ಹಾಸನ, (ಸೆಪ್ಟೆಂಬರ್ 12): ಗಣಪತಿ ಮೆರವಣಿಗೆ ವೇಳೆ ಹಾಸನದಲ್ಲಿ (ಹಸನ್) ಭೀಕರ ಸಂಭವಿಸಿದೆ. ಮೂರ್ತಿ ಮೂರ್ತಿ ವಿಸರ್ಜನಾ ಹೋಗುತ್ತಿದ್ದ ಜನರ ಮೇಲೆ ಟ್ರಕ್. ಪರಿಣಾಮ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರಿಗೆ. ಇನ್ನು ಸಾವಿನ ಇನ್ನಷ್ಟು ಹೆಚ್ಚಾಗುವ. ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಈ ದುರ್ಘಟನೆ, ಗ್ರಾಮದಲ್ಲಿ ಜನರ ಆಕ್ರಂದನ.
ರಸ್ತೆಯ ಒಂದು ಬದಿಯಿಂದ ಡಿವೈಡರ್ ಗುದ್ದಿ ಬಂದ, ಸಾವಿರಾರು ಮೆರವಣಿಗೆಗೆ. ಇದರಿಂದ ಸ್ಥಳದಲ್ಲೇ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇನ್ನು ಗಾಯಾಳುಗಳನ್ನು ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ. ತಿಳಿಯುತ್ತಿದ್ದಂತೆಯೇ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಎಚ್ಡಿ, ಪರಿಷತ್ ಸದಸ್ಯ ಸೂರಜ್, ಸಂಸದ ಶ್ರೇಯಸ್ ಭೇಟಿ ನೀಡಿದ್ದು, ಈ ವೇಳೆ ಪೊಲೀಸ್ ಅವಘಡ ಸಂಭವಿಸಿದೆ ಎಂದು ಕಿಡಿಕಾರಿದರು.
ಪ್ರಕಟಿಸಲಾಗಿದೆ – 9:51 PM, ಶುಕ್ರ, 12 ಸೆಪ್ಟೆಂಬರ್ 25