕ್ xv ಪಾರ್ಟ್‌ನರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜನ್ ((ರಾಜನ್ ಆನಂದ್) ಅವರು ಎಕ್ಸ್ ಖಾತೆಯಲ್ಲಿ ಬೆಂಗಳೂರು ಬಗ್ಗೆ ಪೋಸ್ಟ್. ಈ ಪೋಸ್ಟ್ ಸೋಶಿಯಲ್ ಭಾರೀ ಕಾರಣವಾಗಿದೆ. ಬೆಂಗಳೂರು ಬೆಂಗಳೂರು ನಿಲ್ದಾಣಕ್ಕೆ ಹೋಗಲು 2.5 ಗಂಟೆ, ಅದೇ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣದ ಸಮಯ 2.5 ಗಂಟೆ ಎಂದು ಎಂದು ರಾಜನ್ ಆನಂದನ್.

ಇದು ಪ್ರತಿದಿನದ. ಟ್ರಾಫಿಕ್ ಕಿರಿಕಿರಿ ತಪಿದ್ದಲ್ಲ, ಎಷ್ಟೋ ಪೋಸ್ಟ್ ಮಾಡಿದ್ರು ಇದು ಎಂದು ಅನೇಕರು ಈ ಪೋಸ್ಟ್ಗೆ. ಬೆಂಗಳೂರಿಗರು ಬೆಂಗಳೂರಿಗರು ಈ ಹತಾಶೆಯನ್ನು ಪ್ರತಿದಿನ ಹೊರ. ರಾಜನ್ ಆನಂದನ್ ಅವರ ಪೋಸ್ಟ್ಗೆ ಕೆಲವರು ಕಮೆಂಟ್ ಮಾಡಿದ್ರೆ, ಇನ್ನು ಕೆಲವರು ಪ್ರತಿಕ್ರಿಯಿಸಿದ್ದಾರೆ. .

ಇಲ್ಲಿದೆ ಪೋಸ್ಟ್:

ಬಳಕೆದಾರ ಬಳಕೆದಾರ ರಾಜನ್ ಅವರ ಪೋಸ್ಟ್ಗೆ ಹಾಸ್ಯವಾಗಿ ಕೆಮಂಟ್. ಇದು ಉದ್ಯಮಿಗಳಿಗೆ ಯಶಸ್ಸು. . ನಮಗೆ ಜಯನಗರದಿಂದ t 2 ಗೆ ವಿಮಾನ ನೀಡಿ ಎಂದು ಕಮೆಂಟ್. ಕೆಲವರು ಕೆಲವರು ಬೆಂಗಳೂರು ನಿಲ್ದಾಣಕ್ಕೆ ವಿಮಾನ ನಿಲ್ದಾಣದಂತಹ ಏರೋಸಿಟಿ ಅಗತ್ಯವಿದೆ ಎಂದು.

ಇದನ್ನೂ: ಬೆಂಗಳೂರು: ಕಾರಿನಲ್ಲಿ ಅವಕಾಶ ಇಲ್ಲ, ದಂಪತಿಗೆ ಅವ್ಯಾಚ ಪದಗಳಿಂದ ನಿಂದಿಸಿದ ಕ್ಯಾಬ್ ಕ್ಯಾಬ್

ಸ್ಟಾರ್ಟ್ಅಪ್‌ಗಳು ಒಟ್ಟಾಗಿ ಸಮಸ್ಯೆಯನ್ನು. ಒಂದು ಕಾರ್ಯಪಡೆ ರಚಿಸಿ ಸಂಚಾರ ಸಮಸ್ಯೆಗಳನ್ನು, ಅದಕ್ಕಾಗಿ ಶ್ರಮ ಮತ್ತು ನೀಡಬೇಕಿದೆ ಎಂದು ಬಳಕೆದಾರರೊಬ್ಬರು. ಇನ್ನೊಬ್ಬ ಬಳಕೆದಾರ ವಿಮಾನ ನಿಲ್ದಾಣದಿಂದ.

ಸುದ್ದಿಗಳನ್ನು ಓದಲು ಇಲ್ಲಿ ಮಾಡಿ

ಪ್ರಕಟಿಸಲಾಗಿದೆ – 10:52 ಎಎಮ್, ಬುಧ, 15 ಅಕ್ಟೋಬರ್ 25





Source link

Leave a Reply

Your email address will not be published. Required fields are marked *