ಅಧಿಕಾರ ಹಂಚಿಕೆ ಸ್ಪಷ್ಟತೆ ದಾಳ ಉರುಳಿಸಿದ ಸಾಹುಕಾರ್
ಬೆಂಗಳೂರು, ಅಕ್ಟೋಬರ್ 9: ಕರ್ನಾಟಕ (ಕರ್ನಾಟಕ) ರಾಜಕೀಯದಲ್ಲಿ, ಕಾಂಗ್ರೆಸ್ನಲ್ಲಿ (ಕಾಂಗ್ರೆಸ್) ನವೆಂಬರ್ ಕ್ರಾಂತಿಗೆ ವೇದಿಕೆ ಮರೆಯಲ್ಲಿ ಕಾಣುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಕಹಳೆ ಸೇರಿಕೊಂಡಿತ್ತು. ಪೆಟ್ಟಿಗೆಯಿಂದ ಪೆಟ್ಟಿಗೆಯಿಂದ ಕಹಳೆ ತೆಗೆದು ಮಾಡುವ ಸಿದ್ದತೆ ಆರಂಭಿಸಿದ್ದು ಸಚಿವ ಸತೀಶ್. ರಚನೆಯಾದ ರಚನೆಯಾದ ದಿನದಿಂದಲೂ ಹಂಚಿಕೆ ಬಗ್ಗೆ ಕಾಂಗ್ರೆಸ್ ನಲ್ಲಿಯೇ. ಸಿದ್ದರಾಮಯ್ಯ ಸಿದ್ದರಾಮಯ್ಯ ಡಿಸಿಎಂ ಡಿಕೆ ನಡುವೆ ಅಧಿಕಾರ ಹಂಚಿಕೆ ಸೂತ್ರ ಇದೆಯೋ ಇಲ್ಲವೋ ಎಂಬ ಯಾವುದೇ ಸ್ಪಷ್ಟ ಸ್ಪಷ್ಟ ಚಿತ್ರಣ. ಸಚಿವ ಸಚಿವ ಸತೀಶ್ ಇದೀಗ ಹೈಕಮಾಂಡ್ ನಾಯಕರನ್ನು ಒತ್ತಾಯ. ಶೇರಿಂಗ್ ಶೇರಿಂಗ್ ಬಗ್ಗೆ ಸ್ಪಷ್ಟತೆ ಕೊಟ್ಟು ಗೊಂದಲಗಳಿಗೆ ಹಾಕಲಿ. ಸತೀಶ್ ಮಾತಿಗೆ ಗೃಹ ಪರಮೇಶ್ವರ್ ದನಿಗೂಡಿಸಿದ್ದಾರೆ.
ಏಕಾಏಕಿ ಒತ್ತಡ. ನಾಯಕತ್ವ ನಾಯಕತ್ವ ಬದಲಾವಣೆಯ ಬುಡದಲ್ಲೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಾಡುವ ತಂತ್ರಗಾರಿಕೆ ಇದು. ಸಿಎಂ ಸಿಎಂ ಮೇಲೆ ಕಣ್ಣು ಡಿಕೆ ಶಿವಕುಮಾರ್ ತಮ್ಮ ಬತ್ತಳಿಕೆಯಲ್ಲಿ ಯಾವ ಬಾಣ ಇದೆ ಎಂಬ ಗುಟ್ಟು. ನವೆಂಬರ್ ಹತ್ತಿರ ಬರುತ್ತಿದ್ದರೂ ದಮ್ಮು ಕೂತಿದ್ದಾರೆ. ಆಳ ಆಳ ಅಗಲ ಮಾಡಿಕೊಳ್ಳಲು ಉರುಳಿಸಿರುವ ಅಹಿಂದ ನಾಯಕರು ಚೆಂಡು ತೆಗೆದು ಹೈಕಮಾಂಡ್ ಅಂಗಳಕ್ಕೆ. ಅಧಿಕಾರ ಹಂಚಿಕೆ ಇದೆಯೋ ಎಂಬುದನ್ನು ಹೈಕಮಾಂಡ್ ಎಂಬುದು ತಂತ್ರಗಾರಿಕೆಯ ಭಾಗ. ಆದರೆ, ಎಐಸಿಸಿ ಅಧ್ಯಕ್ಷ ಖರ್ಗೆ ಈ ಬಗ್ಗೆ ಯಾವುದೇ ಉತ್ತರ ಕೊಡದೇ.
ಓದಿ ಓದಿ: ಸಿದ್ದರಾಮಯ್ಯನವರ ಬಗ್ಗೆಯೇ ರಾಜಣ್ಣ ಅಚ್ಚರಿ ಮಾತು: ಕಾಂಗ್ರೆಸ್ನಲ್ಲಿ ಸಂಚಲನ
ಮೇಲ್ನೋಟಕ್ಕೆ ಮೇಲ್ನೋಟಕ್ಕೆ ರಾಜಕೀಯದ ಮೇಲೆ ಹರಿಸಿದವರಿಗೆ ಯಾವುದೇ ಬೇರೆ ಸ್ಫೋಟಕ ತಿರುವು ಪಡೆಯುವ ಲಕ್ಷಣಗಳು ಕಂಡು. ಸತೀಶ್ ಸತೀಶ್ ಜಾರಕಿಹೊಳಿಯ ಸುನಾಮಿಯೊಂದರ ಮುನ್ಸೂಚನೆಯಾ ಎಂಬುದನ್ನು ಕಾಲವೇ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ