ದೆಹಲಿಯ ಕೆಂಪು ಕೋಟೆ ಸಮೀಪವೇ ಸಂಭವಿಸಿದ ಕಾರು ಬಾಂಬ್ ಸ್ಫೋಟದಲ್ಲಿ ಕೆಲವರಿದ್ದಾರೆ. ನೂರಾರು ಜನರು ಇದ್ದಾರೆ. ಇದರ ಪರಿಣಾಮ ರಶ್ಮಿಕಾ ಮಂದಣ್ಣ ಸಿನಿಮಾ ಮೇಲೆ ಆಗಿದೆ. ಹೌದು, ‘ಕಾಕ್ಟೇಲ್ 2’ ಚಿತ್ರದಲ್ಲಿ ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಬೇಕಾಗಿದೆ. ಈ ದೆಹಲಿ ಚಿತ್ರದ ಶೂಟ್ ನಡೆಯಬೇಕಿತ್ತು. ಆದರೆ, ಬಾಂಬ್ ಸ್ಫೋಟದ ಕಾರಣಕ್ಕೆ ಶೂಟಿಂಗ್ ಮುಂದಕ್ಕೆ ಹೋಗಿದೆ.
ದೆಹಲಿಯಲ್ಲಿ ಇಂದಿನಿಂದ (ನವೆಂಬರ್ 12) ‘ಕಾಕ್ಟೇಲ್ 2’ ಚಿತ್ರದ ಶೂಟಿಂಗ್ ಆರಂಭವಾಗಬೇಕಿತ್ತು. ರಶ್ಮಿಕಾ ಹೈದರಾಬಾದ್ನಿಂದ ಮುಂಬೈಗೆ ಹಾರಲು ರೆಡಿ ಆಗಿದ್ದರು. ಆದರೆ, ದೆಹಲಿಯಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟ ತುಂಬಾ ಹದಗೆಟ್ಟಿದೆ. ಈ ಆತಂಕವು ತಂಡವನ್ನು ಕಾಡಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣವೂ ಅವರ ಆತಂಕ ಹೆಚ್ಚಿದೆ.
ಶಾಹಿದ್ ಕಪೂರ್, ಕೃತಿ ಹಾಗೂ ರಶ್ಮಿಕಾ ಅವರು ಇಂದಿನಿಂದ ದೆಹಲಿಯಲ್ಲಿ ಶೂಟ್ ಆರಂಭಿಸಿದ್ದರು. ಆದರೆ, ಈ ಎಲ್ಲಾ ಬೆಳವಣಿಗೆಗಳಿಂದ ತಂಡವು ಎಚ್ಚೆತ್ತುಕೊಂಡಿದೆ. ಹೀಗಾಗಿ, ದೆಹಲಿ ಶೂಟ್ನ ಮುಂದಕ್ಕೆ ಹಾಕಿದೆಯಂತೆ. ದೆಹಲಿಯಲ್ಲಿ ಕೆಲವು ದಿನಗಳ ನಂತರ ಪರಿಸ್ಥಿತಿ ಸರಿಯಾಗಬಹುದು ಎಂಬ ನಿರೀಕ್ಷೆ ಇದೆ. ಆಗದಿದ್ದಲ್ಲಿ ಸೆಟ್ ಹಾಕಿ ಶೂಟ್ ಮಾಡುವ ಆಲೋಚನೆಯೂ ತಂಡಕ್ಕೆ ಬಂದಿದೆ.
ಇದನ್ನೂ ಓದಿ:ಮದುವೆ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿರುವ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ಅವರು ಫೆಬ್ರವರಿಯಲ್ಲಿ ವಿವಾಹವಾಗಿದ್ದಾರೆ. ಫೆಬ್ರವರಿ 26ರಂದು ಅವರ ಮದುವೆ ಉದಯಪುರದಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು ತಾವು ಒಪ್ಪಿಕೊಂಡ ಸಿನಿಮಾಗಳ ಕೆಲಸವನ್ನು ಅವರು ಪೂರ್ಣಗೊಳಿಸಬೇಕಾಗಿದೆ. ಈಗ ಈ ಸಿನಿಮಾದ ಶೂಟ್ ಶೆಡ್ಯೂಲ್ ಮುಂದಕ್ಕೆ ಹೋಗಿರುವುದು ಅವರ ಚಿಂತೆಗೆ ಕಾರಣ. ಏಕೆಂದರೆ, ರಶ್ಮಿಕಾ ಬ್ಯೂಸಿ ನಟಿಯರಲ್ಲಿ ಒಬ್ಬರು. ಅವರು ಬೇರೆ ಬೇರೆ ಸಿನಿಮಾಗಳಿಗೆ ಬೇರೆ ಬೇರೆ ಡೇಟ್ ಇದ್ದಾರೆ. ಹೀಗಾಗಿ, ಡೇಟ್ ಅಡ್ಜಸ್ಟ್ ಮಾಡೋದು ಅವರಿಗೆ ಕಷ್ಟ ಆಗಬಹುದು.
2012ರಲ್ಲಿ ಬಂದ ‘ಕಾಕ್ಟೇಲ್’ ಚಿತ್ರ ಸೀಕ್ವೆಲ್ ಆಗಿ ‘ಕಾಕ್ಟೇಲ್ 2’ ಸಿನಿಮಾ ಮೂಡಿ ಬಂದಿದೆ. ಸೈಫ್ ಅಲಿ ಖಾನ್. ದೀಪಿಕಾ ಪಡುಕೋಣೆ, ಮೊದಲಾದವರು ನಟಿಸಿದ್ದರು. ಸದ್ಯ ‘ಕಾಕ್ಟೇಲ್ 2’ ಅಧಿಕೃತವಾಗಿ ಘೋಷಣೆ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ